ಅನೇಕ ವರ್ಷಗಳಿಂದ ದೇಶದಲ್ಲಿ ಪ್ರತಿವರ್ಷ ‘ಸಸಿ’ಗಳನ್ನು ನೆಡಲಾಗುತ್ತದೆ ಮತ್ತು ಭ್ರಷ್ಟಾಚಾರದ ಪೆಡಂಭೂತವನ್ನು ಪೋಷಿಸಲಾಗುತ್ತದೆ, ಅದರಲ್ಲಿ ಹೆಚ್ಚಿನ ಸಸಿಗಳು ಮರಗಳಾಗುವುದಿಲ್ಲ. ಕಳೆದ ಕೆಲವು ದಶಕಗಳಿಂದ ದೇಶದಲ್ಲಿ ‘ಸಸಿ ನೆಡುವ ಯೋಜನೆ’ಗಳನ್ನು ಹಮ್ಮಿಕೊಳ್ಳಲಾಯಿತು. ಇದನ್ನು ಭ್ರಷ್ಟಾಚಾರ ರಹಿತವಾಗಿ ಮಾಡಿದ್ದರೆ ಇಂದು ಈ ಪರಿಸರ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಎಲ್ಲಾ ರೀತಿಯ ಮಾಲಿನ್ಯಗಳು ಮನುಷ್ಯರು ಧರ್ಮದಿಂದ ದೂರವಾಗಿರುವುದರ ಪರಿಣಾಮವಾಗಿದೆ. ಭ್ರಷ್ಟಾಚಾರವಾಗಲಿ, ಭೋಗವಾಗಲಿ, ಇವು ಧರ್ಮದಿಂದ ದೂರ ಹೋಗಿರುವುದರ ಪರಿಣಾಮವಾಗಿದೆ. ಆದ್ದರಿಂದ ಎಲ್ಲಾ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಾಲಿನ್ಯಗಳಿಗೆ ಉತ್ತರವು ಧರ್ಮದಲ್ಲಿದೆ. ಎಲ್ಲಾ ರೀತಿಯ ಮಾಲಿನ್ಯವನ್ನು ಹೋಗಲಾಡಿಸಲು ಹಿಂದೂ ಧರ್ಮ ರಾಜ್ಯದ ಸ್ಥಾಪನೆಯು ಅನಿವಾರ್ಯವಾಗಿದೆ. (ಸೌಜನ್ಯ : ಸಾಮಾಜಿಕ ಜಾಲತಾಣ)
ಸನಾತನ ಪ್ರಭಾತ > Post Type > ರಾಷ್ಟ್ರ ಮತ್ತು ಧರ್ಮ > ಮಾಲಿನ್ಯದಿಂದ ಮುಕ್ತಿ ಪಡೆಯಲು ಹಿಂದೂ ಧರ್ಮ ರಾಜ್ಯದ ಸ್ಥಾಪನೆ ಅನಿವಾರ್ಯ !
ಮಾಲಿನ್ಯದಿಂದ ಮುಕ್ತಿ ಪಡೆಯಲು ಹಿಂದೂ ಧರ್ಮ ರಾಜ್ಯದ ಸ್ಥಾಪನೆ ಅನಿವಾರ್ಯ !
ಸಂಬಂಧಿತ ಲೇಖನಗಳು
- ತಮಿಳುನಾಡು: ಇಲ್ಲಿಯವರೆಗೆ 1,309 ಕೋಟಿ ರೂಪಾಯಿ ನಗದು ಮತ್ತು ಚಿನ್ನ ವಶ !
- ಕೇಜ್ರಿವಾಲ್ ಬಂಧನದಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಆಗಬಾರದು ! – ದೆಹಲಿಯ ಉಚ್ಚ ನ್ಯಾಯಾಲಯ
- ದೇಶದಲ್ಲಿ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶನ ಮೇಲೆ ಹಿಂದೂಗಳಿಗಿದೆ ಅಪಾರ ಶ್ರದ್ಧೆ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ
- Tamil Nadu IT Raid : ತಮಿಳುನಾಡಿನ ‘ಕೋಳಿ ಫಾರಂ’ ಮೇಲೆ ನಡೆದ ದಾಳಿಯಲ್ಲಿ 32 ಕೋಟಿ ರೂಪಾಯಿ ಪತ್ತೆ!
- ಅಪಘಾತಕ್ಕೀಡಾದವರಿಗೆ ಪರಿಹಾರ ಸಿಗಲು ‘ಮೋಟಾರು ವಾಹನಗಳ ಅಧಿನಿಯಮ’ದ ಬಗ್ಗೆ ಜನಜಾಗೃತಿಯ ಆವಶ್ಯಕತೆ !
- ತಮಿಳುನಾಡಿನ ದ್ರಮುಕ ಸರಕಾರದಿಂದ ಇಸ್ರೋದ ಹೊಸ ಉಡಾವಣಾ ಕೇಂದ್ರದ ಜಾಹೀರಾತಿನಲ್ಲಿ ಚೀನಾ ಧ್ವಜದ ಬಳಕೆ !