ಪರಾತ್ಪರ ಗುರು ಡಾಕ್ಟರರು ಕಮಲ ಕುಂಡದಲ್ಲಿ ಬಿಡಲು ತಂದಿರುವ ಮೀನು ನೇರ ದಿಕ್ಕಿನಲ್ಲಿ ಈಜಾಡದೇ ವಿರುದ್ಧ ದಿಕ್ಕಿನಲ್ಲಿ ಈಜಿವುದರ ಬಗ್ಗೆ ಡಾ. ಅಜಯ ಜೋಶಿಯವರಿಗೆ ಕೇಳಿದಾಗ ಡಾ. ಅಜಯ ಜೋಶಿಯವರ ಆಧ್ಯಾತ್ಮಿಕ ಸ್ತರದಲ್ಲಿ ಆಗಿರುವವರ ವಿಚಾರಪ್ರಕ್ರಿಯೆ !

ಅಧ್ಯಾತ್ಮ ಸಾಧನೆಯಿಂದ ಮನುಷ್ಯನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಅಧ್ಯಾತ್ಮದ ದೃಷ್ಟಿಯಿಂದ ‘ಗುರುಗಳು ಭೇಟಿ ಆಗುವುದು ಅತ್ಯಂತ ಮಹತ್ವದ್ದಾಗಿದೆ. ಪರಾತ್ಪರ ಗುರು ಡಾಕ್ಟರರ ದರ್ಶನದಿಂದ ಒಂದು ವೇಳೆ ಮೀನಿನ ದುಃಖ ದೂರವಾಗುತ್ತದೆ ಎಂದಾದರೆ, ಸಾಮಾನ್ಯ ವ್ಯಕ್ತಿಗಳು ಮಾಯೆಯ ಜೀವನದಿಂದ ಖಚಿತವಾಗಿ ಬಿಡುಗಡೆಯಾಗಿ ಪರಮ ಗತಿಯು ಪ್ರಾಪ್ತವಾಗಲು ಸಾಧ್ಯವಿದೆ.

ಆಪತ್ಕಾಲದ ಬಗ್ಗೆ ಸಾಧಕರಲ್ಲಿ ಮೂಡಿದ ಪ್ರಶ್ನೆಗಳು ಮತ್ತು ಅವುಗಳಿಗೆ ಯೋಗ್ಯ ದೃಷ್ಟಿಕೋನದ ಬಗ್ಗೆ ಬೆಳಗಾವಿಯ ಶ್ರೀ. ಮಂದಾರ ಜೋಶಿಯವರ ಚಿಂತನೆ !

ಪರಾತ್ಪರ ಗುರು ಡಾಕ್ಟರರು ಕಳೆದ ಕೆಲವು ವರ್ಷಗಳಿಂದ ‘ಹಳ್ಳಿಗಳಲ್ಲಿ ಹೆಚ್ಚು ಪ್ರಸಾರ ಮಾಡಿರಿ, ಎಂದು ಹೇಳುತ್ತಿದ್ದರು. ಇದರಿಂದ ಅವರ ದಾರ್ಶನಿಕತೆಯ ಅರಿವಾಗುತ್ತದೆ; ಆದರೆ ನಾವು ಅದನ್ನು ಗಮನಿಸಲಿಲ್ಲ.

‘ಆನ್‌ಲೈನ್ ಹಿಂದೂ ರಾಷ್ಟ್ರಜಾಗೃತಿ ಸಭೆಯು ೭೮ ಸಾವಿರಕ್ಕೂ ಹೆಚ್ಚು ಹಿಂದೂಗಳಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ತೇಜವನ್ನು ಜಾಗೃತಗೊಳಿಸಿದೆ !

ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗುವ ವಿಶೇಷ ಆದ್ಯತೆಗಳು ಮತ್ತು ರಿಯಾಯಿತಿಗಳಿಂದಾಗಿ ವಿವಿಧ ರೀತಿಯ ‘ಜಿಹಾದ್ಗಳು ತಲೆ ಎತ್ತುತ್ತಿವೆ. ಹಿಂದೂಗಳನ್ನು ತಮ್ಮ ಮೇಲಿನ ದಬ್ಬಾಳಿಕೆಯ ಇತಿಹಾಸವನ್ನು ಮರೆಯುವಂತೆ ಮಾಡಿ ಅಸಹಿಷ್ಣುಗಳೆಂದು ಬಿಂಬಿಸಲಾಗುತ್ತಿದೆ.

ನೀರಿನ ಶಕ್ತಿಯನ್ನು ತಿಳಿದುಕೊಂಡು ಅದನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಿ !

ನೀರಿಗೆ ವಿಶಿಷ್ಟವಾದ ಒಂದು ಸ್ಮರಣಶಕ್ತಿ ಇರುತ್ತದೆ. ನೀರನ್ನು ಕುಡಿಯುವಾಗ ನಮ್ಮಲ್ಲಿ ಯಾವ ರೀತಿಯ ವಿಚಾರವಿರುವುದೋ ಅಥವಾ ಯಾವ ಮಾನಸಿಕ ಸ್ಥಿತಿಯಲ್ಲಿ ನಾವು ನೀರನ್ನು ಕುಡಿಯುತ್ತೇವೆಯೋ, ಅದರಂತೆ ನೀರಿಗೆ ಮತ್ತು ಕುಡಿಯುವವರ ಮೇಲೆ ಬಹಳ ಪರಿಣಾಮವಾಗುತ್ತದೆ.

ಕುಂಭಪರ್ವದ ಅವಧಿಯಲ್ಲಿ ಮಾಡಿದ ಸಾಧನೆಯಿಂದ ೧ ಸಾವಿರ ಪಟ್ಟು ಫಲಪ್ರಾಪ್ತಿ ಆಗುತ್ತಿರುವುದರಿಂದ ಧರ್ಮಪ್ರಸಾರದ ಸೇವೆಯಲ್ಲಿ (ಸಮಷ್ಟಿ ಸಾಧನೆಯಲ್ಲಿ) ಪಾಲ್ಗೊಳ್ಳಿ !

ಈ ಕುಂಭಪರ್ವದ ಅವಧಿಯಲ್ಲಿ ಹರಿದ್ವಾರದ ಕುಂಭಕ್ಷೇತ್ರದಲ್ಲಿ ಧರ್ಮಪ್ರಸಾರ ಮತ್ತು ಹಿಂದೂರಾಷ್ಟ್ರ ಜಾಗೃತಿ ಅಭಿಯಾನವನ್ನು ವ್ಯಾಪಕ ಪ್ರಮಾಣದಲ್ಲಿ ನಡೆಸಲಾಗುವುದು. ಈ ಅಂತರ್ಗತ ೪ ದೊಡ್ಡ ಹಿಂದೂ ರಾಷ್ಟ್ರ ಜಾಗೃತಿಯನ್ನು ಮೂಡಿಸುವ ಫಲಕ ಪ್ರದರ್ಶನ ಮತ್ತು ಅಧ್ಯಾತ್ಮ ವಿಷಯದ ಗ್ರಂಥ ಪ್ರದರ್ಶನ ಇವುಗಳನ್ನು ಆಯೋಜಿಸಲಾಗುತ್ತಿದೆ.

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಭೂತಕಾಲ ಮತ್ತು ಭವಿಷ್ಯ ಕಾಲಕ್ಕೆ ಏನು ಬೆಲೆಯಿಲ್ಲ. ಯಾರು ಭೂತಕಾಲ ಮತ್ತು ಭವಿಷ್ಯಕಾಲದ ವಿಚಾರವನ್ನು ಮಾಡುತ್ತಾರೆ, ಅಧ್ಯಯನ ಮಾಡುತ್ತಾರೆಯೋ, ಅವರು ಸಾಧನೆಯ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತಾರೆ. ಜೀವನ ನಾಶವಾಗಿ ಹೋಗುತ್ತದೆ. ಸಾಧನೆಗಾಗಿ ಒಂದೊಂದು ನಿಮಿಷ ಮಹತ್ವದ್ದಾಗಿರುತ್ತದೆ.

ಆಪತ್ಕಾಲದ ಬಗ್ಗೆ ಸಾಧಕರಲ್ಲಿ ಮೂಡಿದ ಪ್ರಶ್ನೆಗಳು ಮತ್ತು ಅವುಗಳಿಗೆ ಯೋಗ್ಯ ದೃಷ್ಟಿಕೋನದ ಬಗ್ಗೆ ಬೆಳಗಾವಿಯ ಶ್ರೀ. ಮಂದಾರ ಜೋಶಿಯವರ ಚಿಂತನೆ !

ಕಳೆದ ಅನೇಕ ವರ್ಷ ನಗರಗಳಲ್ಲಿ ರಜ-ತಮಪ್ರಧಾನ ವಾತಾವರಣದಲ್ಲಿದ್ದು ನಮ್ಮ ವ್ಯಷ್ಟಿ ಸಾಧನೆ ಚೆನ್ನಾಗಿ ಆಗಿಲ್ಲ. ಪ್ರಲೋಭನೆ ಮತ್ತು ಆಕರ್ಷಣೆಗಳಲ್ಲಿ ಸಿಲುಕಿ ನಮ್ಮ ಮನಸ್ಸು ಮತ್ತು ಬುದ್ಧಿಯ ಮೇಲೆ ಸತತವಾಗಿ ಕಪ್ಪು ಆವರಣವು ಬರುತ್ತಿದೆ. ಹಳ್ಳಿಗಳ ವಾತಾವರಣವು ಸಾತ್ತ್ವಿಕವಾಗಿರುವುದರಿಂದ ಅಲ್ಲಿ ಉತ್ತಮ ರೀತಿಯಲ್ಲಿ ವ್ಯಷ್ಟಿ ಸಾಧನೆಯಾಗುವುದು.

ಗುರುಗಳು ಒಮ್ಮೆ ಸಾಧಕನ ಕೈಹಿಡಿದರೆ, ಅವರು ಅದನ್ನು ಜನ್ಮಜನ್ಮಾಂತರಗಳವರೆಗೆ ಬಿಡುವುದಿಲ್ಲ !

ವಿವಿಧ ನಾಡಿಪಟ್ಟಿಗಳ (ನಾಡಿಭವಿಷ್ಯದ) ಮಾಧ್ಯಮಗಳಿಂದ ಮಹರ್ಷಿಗಳು ಹೇಳಿದಂತೆ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಶ್ರೀವಿಷ್ಣುವಿನ ಅಂಶಾವತಾರವಾಗಿದ್ದಾರೆ. ಇಂತಹ ಮಹಾನ ಗುರುಗಳು ಸನಾತನದ ಸಾಧಕರಿಗೆ ಲಭಿಸಿರುವಾಗ ‘ನಮ್ಮ ಉದ್ಧಾರವಾಗುವುದೋ ಇಲ್ಲವೋ’, ಎಂಬ ಕಾಳಜಿಯನ್ನು ಸಾಧಕರು ಏಕೆ ಮಾಡಬೇಕು ?

ಶ್ರೀ ಗಣೇಶ ಜಯಂತಿ (೧೫.೨.೨೦೨೧)

ಯಾವ ದಿನ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಯ ಮೇಲೆ ಬಂದವೋ, ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ, ಆ ದಿನವು ಮಾಘ ಶುಕ್ಲ ಚತುರ್ಥಿಯಾಗಿತ್ತು. ಅಂದಿನಿಂದ ಗಣಪತಿ ಮತ್ತು ಚತುರ್ಥಿಯ ಸಂಬಂಧವನ್ನು ಜೋಡಿಸಲಾಯಿತು.

ಗುರುಗಳ ಕಾರ್ಯವು ನಿಶ್ಚಿತವಾಗಿರುತ್ತದೆ, ಸಾಧಕರ ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರಿಗೆ ಮಾರ್ಗದರ್ಶನವನ್ನು ಮಾಡುವ ಗುರುಗಳು ಭೇಟಿಯಾಗುತ್ತಾರೆ !

ಪರಾತ್ಪರ ಗುರುಗಳು ಶೇ. ೯೫ ಮಟ್ಟಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟದಲ್ಲಿದ್ದು, ಅವರ ಅನಂತ ಕಾರ್ಯಗಲ್ಲಿ ‘ಸಂತರನ್ನು ನಿರ್ಮಾಣ’ ಮಾಡುವುದೂ ಒಂದಾಗಿದೆ; ಆದುದರಿಂದ ಸನಾತನದಲ್ಲಿ ೩ ಡಿಸೆಂಬರ್ ೨೦೨೦ರ ವರೆಗೆ ೧೧೦ ಸಾಧಕರು ಸಂತರಾಗಿದ್ದಾರೆ ಮತ್ತು ೧ ಸಾವಿರ ೩೫೩ ಸಾಧಕರು ಸಂತರಾಗುವ ಮಾರ್ಗದಲ್ಲಿದ್ದಾರೆ.’