ಸನಾತನಕ್ಕೆ ಸಂಬಂಧ ಪಟ್ಟ ಪತ್ರಿಕೆಗಳಲ್ಲಿ ಇಲ್ಲಿಯವರೆಗೆ ಸಾಧಕರ ಆಧ್ಯಾತ್ಮಿಕ ಪ್ರಗತಿಯ ಸಂದರ್ಭದಲ್ಲಿ ಲೇಖನಗಳೇ ಇರುವುದು

ಸನಾತನ ಸಂಸ್ಥೆ ಹೊರತುಪಡಿಸಿದರೆ ಇತರ ಬಹುತೇಕ ಆಧ್ಯಾತ್ಮಿಕ ಸಂಸ್ಥೆಗಳ ಪತ್ರಿಕೆಗಳಲ್ಲಿ ಅವರ ಭಕ್ತರಿಗೆ ಬಂದಿರುವ ವ್ಯಾವಹಾರಿಕ ಅನುಭೂತಿ ಗಳು ಇರುತ್ತವೆ. ಉದಾಹರಣೆ : ಅವರ ಅಡಚಣೆಗಳು ಹೇಗೆ ದೂರವಾದವು. ತದ್ವಿರುದ್ದ ಸನಾತನ ಸಂಸ್ಥೆಯ ಪತ್ರಿಕೆಗಳಲ್ಲಿ ಮತ್ತು ಗ್ರಂಥಗಳಲ್ಲಿ ಸಾಧಕರು ಆಧ್ಯಾತ್ಮಿಕ ಪ್ರಗತಿ ಎಷ್ಟು ಮಾಡಿದ್ದಾರೆ ? ಅವರಿಗೆ ಮಾಯೆಯದ್ದಲ್ಲ, ಅಧ್ಯಾತ್ಮದಲ್ಲಿ ಯಾವ ಅನುಭೂತಿಗಳು ಬರುತ್ತವೆ ? ಈ ರೀತಿಯ ಅನುಭೂತಿಗಳು ಇರುತ್ತವೆ.

– ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ (೩೦.೬.೨೦೨೩)