ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ತಮ್ಮ ಇನ್ನು ಮುಂದಿನ ಬರಹಗಳಲ್ಲಿ ಭಕ್ತಿಯೋಗಕ್ಕೆ ಪ್ರಾಧಾನ್ಯತೆ ನೀಡಲು ಕಾರಣ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸನಾತನ ಸಂಸ್ಥೆಯು ಇಲ್ಲಿಯವರೆಗೆ ಪ್ರಕಾಶಿಸಿದ ವಿವಿಧ ಗ್ರಂಥಗಳಲ್ಲಿರುವ ಹೆಚ್ಚಿನ ವಿಶ್ಲೇಷಣೆಯನ್ನು ಜ್ಞಾನಯೋಗಕ್ಕನುಸಾರ ಮಾಡಲಾಗಿದೆ. ಈಗ ಭಕ್ತಿಯೋಗಕ್ಕನುಸಾರ ಲೇಖನಗಳನ್ನು ಬರೆದರೆ ವಾಚಕರಿಗೆ ವಿಷಯ ಸುಲಭವಾಗಿ ಅರ್ಥವಾಗುತ್ತದೆ ಮತ್ತು ವಿವಿಧ ಸಮಸ್ಯೆಗಳಿಗೆ ಪರಿಹಾರವೂ ತಿಳಿಯುತ್ತದೆ ಎಂದು ಗಮನಕ್ಕೆ ಬಂದಿತು. ಇದಕ್ಕಾಗಿ ಈಗ ಮುಂದಿನ ಕೆಲವು ವರ್ಷಗಳ ಕಾಲ ನಾನು ಪ್ರಾಧಾನ್ಯತೆಯಿಂದ ಭಕ್ತಿಯೋಗಕ್ಕನುಸಾರ ಲೇಖನಗಳನ್ನು ಬರೆಯಲಿದ್ದೇನೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೧೩.೪.೨೦೨೩)