
ಸನಾತನ ಸಂಸ್ಥೆ ಹೊರತುಪಡಿಸಿದರೆ ಇತರ ಬಹುತೇಕ ಆಧ್ಯಾತ್ಮಿಕ ಸಂಸ್ಥೆಗಳ ಪತ್ರಿಕೆಗಳಲ್ಲಿ ಅವರ ಭಕ್ತರಿಗೆ ಬಂದಿರುವ ವ್ಯಾವಹಾರಿಕ ಅನುಭೂತಿ ಗಳು ಇರುತ್ತವೆ. ಉದಾಹರಣೆ : ಅವರ ಅಡಚಣೆಗಳು ಹೇಗೆ ದೂರವಾದವು. ತದ್ವಿರುದ್ದ ಸನಾತನ ಸಂಸ್ಥೆಯ ಪತ್ರಿಕೆಗಳಲ್ಲಿ ಮತ್ತು ಗ್ರಂಥಗಳಲ್ಲಿ ಸಾಧಕರು ಆಧ್ಯಾತ್ಮಿಕ ಪ್ರಗತಿ ಎಷ್ಟು ಮಾಡಿದ್ದಾರೆ ? ಅವರಿಗೆ ಮಾಯೆಯದ್ದಲ್ಲ, ಅಧ್ಯಾತ್ಮದಲ್ಲಿ ಯಾವ ಅನುಭೂತಿಗಳು ಬರುತ್ತವೆ ? ಈ ರೀತಿಯ ಅನುಭೂತಿಗಳು ಇರುತ್ತವೆ.
– ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ (೩೦.೬.೨೦೨೩)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !