ಇರ್ಫಾನ್ ಹೈದರ್ ತಾನು ಹಿಂದೂ ಎಂದು ನಂಬಿಸಿ ವಿವಾಹಿತ ಹಿಂದೂ ಮಹಿಳೆಗೆ ಕರೆದುಕೊಂಡು ಪರಾರಿ !

೨ ಮಕ್ಕಳ ತಾಯಿಯಾಗಿರುವ ಈಕೆಯನ್ನು ಕುವೈತ್ ಗೆ ಕರೆದೊಯ್ದು ಮತಾಂತರ ಮಾಡಿದ

ಡುಂಗರ್‌ಪುರ (ರಾಜಸ್ಥಾನ) – ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಿಂದ ದೀಪಿಕಾಳನ್ನು ಇರ್ಫಾನ್ ಹೈದರ್ ಓಡಿಸಿಕೊಂಡು ಹೋದ. ‘ಹೈದರ್ ತಾನು ಹಿಂದೂ ಎಂದು ನಂಬಿಸಿ ನನ್ನ ಹೆಂಡತಿಯೊಂದಿಗೆ ಸಲಿಗೆ ಬೆಳೆಸಿದ್ದ. ಆಕೆಯ ಬ್ರೈನ್ ವಾಶ್ ಮಾಡಿ ಕುವೈತ್‌ಗೆ ಕರೆದೊಯ್ದು ಬಲವಂತವಾಗಿ ಮತಾಂತರಿಸಿದ’. ಎಂದು ಸಂತ್ರಸ್ತೆಯ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ದೀಪಿಕಾಳ ಪತಿ ಮುಂಬಯಿನಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಪತ್ನಿ ದೀಪಿಕಾ ೨ ಪುಟ್ಟ ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋದವಳು ಮತ್ತೆ ಬರಲೇ ಇಲ್ಲ. ಇರ್ಫಾನ್ ಹೈದರ್ ಜೊತೆಗೆ ಬುರ್ಖಾ ತೊಟ್ಟಿರುವ ದೀಪಿಕಾ ಚಿತ್ರ ಹೊರಬಿದ್ದ ನಂತರ ಇಡೀ ಪ್ರಕರಣ ಬೆಳಕಿಗೆ ಬಂದಿದೆ, ಎಂದು ಸಂತ್ರಸ್ತೆಯ ಪತಿ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ವಿವಾಹಿತ, ೨ ಮಕ್ಕಳ ತಾಯಿಯಾಗಿರುವ ಮಹಿಳೆ ಮುಸಲ್ಮಾನನ ಜೊತೆ ಓಡಿ ಹೋಗಿರುವುದು ಹಿಂದೂ ಮಹಿಳೆಯ ನೈತಿಕ ಅಧಃಪತನದ ಸೂಚನೆ !