ಪರೋಕ್ಷವಾಗಿ ಹಮಾಸಗೆ ಬೆಂಬಲ !

ಪುಣೆ – ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. ಈ ಯುದ್ಧದ ಕುರಿತು ಪುಣೆಯ ಕೆಲವು ಪ್ರದೇಶದಲ್ಲಿ ಇಸ್ರೇಲ್ ನ ರಾಷ್ಟ್ರಧ್ವಜದ ’ಸ್ಟಿಕರ್ಸ್’ ಅಂಟಿಸಲಾಗಿದೆ. ಈ ದ್ವಜದ ಮೇಲೆ ಕಾಲಿನ ಹೆಜ್ಜೆ ಗುರುತು ಮೂಡಿವೆ. ಇಸ್ರೇಲಿನ ರಾಷ್ಟ್ರಧ್ವಜದ ವಿಡಂಬನೆ ಮಾಡಿ ಪರೋಕ್ಷವಾಗಿ ಹಮಾಸಗೆ ಬೆಂಬಲ ಮಾಡಲಾಗಿದೆ. ’ಪುಣೆಯ ವಾತಾವರಣ ಕದಡುವ ಪ್ರಯತ್ನ ಮಾಡಲಾಗುತ್ತಿದೆ’, ಎಂದು ಜನರ ಅಭಿಪ್ರಾಯವಾಗಿದೆ. ಈ ಪ್ರಕರಣದಲ್ಲಿ ಪುಣೆ ನಗರದಲ್ಲಿನ ಲಷ್ಕರ್, ಸಮರ್ಥ, ಕೊಂಢವ ಮತ್ತು ಖಡಕ್ ಈ ೪ ಪೊಲೀಸ ಠಾಣೆಯಲ್ಲಿ ಬೇರೆ ಬೇರೆ ದೂರು ದಾಖಲಿಸಲಾಗಿದೆ. ಈ ಕೃತ್ಯ ಮಾಡುವುದರ ಹಿಂದೆ ಒಟ್ಟು ೬ ಜನರು ಇರುವುದಾಗಿ ತಿಳಿದಿದೆ. ಪೊಲೀಸರು ರಸ್ತೆಯಲ್ಲಿ ಅಂಟಿಸಿರುವ ಸ್ಟಿಕ್ಕರ್ಸ್ ತೆಗೆದಿದ್ದಾರೆ.
| ಸಂಪಾದಕೀಯ ನಿಲುವು
ಕಳೆದ ಕೆಲವು ದಿನಗಳಲ್ಲಿ ಪುಣೆಯಲ್ಲಿ ಭಯೋತ್ಪಾದಕರು ಸಿಕ್ಕಿರುವ ಘಟನೆ ನೋಡಿದರೆ ಇಸ್ರೇಲ್ ವಿರೋಧ ಮತ್ತು ಹಮಾಸಅನ್ನು ಪರೋಕ್ಷವಾಗಿ ಬೆಂಬಲಿಸುವವರು ಪುಣೆಯಲ್ಲಿ ಇರುವುದು ಅಪಾಯಕಾರಿ ! ಇಂದು ಹಮಾಸಗಾಗಿ ಪ್ರತಿಭಟನೆ ಮಾಡುವವರು ನಾಳೆ ’ಗಜವಾ-ಎ-ಹಿಂದಗಾಗಿ (ಭಾರತವನ್ನು ಇಸ್ಲಾಮಿಸ್ತಾನ ಮಾಡುವುದಕ್ಕಾಗಿ) ರಸ್ತೆಗೆ. ಇಳಿಯುವರು. ಅದಕ್ಕಾಗಿ ಇಂತಹವರ ಮೇಲೆ ಸಮಯದಲ್ಲಿಯೇ ಕಠಿಣ ಕ್ರಮ ಕೈಗೊಳ್ಳುತ್ತ ಮತ್ತು ಅವರನ್ನು ಬೇರು ಸಹಿತ ನಾಶ ಮಾಡುವುದು ಅವಶ್ಯಕವಾಗಿದೆ ! |
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ