ಮುಸಫ್ಫರನಗರದಲ್ಲಿ ಮಸೀದಿಯಲ್ಲಿನ ಮದರಸಾದ ಮೌಲ್ವಿಯಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲತ್ಕಾರ

ಮುಜಫ್ಫರನಗರ (ಉತ್ತರಪ್ರದೇಶ) – ಇಲ್ಲಿಯ ಬುಢಾನಾ ಗ್ರಾಮದಲ್ಲಿ ಒಂದು ಮದರಸಾದಲ್ಲಿನ ಮೌಲ್ವಿ ಇರ್ಫಾನ್ ಇವನು ಇಲ್ಲೇ ಕಲಿಯುತ್ತಿರುವ ೯ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಮೌಲ್ವಿ ಇರ್ಫಾನ್ ವಿರುದ್ಧ ದೂರು ದಾಖಲಿಸಿದ್ದು ಅವನ ಶೋಧ ಕಾರ್ಯ ನಡೆಯುತ್ತಿದೆ. ಬಲಾತ್ಕಾರದಿಂದ ಸಂತ್ರಸ್ತ ಹುಡುಗಿಯ ಆರೋಗ್ಯ ಹದಗೆಟ್ಟಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಯ ನೂರಜಹಾ ಮಸೀದಿಯಲ್ಲಿ ಈ ಮದರಸಾ ಇದೆ. ಇಲ್ಲಿ ಮಸೀದಿಯಾ ಹತ್ತಿರ ಇರುವ ಮುಸಲ್ಮಾನ ಹುಡುಗ ಹುಡುಗಿಯರು ಕಲಿಯಲು ಬರುತ್ತಾರೆ.

ಸಂಪಾದಕೀಯ ನಿಲುವು

ಮದರಸಗಳಲ್ಲಿ ಭಯೋತ್ಪಾದಕರ ವಾಸ್ತವ್ಯದಿಂದ ಹಿಡಿದು ಬಲಾತ್ಕಾರದವರೆಗೆನ ಘಟನೆ ಯಾವಾಗಲೂ ಬಹಿರಂಗವಾಗುತ್ತಿರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿನ ಮದರಸಾಗಳ ಮೇಲೆ ನಿಷೇಧ ಹೇರಬೇಕು !

ಅರಬ ದೇಶಗಳ ಹಾಗೆ ಅಪರಾಧಿಗಳಿಗೆ ಶರಿಯತ್ ಕಾನೂನಿನ ಪ್ರಕಾರ ನಡು ರಸ್ತೆಯಲ್ಲಿ ಕಟ್ಟಿ ಕಲ್ಲಿನಿಂದ ಹೊಡೆದು ಕೊಲ್ಲುವ ಶಿಕ್ಷೆ ವಿಧಿಸುತ್ತಾರೆ. ಅದೇ ರೀತಿ ಇಂತಹ ಕಾಮುಕರಿಗೆ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯ ಏನು ಇಲ್ಲ !