ಸಂಪೂರ್ಣ ಕುಟುಂಬ ಮತಾಂತರವಾದರೆ ಒಂದು ಮನೆ ನೀಡುವ ಆಮಿಷ !

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ಒಂದು ಚರ್ಚನಲ್ಲಿ ಅಪ್ರಾಪ್ತ ಹಿಂದೂ ಹುಡುಗನ ಮತಾಂತರ ಮಾಡಲು ಪ್ರಯತ್ನಿಸಿದ ಆರೋಪದ ನಂತರ ಬಜರಂಗದಳ ಚರ್ಚ್ ಹೊರಗೆ ಪ್ರತಿಭಟನೆ ನಡೆಸಿತು. ಈ ಸಮಯದಲ್ಲಿ ಪೊಲೀಸರು ಅಲ್ಲಿಗೆ ಬಂದು ಪರಿಸ್ಥಿತಿಯನ್ನು ಹಿಡಿತಕ್ಕೆ ತಂದರು. ಚರ್ಚ್ ಮತ್ತು ಬಜರಂಗದಳ ಪರಸ್ಪರರ ವಿರೋಧದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
‘अकेले ईसाई बनने पर मिलेंगे ₹50000, पूरा परिवार कन्वर्ट होगा तो FREE में घर’: बच्चे को धर्मांतरण का लालच, चर्च के बाहर ‘बजरंग दल’ का प्रदर्शन#Church #ReligiousConversion https://t.co/XNfqvoS1a4
— ऑपइंडिया (@OpIndia_in) September 13, 2023
ಈ ಘಟನೆ ಸಪ್ಟೆಂಬರ್ ೧೦ ರಂದು ನಡೆದಿದೆ. ಸಂತ್ರಸ್ತ ಅಪ್ರಾಪ್ತ ಹುಡುಗ, ಕೆಲವು ದಿನಗಳ ಹಿಂದೆ ಚರ್ಚ್ ನ ಪಾದ್ರಿ ಆನಂದ ಡೇನಿಯಲ್ ಇವನು ಅವನನ್ನು ಮತಾಂತರಗೊಳಿಸುವುದಕ್ಕಾಗಿ ೫೦ ಸಾವಿರ ರೂಪಾಯಿ ಆಮಿಷ ನೀಡಿದ್ದನು. ಹಾಗೂ ‘ಸಂಪೂರ್ಣ ಕುಟುಂಬ ಮತಂತರಗೊಂಡರೆ ಒಂದು ಮನೆ ನೀಡುವೆ’ ಎಂದು ಹೇಳಿದ್ದನು. ಹುಡುಗನು ಮತಾಂತರಕ್ಕಾಗಿ ನಿರಾಕರಿಸಿದ ನಂತರ ಕೂಡ ಅವನ ಮೇಲೆ ಡೇನಿಯಲ್ ಒತ್ತಡ ಹೇರುತ್ತಿದ್ದನು.
*चर्च में नाबालिग से कहा…ईसाई बन जाओ सब कुछ मिलेगा:* लड़का बोला-मुझे घर और नौकरी का लालच दिया; पादरी समेत 3 हिरासत में https://t.co/ecmDidSfCS
Hello @Uppolice@KanpurPolice @myogioffice @hindupost @epanchjanya @eOrganiser @erbmjha @ABVPVoice @ZeeNews please act on this 😤😡
— MUKESH KUMAR YADAV (@mkynational) September 10, 2023
ಸಂಪಾದಕೀಯ ನಿಲುವುಮತಾಂತರದ ವಿರೋಧದಲ್ಲಿ ಕಠಿಣ ಕಾನೂನು ಇಲ್ಲದಿರುವುದರಿಂದ ಕ್ರೈಸ್ತ ಮಿಶನರಿಗಳು ಚಿಗುರುತ್ತಿವೆ, ಇದು ಇಲ್ಲಿಯವರೆಗೆ ಮುಂದುವರೆದಿದೆ. ಇದಕ್ಕಾಗಿ ಭಾಜಪ ಸರಕಾರದಿಂದ ಕಠಿಣ ಕಾನೂನು ರೂಪಿಸುವುದು ಆವಶ್ಯಕವಾಗಿದೆ, ಎಂದು ಹಿಂದೂಗಳ ಆಗ್ರಹವಾಗಿದೆ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.