|

ಉನ್ನಾವ (ಉತ್ತರ ಪ್ರದೇಶ) – ಜಿಲ್ಲೆಯ ಬಾಂಗರಮೌ ಗ್ರಾಮದಲ್ಲಿ ಜಾವೇದನು ಇಲ್ಲಿಯ ಐತಿಹಾಸಿಕ ಬಾಬಾ ಬೊಧೇಶ್ವರ ದೇವಸ್ಥಾನಕ್ಕೆ ನುಗ್ಗಿ ೩ ಭಕ್ತರ ಮೇಲೆ ಲಾಠಿಯಿಂದ ದಾಳಿ ನಡೆಸಿದನು. ಇದರಲ್ಲಿ ಮುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಿಲನ, ಕೈಲಾಸ ಮತ್ತು ಕೃಷ್ಣ ಕುಮಾರ ಇವರು ಗಾಯಗೊಂಡವರಾಗಿದ್ದಾರೆ ಮತ್ತು ಜಾವೇದನನ್ನು ಬಂಧಿಸಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡಿರುವ ಹಿಂದುಗಳು ಗ್ರಾಮದಲ್ಲಿನ (ರಸ್ತಾರೋಕೋ) ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಜಾವೇದನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತಿದೆ. ಪೊಲೀಸರು ಹಿಂದುಗಳಿಗೆ ಇದರ ಬಗ್ಗೆ ವಿಶ್ವಾಸ ನೀಡಿ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದಿದ್ದಾರೆ.
Javed entered a mandir in unnao and suddenly attacked the devotees with lathi in a lonewolf type terror attack; Atleast 6 hindu devotees injured.
PAC posted there overpowered and arrested him. Investigation on. Seculars are saying he has a mental problem.pic.twitter.com/5Wo6Vr409m
— Megh Updates 🚨™ (@MeghUpdates) September 30, 2023
ಸಂಪಾದಕೀಯ ನಿಲುವುಈಗ ಹಿಂದುಗಳು ರಸ್ತೆಯಲ್ಲಿ ಮಾತ್ರ ವಲ್ಲದೆ ದೇವಸ್ಥಾನಗಳಲ್ಲಿಯೂ ಅಸುರಕ್ಷಿತವಾಗಿದ್ದಾರೆ, ಇದೇ ಈ ಘಟನೆಯಿಂದ ತಿಳಿಯುತ್ತದೆ ! ಮತಾಂಧ ಮುಸಲ್ಮಾನರ ಓಲೈಕೆಯಿಂದ ಅವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಲೆಕ್ಕಿಸುವುದಿಲ್ಲ. ಆದ್ದರಿಂದ ಇಂತಹ ಸಮಾಜಘಾತಕರಿಂದ ಮತದಾನದ ಹಕ್ಕು ತೆಗೆದು ಹಾಕಬೇಕು, ಎಂದು ಯಾರಾದರೂ ಒತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯವೇನು ಇಲ್ಲ ! |
ಪತಿಯು ಸುಳ್ಳು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿರುವುದರಿಂದ ಪತ್ನಿಯ ವಂಚನೆಯಾಗಿದೆ! – Telangana High Court
ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !