ಎಲ್ಲರೂ ಶಾಂತಿ ಕಾಪಾಡಬೇಕು ! – ಹರಿಯಾಣದ ನೂಹದಲ್ಲಿನ ಹಿಂಸಾಚಾರದ ಕುರಿತು ಅಮೇರಿಕಾದ ಪ್ರತಿಕ್ರಿಯೆ

ವಾಷಿಂಗ್ಟನ್ (ಅಮೇರಿಕ) – ಹರಿಯಾಣದ ನೂಹ್ ನಲ್ಲಿ ಮತಾಂಧ ಮುಸ್ಲಿಂಮರು ಹಿಂದೂಗಳ ಮೇಲೆ ನಡೆಸಿದ ದಾಳಿಗೆ ಅಮೇರಿಕಾ ಪ್ರತಿಕ್ರಿಯಿಸಿದೆ. ಅಮೇರಿಕಾದ ವಿದೇಶಾಂಗ ವಿಭಾಗದ ವಕ್ತಾರ ಮಾಥ್ಯೂ ಮಿಲ್ಲರ ಇವರು, ‘ಈ ಬಗ್ಗೆ ನಮಗೆ ತಿಳಿದಿರಲಿಲ್ಲ’ ಎಂದರು. ಅಮೇರಿಕಾದ ಜನರಿಂದ ಮಾಹಿತಿ ಸಿಕ್ಕಿತು. ಆನಂತರ ಭಾರತದಲ್ಲಿನ ಅಮೇರಿಕಾದ ರಾಯಭಾರಿ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದೆವು. ನಾವು ಯಾವಾಗಲೂ ಶಾಂತಿಗಾಗಿ ಮನವಿ ಮಾಡುತ್ತಿದ್ದೇವೆ. ಭಾರತದಲ್ಲಿ ರಾಜಕೀಯ ಪಕ್ಷಗಳು ಈ ಹಿಂಸಾಚಾರದಿಂದ ದೂರವಿರಬೇಕು, ಎಂದು ಮಿಲ್ಲರ್ ಮನವಿ ಮಾಡಿದರು.

(ಸೌಜನ್ಯ – Oneindia News)