ಉನ್ನಾವ (ಉತ್ತರ ಪ್ರದೇಶ)ನಲ್ಲಿ ಜಾವೇದನು ‘ಬಾಬಾ ಬೊಧೇಶ್ವರ ಮಹಾದೇವ ದೇವಸ್ಥಾನ’ಕ್ಕೆ ನುಗ್ಗಿ ೩ ಭಕ್ತಾದಿಗಳ ಮೇಲೆ ಲಾಠಿಯಿಂದ ದಾಳಿ

  • ರಕ್ತಸಿಕ್ತ ಸ್ಥಿತಿಯಲ್ಲಿ ಭಕ್ತರು ಆಸ್ಪತ್ರೆಗೆ ದಾಖಲು !

  • ಜಾವೆದನ ಬಂದನ !

ಉನ್ನಾವ (ಉತ್ತರ ಪ್ರದೇಶ) – ಜಿಲ್ಲೆಯ ಬಾಂಗರಮೌ ಗ್ರಾಮದಲ್ಲಿ ಜಾವೇದನು ಇಲ್ಲಿಯ ಐತಿಹಾಸಿಕ ಬಾಬಾ ಬೊಧೇಶ್ವರ ದೇವಸ್ಥಾನಕ್ಕೆ ನುಗ್ಗಿ ೩ ಭಕ್ತರ ಮೇಲೆ ಲಾಠಿಯಿಂದ ದಾಳಿ ನಡೆಸಿದನು. ಇದರಲ್ಲಿ ಮುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಿಲನ, ಕೈಲಾಸ ಮತ್ತು ಕೃಷ್ಣ ಕುಮಾರ ಇವರು ಗಾಯಗೊಂಡವರಾಗಿದ್ದಾರೆ ಮತ್ತು ಜಾವೇದನನ್ನು ಬಂಧಿಸಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡಿರುವ ಹಿಂದುಗಳು ಗ್ರಾಮದಲ್ಲಿನ (ರಸ್ತಾರೋಕೋ) ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಜಾವೇದನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತಿದೆ. ಪೊಲೀಸರು ಹಿಂದುಗಳಿಗೆ ಇದರ ಬಗ್ಗೆ ವಿಶ್ವಾಸ ನೀಡಿ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದಿದ್ದಾರೆ.

ಸಂಪಾದಕೀಯ ನಿಲುವು

ಈಗ ಹಿಂದುಗಳು ರಸ್ತೆಯಲ್ಲಿ ಮಾತ್ರ ವಲ್ಲದೆ ದೇವಸ್ಥಾನಗಳಲ್ಲಿಯೂ ಅಸುರಕ್ಷಿತವಾಗಿದ್ದಾರೆ, ಇದೇ ಈ ಘಟನೆಯಿಂದ ತಿಳಿಯುತ್ತದೆ ! ಮತಾಂಧ ಮುಸಲ್ಮಾನರ ಓಲೈಕೆಯಿಂದ ಅವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಲೆಕ್ಕಿಸುವುದಿಲ್ಲ. ಆದ್ದರಿಂದ ಇಂತಹ ಸಮಾಜಘಾತಕರಿಂದ ಮತದಾನದ ಹಕ್ಕು ತೆಗೆದು ಹಾಕಬೇಕು, ಎಂದು ಯಾರಾದರೂ ಒತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯವೇನು ಇಲ್ಲ !