
ಸಿಂಗಾಪುರ – ಜುಲೈ ೧೧ ರಂದು ಸಿಂಗಾಪುರ ನ್ಯಾಯಾಲಯವು ಭಾರತೀಯ ಮೂಲದ ಎಸ್. ಮಗೇಶ್ವವರನ್ ಹೆಸರಿನ ಅಪರಾಧಿಗೆ 22 ತಿಂಗಳ ಜೈಲು ಶಿಕ್ಷೆ ವಿಧಿಸಿತು. ‘ಮಗೇಶ್ವರನ್ ವ್ಯಕ್ತಿ ಒಬ್ಬರಿಗೆ ನೀಡಿದ ಈಟಿಯಿಂದ ಆ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿರುವ ಆರೋಪ ಸಾಬೀತಾಗಿದೆ.’ ಈ ಹಿಂದೆಯೂ ಮಗೇಶ್ವರನ್ ಅನೇಕ ಅಪರಾಧಗಳನ್ನು ಮಾಡಿದ್ದು, ಅದರಲ್ಲಿ ಜನರಿಗೆ ತೊಂದರೆ ಕೊಡುವುದು, ಈಟಿ ಹೊಂದಿರುವುದು ಮತ್ತು ಸಂಚಾರಕ್ಕೆ ಸಂಬಂಧಿಸಿದ ಅನೇಕ ಅಪರಾಧಗಳು ಅವನ ಮೇಲಿದೆ.
ಇದಕ್ಕೂ ಮೊದಲು ಈಟಿ ಹೊಂದಿದ ಪ್ರಕರಣದಲ್ಲಿ ೨೦೧೯ ರಲ್ಲಿ ೩ ವರ್ಷ ೩ ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ೨೦೨೦ ರಲ್ಲಿ ಅವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಜೂನ್ ೨೦೨೨ ರಲ್ಲಿ ಶೆರನ್ ರಾಜ ಬಾಲಸುಬ್ರಮಣ್ಯಂ ಹೆಸರಿನ ವ್ಯಕ್ತಿಗೆ ಈಟಿಯನ್ನು ಕೊಟ್ಟಿದ್ದನು. ಇದನ್ನು ಉಪಯೋಗಿಸಿ ಬಾಲಸುಬ್ರಹ್ಮಣ್ಯಂ ಮತ್ತೊಬ್ಬ ವ್ಯಕ್ತಿಯ ಹತ್ಯೆ ಮಾಡಿದ್ದನು.
सिंगापुर में भारतीय मूल के शख्स को मिली ऐसी सज़ा कि उड़ गए होश, जानिए क्या #IndianOriginManGetsPunishedInSIngapore #WorldNews https://t.co/iAehlyyn9f
— Patrika Hindi News (@PatrikaNews) July 12, 2023
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!