ಸಂಪೂರ್ಣ ಕುಟುಂಬ ಮತಾಂತರವಾದರೆ ಒಂದು ಮನೆ ನೀಡುವ ಆಮಿಷ !

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ಒಂದು ಚರ್ಚನಲ್ಲಿ ಅಪ್ರಾಪ್ತ ಹಿಂದೂ ಹುಡುಗನ ಮತಾಂತರ ಮಾಡಲು ಪ್ರಯತ್ನಿಸಿದ ಆರೋಪದ ನಂತರ ಬಜರಂಗದಳ ಚರ್ಚ್ ಹೊರಗೆ ಪ್ರತಿಭಟನೆ ನಡೆಸಿತು. ಈ ಸಮಯದಲ್ಲಿ ಪೊಲೀಸರು ಅಲ್ಲಿಗೆ ಬಂದು ಪರಿಸ್ಥಿತಿಯನ್ನು ಹಿಡಿತಕ್ಕೆ ತಂದರು. ಚರ್ಚ್ ಮತ್ತು ಬಜರಂಗದಳ ಪರಸ್ಪರರ ವಿರೋಧದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
‘अकेले ईसाई बनने पर मिलेंगे ₹50000, पूरा परिवार कन्वर्ट होगा तो FREE में घर’: बच्चे को धर्मांतरण का लालच, चर्च के बाहर ‘बजरंग दल’ का प्रदर्शन#Church #ReligiousConversion https://t.co/XNfqvoS1a4
— ऑपइंडिया (@OpIndia_in) September 13, 2023
ಈ ಘಟನೆ ಸಪ್ಟೆಂಬರ್ ೧೦ ರಂದು ನಡೆದಿದೆ. ಸಂತ್ರಸ್ತ ಅಪ್ರಾಪ್ತ ಹುಡುಗ, ಕೆಲವು ದಿನಗಳ ಹಿಂದೆ ಚರ್ಚ್ ನ ಪಾದ್ರಿ ಆನಂದ ಡೇನಿಯಲ್ ಇವನು ಅವನನ್ನು ಮತಾಂತರಗೊಳಿಸುವುದಕ್ಕಾಗಿ ೫೦ ಸಾವಿರ ರೂಪಾಯಿ ಆಮಿಷ ನೀಡಿದ್ದನು. ಹಾಗೂ ‘ಸಂಪೂರ್ಣ ಕುಟುಂಬ ಮತಂತರಗೊಂಡರೆ ಒಂದು ಮನೆ ನೀಡುವೆ’ ಎಂದು ಹೇಳಿದ್ದನು. ಹುಡುಗನು ಮತಾಂತರಕ್ಕಾಗಿ ನಿರಾಕರಿಸಿದ ನಂತರ ಕೂಡ ಅವನ ಮೇಲೆ ಡೇನಿಯಲ್ ಒತ್ತಡ ಹೇರುತ್ತಿದ್ದನು.
*चर्च में नाबालिग से कहा…ईसाई बन जाओ सब कुछ मिलेगा:* लड़का बोला-मुझे घर और नौकरी का लालच दिया; पादरी समेत 3 हिरासत में https://t.co/ecmDidSfCS
Hello @Uppolice@KanpurPolice @myogioffice @hindupost @epanchjanya @eOrganiser @erbmjha @ABVPVoice @ZeeNews please act on this 😤😡
— MUKESH KUMAR YADAV (@mkynational) September 10, 2023
ಸಂಪಾದಕೀಯ ನಿಲುವುಮತಾಂತರದ ವಿರೋಧದಲ್ಲಿ ಕಠಿಣ ಕಾನೂನು ಇಲ್ಲದಿರುವುದರಿಂದ ಕ್ರೈಸ್ತ ಮಿಶನರಿಗಳು ಚಿಗುರುತ್ತಿವೆ, ಇದು ಇಲ್ಲಿಯವರೆಗೆ ಮುಂದುವರೆದಿದೆ. ಇದಕ್ಕಾಗಿ ಭಾಜಪ ಸರಕಾರದಿಂದ ಕಠಿಣ ಕಾನೂನು ರೂಪಿಸುವುದು ಆವಶ್ಯಕವಾಗಿದೆ, ಎಂದು ಹಿಂದೂಗಳ ಆಗ್ರಹವಾಗಿದೆ ! |
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !
ಹಾಸ್ಯನಟ ಪ್ರಣೀತ್ ಮೋರೆ ಕ್ಷಮೆಯಾಚನೆ; ಸೆಜಲ್ ಪವಾರ್ಗೆ 15 ದಿನಗಳ ಕಡ್ಡಾಯ ರಜೆ!
ಹೊಸ ಸ್ನಾನ ಘಟ್ಟಗಳ ಕಾಮಗಾರಿಗಳನ್ನು ಜನವರಿ 2027 ರೊಳಗೆ ಪೂರ್ಣಗೊಳಿಸುವಂತೆ ಆದೇಶ