
ಸಿಂಗಾಪುರ – ಜುಲೈ ೧೧ ರಂದು ಸಿಂಗಾಪುರ ನ್ಯಾಯಾಲಯವು ಭಾರತೀಯ ಮೂಲದ ಎಸ್. ಮಗೇಶ್ವವರನ್ ಹೆಸರಿನ ಅಪರಾಧಿಗೆ 22 ತಿಂಗಳ ಜೈಲು ಶಿಕ್ಷೆ ವಿಧಿಸಿತು. ‘ಮಗೇಶ್ವರನ್ ವ್ಯಕ್ತಿ ಒಬ್ಬರಿಗೆ ನೀಡಿದ ಈಟಿಯಿಂದ ಆ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿರುವ ಆರೋಪ ಸಾಬೀತಾಗಿದೆ.’ ಈ ಹಿಂದೆಯೂ ಮಗೇಶ್ವರನ್ ಅನೇಕ ಅಪರಾಧಗಳನ್ನು ಮಾಡಿದ್ದು, ಅದರಲ್ಲಿ ಜನರಿಗೆ ತೊಂದರೆ ಕೊಡುವುದು, ಈಟಿ ಹೊಂದಿರುವುದು ಮತ್ತು ಸಂಚಾರಕ್ಕೆ ಸಂಬಂಧಿಸಿದ ಅನೇಕ ಅಪರಾಧಗಳು ಅವನ ಮೇಲಿದೆ.
ಇದಕ್ಕೂ ಮೊದಲು ಈಟಿ ಹೊಂದಿದ ಪ್ರಕರಣದಲ್ಲಿ ೨೦೧೯ ರಲ್ಲಿ ೩ ವರ್ಷ ೩ ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ೨೦೨೦ ರಲ್ಲಿ ಅವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಜೂನ್ ೨೦೨೨ ರಲ್ಲಿ ಶೆರನ್ ರಾಜ ಬಾಲಸುಬ್ರಮಣ್ಯಂ ಹೆಸರಿನ ವ್ಯಕ್ತಿಗೆ ಈಟಿಯನ್ನು ಕೊಟ್ಟಿದ್ದನು. ಇದನ್ನು ಉಪಯೋಗಿಸಿ ಬಾಲಸುಬ್ರಹ್ಮಣ್ಯಂ ಮತ್ತೊಬ್ಬ ವ್ಯಕ್ತಿಯ ಹತ್ಯೆ ಮಾಡಿದ್ದನು.
सिंगापुर में भारतीय मूल के शख्स को मिली ऐसी सज़ा कि उड़ गए होश, जानिए क्या #IndianOriginManGetsPunishedInSIngapore #WorldNews https://t.co/iAehlyyn9f
— Patrika Hindi News (@PatrikaNews) July 12, 2023
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !