ಪರಾತ್ಪರ ಗುರು ಡಾಕ್ಟರರು ಕಮಲ ಕುಂಡದಲ್ಲಿ ಬಿಡಲು ತಂದಿರುವ ಮೀನು ನೇರ ದಿಕ್ಕಿನಲ್ಲಿ ಈಜಾಡದೇ ವಿರುದ್ಧ ದಿಕ್ಕಿನಲ್ಲಿ ಈಜಿವುದರ ಬಗ್ಗೆ ಡಾ. ಅಜಯ ಜೋಶಿಯವರಿಗೆ ಕೇಳಿದಾಗ ಡಾ. ಅಜಯ ಜೋಶಿಯವರ ಆಧ್ಯಾತ್ಮಿಕ ಸ್ತರದಲ್ಲಿ ಆಗಿರುವವರ ವಿಚಾರಪ್ರಕ್ರಿಯೆ !
ಅಧ್ಯಾತ್ಮ ಸಾಧನೆಯಿಂದ ಮನುಷ್ಯನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಅಧ್ಯಾತ್ಮದ ದೃಷ್ಟಿಯಿಂದ ‘ಗುರುಗಳು ಭೇಟಿ ಆಗುವುದು ಅತ್ಯಂತ ಮಹತ್ವದ್ದಾಗಿದೆ. ಪರಾತ್ಪರ ಗುರು ಡಾಕ್ಟರರ ದರ್ಶನದಿಂದ ಒಂದು ವೇಳೆ ಮೀನಿನ ದುಃಖ ದೂರವಾಗುತ್ತದೆ ಎಂದಾದರೆ, ಸಾಮಾನ್ಯ ವ್ಯಕ್ತಿಗಳು ಮಾಯೆಯ ಜೀವನದಿಂದ ಖಚಿತವಾಗಿ ಬಿಡುಗಡೆಯಾಗಿ ಪರಮ ಗತಿಯು ಪ್ರಾಪ್ತವಾಗಲು ಸಾಧ್ಯವಿದೆ.