ಮುರಾದಾಬಾದ (ಉತ್ತರಪ್ರದೇಶ) ನಲ್ಲಿ ಮತಾಂಧ ಮುಸಲ್ಮಾನರಿಂದ ನಿರ್ಮಾಣ ಹಂತದಲ್ಲಿರುವ ದೇವಾಲಯ ಧ್ವಂಸ !

ಹಿಂದೂಗಳಿಗೆ ಥಳಿಸಿ ವಿಗ್ರಹಗಳ ಧ್ವಂಸ !

ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿನ ಮಹೇಶಪುರ ಗ್ರಾಮದಲ್ಲಿ ದೇವಾಲಯ ಕಟ್ಟುತ್ತಿದ್ದ ಹಿಂದೂಗಳ ಮೇಲೆ ನಿಯಾಜಿ, ಸದ್ದಾಂ ಮತ್ತು ಅಬರಾರ ದಾಳಿ ಮಾಡಿ ದೇವಾಲಯದ ನಿರ್ಮಾಣ ಕಾರ್ಯವನ್ನು ಧ್ವಂಸಗೊಳಿಸಿದ್ದಾರೆ. ಹಾಗೆಯೇ ಇಲ್ಲಿ ಇರಿಸಲಾಗಿದ್ದ ದೇವತೆಯ ಮೂರ್ತಿಯನ್ನು ಕಾಲಿನಿಂದ ತುಳಿದಿದ್ದಾರೆ. ಪೋಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡ ನಂತರ ಸದ್ದಾಂನನ್ನು ಬಂಧಿಸಿದ್ದಾರೆ ಹಾಗೆಯೇ ಇನ್ನಿಬ್ಬರನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಉತ್ರಪ್ರದೇಶದಲ್ಲಿ ಭಾಜಪ ರಾಜ್ಯವಿದ್ದರೂ ಮತಾಂಧರ ಹಿಂದೂದ್ವೇಷ ಇನ್ನೂ ನಿಂತಿಲ್ಲ. ಇದಕ್ಕಾಗಿ ಸರಕಾರವು ಹೆಚ್ಚು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಮಸೀದಿ ಅಥವಾ ಚರ್ಚ್ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದ್ದರೆ, ಅದು ಅಂತರಾಷ್ಟ್ರೀಯ ಸುದ್ದಿಯಾಗುತಿತ್ತು. ಆದರೆ ಹಿಂದೂಗಳ ದೇವಾಲಯಕ್ಕೆ ಸಂಬಂಧಿಸಿದ ಘಟನೆಯಾದ್ದರಿಂದ ಯಾವುದೇ ಮಹತ್ವ ಇಲ್ಲ, ಇದನ್ನು ಗಮನದಲ್ಲಿಡಿ !