‘ರಾಮಮಂದಿರದ ನಿರ್ಮಾಣಕ್ಕೆ ಈಗೇಕೆ ವಿರೋಧ ?’, ಈ ಕುರಿತಾದ ವಿಚಾರ ಸಂಕೀರ್ಣದಲ್ಲಿ ಗಣ್ಯರ ಸಹಭಾಗ !

ಕೇವಲ ರಾಮಮಂದಿರ ಮಾತ್ರವಲ್ಲದೇ, ಅಯೋಧ್ಯೆಯಲ್ಲಿನ ಲಕ್ಷ್ಮಣ, ಭರತ ಹಾಗೂ ಶತ್ರುಘ್ನದೊಂದಿಗೆ ಒಟ್ಟು ೩೬೦ ದೇವಸ್ಥಾಗಳನ್ನು ದಾಳಿಖೋರರು ಧ್ವಂಸ ಮಾಡಿ ಅದರ ಮೇಲೆ ಮಸೀದಿ ಹಾಗೂ ಕಬ್ರಸ್ತಾನವನ್ನು ನಿರ್ಮಿಸಿದರು. ಈ ಪ್ರಾಚೀನ ದೇವಸ್ಥಾನದ ಮೊಗಲೀಕರಣ ಮಾಡಿದ ಪ್ರಕರಣವನ್ನೂ ನ್ಯಾಯಾಲಯದಲ್ಲಿ ಮಂಡಿಸಲಾಗಿದೆ. ಅದಕ್ಕಾಗಿ ನಾವು ಸಾಧು-ಸಂತರು ಸತತ ಸಂಘರ್ಷ ಮಾಡುತ್ತಿದ್ದೇವೆ.

ಸಮಾಜವಿರೋಧಿ ಪಿಡುಗುಗಳ ವಿರೋಧ ಮತ್ತು ‘ಸುರಾಜ್ಯ ಅಭಿಯಾನ’ ಈ ವಿಷಯದ ಬಗ್ಗೆ ‘ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಗಣ್ಯರ ಭಾಷಣಗಳು

೨೦೧೩ ರಲ್ಲಿ ಅಂದಿನ ಕಾಂಗ್ರೇಸ್ ಸರಕಾರವು ವಕ್ಫ್ ಬೋರ್ಡ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಮುಸಲ್ಮಾನರಿಗೆ ಅಪಾರ ಅಧಿಕಾರವನ್ನು ನೀಡಿತು. ಇದರಿಂದ ಇಂದು ಭಾರತದಲ್ಲಿ ರಕ್ಷಣಾದಳ ಹಾಗೂ ರೇಲ್ವೆ ಇಲಾಖೆಯ ನಂತರ ಎಲ್ಲಕ್ಕಿಂತ ಹೆಚ್ಚು (೬ ಲಕ್ಷ ಎಕರೆ) ಭೂಮಿಯ ಒಡೆತನ ವಕ್ಫ್ ಬೋರ್ಡ್ ಬಳಿ ಇದೆ. ಹಿಂದೂಗಳಿಗೆ ಈ ಕಾನೂನಿನ ಬಗ್ಗೆ ಇರುವ ಅಜ್ಞಾನ ಹಾಗೂ ಉದಾಸೀನತೆಯಿಂದಾಗಿ ವಕ್ಫ್ ಬೋರ್ಡ್ ದೇಶದಾದ್ಯಂತ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಅಕ್ಷರಶಃ ಕಬಳಿಸಲು ಪ್ರಯತ್ನಿಸುತ್ತಿದೆ

ನೆರೆಯ ಬಗ್ಗೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡೂ ರಾಜ್ಯಗಳಲ್ಲಿ ಸಮನ್ವಯವಿದೆ

ಸಾರ್ವಜನಿಕ ಆರೋಗ್ಯ ರಾಜ್ಯ ಸಚಿವ ರಾಜೇಂದ್ರ ಪಾಟಿಲ್-ಯಡ್ರಾವಕರ ಹಾಗೂ ಕರ್ನಾಟಕದ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿಯವರು ಆಗಸ್ಟ್ ೮ ರಂದು ಶಿರೋಳ ತಾಲೂಕಿನ ಶಿರದವಾಡದ ಪಂಚಗಂಗಾ ನದಿಯ ನೀರಿನ ಮಟ್ಟ ಹಾಗೂ ನದಿ ತೀರದ ನೆರೆ ಪರಿಸ್ಥಿತಿಯ ಬಗ್ಗೆ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದರು.

ಮಥುರಾದ ಶ್ರೀಕೃಷ್ಣಜನ್ಮಭೂಮಿ ಮುಕ್ತಿಗಾಗಿ ಸಾಧುಗಳಿಂದ ‘ಶ್ರೀಕೃಷ್ಣಜನ್ಮಭೂಮಿ ನಿರ್ಮಾಣ ನ್ಯಾಸ’ದ ಸ್ಥಾಪನೆ

ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರವನ್ನು ನಿರ್ಮಾಣ ಮಾಡಲು ಭೂಮಿಪೂಜೆಯನ್ನು ಮಾಡಿದ ಕೇಲವೇ ದಿನಗಳಲ್ಲಿ ಮಥುರಾದ ಶ್ರೀಕೃಷ್ಣಜನ್ಮಭೂಮಿ ಮುಕ್ತ ಮಾಡಲು ಸಾಧುಗಳು ‘ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ’ನಂತೆಯೇ ‘ಶ್ರೀಕೃಷ್ಣಜನ್ಮಭೂಮಿ ನಿರ್ಮಾಣ ನ್ಯಾಸ’ವನ್ನು ಸ್ಥಾಪಿಸಿದ್ದಾರೆ.

ಶ್ರೀರಾಮಮಂದಿರವನ್ನು ಭೂಕಂಪ ನಿರೋಧಕವಾಗಿ ನಿರ್ಮಿಸುವುದರಿಂದ ಅದು ಸಾವಿರಾರು ವರ್ಷ ಬಾಳಲಿದೆ! – ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್

ಇಲ್ಲಿ ನಿರ್ಮಿಸಲಾಗುವ ಶ್ರೀರಾಮಮಂದಿರವು ಬಲವಾದ ಭೂಕಂಪವನ್ನೂ ಎದುರಿಸಬಲ್ಲದಂತೆ ನಿರ್ಮಿಸಲಾಗುವುದು. ಈ ದೇವಸ್ಥಾನವು ಕಡಿಮೆ ಪಕ್ಷ ೨ ಸಾವಿರ ವರ್ಷಗಳ ತನಕ ಸಹಜವಾಗಿ ಬಾಳಿಕೆ ಬರುವುದು, ಎಂದು ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಇವರು ಹೇಳಿದರು. ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ದೇವಸ್ಥಾನದ ಅಡಿಪಾಯ ೨೦೦ ಅಡಿಯಷ್ಟು ಆಳವಿರಲಿದೆ.

ಚೀನಾದ ೨ ಸಾವಿರದ ೫೦೦ ‘ಯೂ-ಟ್ಯೂಬ್ ಚಾನೆಲ್’ಗಳನ್ನು ತೆಗೆದುಹಾಕಿದ ಗೂಗಲ್

ಗೂಗಲ್ ಸಂಸ್ಥೆಯು ಚೀನಾದ ೨ ಸಾವಿರದ ೫೦೦ ಕ್ಕೂ ಹೆಚ್ಚು ‘ಯೂ-ಟ್ಯೂಬ್ ಚಾನೆಲ್’ಗಳನ್ನು ತೆಗೆದು ಹಾಕಿದೆ. ಎಪ್ರಿಲ್ ಮತ್ತು ಜೂನ್ ಈ ಕಾಲಾವಧಿಯಲ್ಲಿ ಈ ‘ಚಾನೆಲ್ಸ್’ಗಳನ್ನು ತೆಗೆದು ಹಾಕಿದೆ; ಆದರೆ ಗೂಗಲ್ ಅವುಗಳ ಹೆಸರುಗಳನ್ನು ಮಾತ್ರ ಬಹಿರಂಗಪಡಿಸಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲಿನ ತಜ್ಞರು ನೀಡಿದ ಮಾಹಿತಿಗನುಸಾರ, ‘ದಾರಿ ತಪ್ಪಿಸುವ ಮಾಹಿತಿ ಹಾಗೂ ತಪ್ಪಾದ ಅಂಶಗಳನ್ನು ಹಬ್ಬಿಸುತ್ತಿರುವ ಈ ‘ಚಾನೆಲ್ಸ್’ ತೆಗೆಯಲಾಗಿದೆ.

ಜಮಶೆದಪುರ(ಝಾರಖಂಡ) ಇಲ್ಲಿ ಶ್ರೀರಾಮಮಂದಿರದ ಭೂಮಿಪೂಜೆಯ ನಿಮಿತ್ತ ಹನುಮಾನ್ ದೇವಸ್ಥಾನದಲ್ಲಿ ರಾಮಧುನ್ ಹಾಕಿದ್ದರಿಂದ ಧ್ವನಿವರ್ಧಕವನ್ನು ತೆಗೆಸಿದ ಪೊಲೀಸರು

ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿಯ ಮೇಲೆ ನಿರ್ಮಿಸಲಾಗುವ ಶ್ರೀರಾಮನ ಭೂಮಿಪೂಜೆಯು ಆಗಸ್ಟ್ ೫ ರಂದು ನಡೆಯುತ್ತಿರುವಾಗ ಸಂಪೂರ್ಣ ದೇಶದಲ್ಲಿ ಆನಂದದ ವಾತಾವರಣವಿತ್ತು. ಈ ದಿನದಂದು ಪಟ್ಟಣದ ಶಾಸ್ತ್ರೀನಗರದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಧ್ವನಿವರ್ಧಕದಿಂದ ರಾಮಧುನ್ ಹಾಕಾಲಾಗಿತ್ತು; ಆದರೆ ಅಲ್ಲಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಧ್ವನಿವರ್ಧಕವನ್ನು ಕೆಳಗಿಳಿಸಿದ ಘಟನೆ ಬೆಳಕಿಗೆ ಬಂದಿದೆ.

ಮಸೀದಿಯ ಶಿಲಾನ್ಯಾಸಕ್ಕೆ ನನಗೆ ಯಾರೂ ಕರೆಯುವುದೂ ಇಲ್ಲ ಮತ್ತು ನಾನೂ ಹೋಗುವುದೂ ಇಲ್ಲ! – ಯೋಗಿ ಆದಿತ್ಯನಾಥ

ಅಯೋಧ್ಯೆಯಲ್ಲಿ ಮಸೀದಿಯ ಶಿಲಾನ್ಯಾಸಕ್ಕೆ ಯಾರೂ ನನಗೆ ಕರೆಯುವುದಿಲ್ಲ ಮತ್ತು ನಾನೂ ಹೋಗುವುದೂ ಇಲ್ಲ. ಒಂದು ವೇಳೆ ನಾನು ಆ ಸ್ಥಳಕ್ಕೆ ಹೋದರೆ, ಅಲ್ಲಿ ಅನೇಕರು ಜಾತ್ಯತೀತೆಯ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದರು.

ಬಾಬರಿ ನಿರ್ನಾಮವಾಯಿತು, ಈಗ ರಾಮ ಮಂದಿರದ ಭೂಮಿಪೂಜೆಯಿಂದಾಗಿ, ಅಯೋಧ್ಯೆಯ ಸೂತಕ ಹೋಗಿದೆ !

ಯಾರಾತ ಬಾಬರ್ ? ಮತ್ತು ನಿಮಗೆ ಅವನೇಗಾಬೇಕು ? ಬಾಬರ್ ಈ ದೇಶದಲ್ಲಿ ಎರಡು ಬಾರಿ ನಿಧನನಾದ. ಒಮ್ಮೆ ೪೫೦ ವರ್ಷಗಳ ಹಿಂದೆ ಮತ್ತು ಇನ್ನೊಮ್ಮೆ ಅಯೋಧ್ಯೆಯಲ್ಲಿ ರಾಮಭಕ್ತರು ಬಾಬರಿ ಗುಮ್ಮಟಗಳನ್ನು ಧ್ವಂಸಗೊಳಿಸಿದಾಗ ! ಅಯೋಧ್ಯೆಯಲ್ಲಿ ತೋಫುಗಳಿಂದಾದ ಪಾಪಗಳನ್ನು ಶಿವ ಸೈನಿಕರು ಸುತ್ತಿಗೆಯಿಂದ ನಾಶಪಡಿಸಿದರು.

‘ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಪೂರ್ವೋತ್ತರ ಭಾರತದಲ್ಲಿಯ ಮತಾಂತರ’ ಇದರ ಬಗ್ಗೆ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ವಿಚಾರ ಮಂಥನ !

ಕಲಂ ೩೭೦ ರದ್ದು ಪಡಿಸಿದ ನಂತರ ದೇಶದಾದ್ಯಂತ ಹಿಂದೂಗಳಿಗೆ ಸಾಂತ್ವನ ಸಿಕ್ಕಿದರೂ, ಜಿಹಾದಿ ಭಯೋತ್ಪಾದಕರು ತದನಂತರ ೨೨ ಭಯೋತ್ಪಾದಕ ಚಟುವಟಿಕೆಗಳಲ್ಲಿ ಹಿಂದೂಗಳ ಹತ್ಯೆ ಮಾಡಿದ್ದಾರೆ. ೧೯೯೦ ರಲ್ಲಿ ಕಾಶ್ಮೀರಿ ಹಿಂದೂಗಳ ವಂಶನಾಶದಂತೆ ಇಂದಿಗೂ ನಡೆಯುತ್ತಿದೆ.