|

ಶ್ಯಾಮಲಿ (ಉತ್ತರಪ್ರದೇಶ) – ಮಹಿಳೆಯರ ಕೈಯಲ್ಲಿ ಈಗ ಕೇವಲ ಬಳೆ ಹಾಕುವುದು ಅಷ್ಟೇ ಉಳಿದಿಲ್ಲ. ಈಗ ಮಹಿಳೆಯರು ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಆಸಕ್ತರಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಶಸ್ತ್ರ ಅನುಮತಿ ಪಡೆಯುವುದರ ಬಗ್ಗೆ ಮಹಿಳೆಯರಲ್ಲಿ ಆಸಕ್ತಿ ಹೆಚ್ಚಾಗಿದೆ. ನಗರದಿಂದ ಗ್ರಾಮದವರೆಗೆ ಅನೇಕ ಮಹಿಳೆಯರ ಬಳಿ ಈಗ ಶಸ್ತ್ರಾಸ್ತ್ರ ಅನುಮತಿ ಇದೆ. ಉತ್ತರ ಪ್ರದೇಶದಲ್ಲಿನ ಶಾಮಲಿ ಜಿಲ್ಲೆಯಲ್ಲಿ ೮೦ ಮಹಿಳೆಯರು ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದು ೧೪೦ ಮಹಿಳೆಯರ ಅರ್ಜಿಗಳು ಬಾಕಿ ಉಳಿದಿದೆ.
ಯಾರ ಜೀವಕ್ಕೆ ಅಪಾಯ ಇದೆ ಅಥವಾ ಅವರು ಅಪರಾಧ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಾರೆ, ಅವರಿಗೆ ಶಸ್ತ್ರಾಸ್ತ್ರ ಅನುಮತಿ ನೀಡಲಾಗುತ್ತಿದೆ. ಹಿಂದೆ ಕೇವಲ ಪುರುಷರೇ ಶಸ್ತ್ರಾಸ್ತ್ರ ಅನುಮತಿಗಾಗಿ ಅರ್ಜಿ ನೀಡುತ್ತಿದ್ದರು; ಆದರೆ ಕಳೆದ ಕೆಲವು ವರ್ಷಗಳಿಂದ ಮಹಿಳೆಯಾರಿಂದ ಕೂಡ ನಿರಂತರವಾಗಿ ಅರ್ಜೆಗಳು ಬರುತ್ತಿವೆ. ಆಪತ್ಕಾಲಿನ ಪರಿಸ್ಥಿತಿಯಲ್ಲಿ ಸ್ವರಕ್ಷಣೆಗಾಗಿ ಉಪಯೋಗಿಸಬಹುದು ಎಂದು ಅವರ ದಾವೆ ಆಗಿದೆ. ಈಗ ೧೦ ಅರ್ಜಿಗಳಲ್ಲಿ ೪ ಅರ್ಜಿಗಳು ಮಹಿಳೆಯರದ್ದೆ ಆಗಿರುತ್ತದೆ. ‘ಮಾಹಿತಿ ಹಕ್ಕು’ ಕಾರ್ಯಕರ್ತ ಪವನ ಕುಮಾರ ಇವರು ಈ ಮಾಹಿತಿ ಪಡೆದರು.
ಸಂಪಾದಕೀಯ ನಿಲುವು‘ಪೊಲೀಸರು ಮಹಿಳೆಯರ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ, ಇದು ಮತ್ತೆ ಮತ್ತೆ ಸಾಬೀತ ಆಗಿರುವುದರಿಂದ ಮಹಿಳೆಯರು ಈಗ ಸ್ವತಃ ಶಸ್ತ್ರಾಸ್ತ್ರ ಇಟ್ಟುಕೊಳ್ಳುತ್ತಿದ್ದಾರೆ, ಹೀಗೆ ಯಾರಿಗಾದರೂ ಅನಿಸಿದರೆ ತಪ್ಪೇನು ಇಲ್ಲ ? |
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.