
ಸಿಂಗಾಪುರ – ಜುಲೈ ೧೧ ರಂದು ಸಿಂಗಾಪುರ ನ್ಯಾಯಾಲಯವು ಭಾರತೀಯ ಮೂಲದ ಎಸ್. ಮಗೇಶ್ವವರನ್ ಹೆಸರಿನ ಅಪರಾಧಿಗೆ 22 ತಿಂಗಳ ಜೈಲು ಶಿಕ್ಷೆ ವಿಧಿಸಿತು. ‘ಮಗೇಶ್ವರನ್ ವ್ಯಕ್ತಿ ಒಬ್ಬರಿಗೆ ನೀಡಿದ ಈಟಿಯಿಂದ ಆ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿರುವ ಆರೋಪ ಸಾಬೀತಾಗಿದೆ.’ ಈ ಹಿಂದೆಯೂ ಮಗೇಶ್ವರನ್ ಅನೇಕ ಅಪರಾಧಗಳನ್ನು ಮಾಡಿದ್ದು, ಅದರಲ್ಲಿ ಜನರಿಗೆ ತೊಂದರೆ ಕೊಡುವುದು, ಈಟಿ ಹೊಂದಿರುವುದು ಮತ್ತು ಸಂಚಾರಕ್ಕೆ ಸಂಬಂಧಿಸಿದ ಅನೇಕ ಅಪರಾಧಗಳು ಅವನ ಮೇಲಿದೆ.
ಇದಕ್ಕೂ ಮೊದಲು ಈಟಿ ಹೊಂದಿದ ಪ್ರಕರಣದಲ್ಲಿ ೨೦೧೯ ರಲ್ಲಿ ೩ ವರ್ಷ ೩ ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ೨೦೨೦ ರಲ್ಲಿ ಅವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಜೂನ್ ೨೦೨೨ ರಲ್ಲಿ ಶೆರನ್ ರಾಜ ಬಾಲಸುಬ್ರಮಣ್ಯಂ ಹೆಸರಿನ ವ್ಯಕ್ತಿಗೆ ಈಟಿಯನ್ನು ಕೊಟ್ಟಿದ್ದನು. ಇದನ್ನು ಉಪಯೋಗಿಸಿ ಬಾಲಸುಬ್ರಹ್ಮಣ್ಯಂ ಮತ್ತೊಬ್ಬ ವ್ಯಕ್ತಿಯ ಹತ್ಯೆ ಮಾಡಿದ್ದನು.
सिंगापुर में भारतीय मूल के शख्स को मिली ऐसी सज़ा कि उड़ गए होश, जानिए क्या #IndianOriginManGetsPunishedInSIngapore #WorldNews https://t.co/iAehlyyn9f
— Patrika Hindi News (@PatrikaNews) July 12, 2023
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು