
ನವದೆಹಲಿ – ವರ್ಲ್ಡ್ ಮುಸ್ಲಿಂ ಲೀಗನ ಮುಖ್ಯಸ್ಥ ಮಹಮ್ಮದ್ ಬಿನ್ ಅಬ್ದುಲ್ ಕರೀಂ ಅಲ್-ಇಸಾ ಇವರು ೫ ದಿನದ ಪ್ರವಾಸದಲ್ಲಿ ಇದ್ದಾರೆ. ಅವರು ಖುಸರೋ ಫೌಂಡೇಶನ್ ನ ‘ಇಂಡಿಯಾ ಇಸ್ಲಾಮಿ ಕಲ್ಚರ್ ಸೆಂಟರ್’ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆ ಸಮಯದಲ್ಲಿ ಅವರು, ಜಗತ್ತಿನಲ್ಲಿನ ಮಾನವೀಯತೆ, ಸ್ಥಿರತೆ ಮತ್ತು ಶಾಂತಿಯ ಸಂವರ್ಧನೆಗಾಗಿ ಭಾರತ ದೊಡ್ಡ ಯೋಗದಾನವೇ ನೀಡಿದೆ ಎಂದು ಹೇಳಿ ಭಾರತದ ಸಂವಿಧಾನವನ್ನು ಹೊಗಳಿದರು.
#WATCH | I salute Indian democracy from the bottom of my heart. I salute the Constitution of India. I also salute the Indian philosophy and tradition that taught harmony to the world: Dr Mohammed bin Abdulkarim Al-Issa, Secretary General, Muslim World League, in #Delhi pic.twitter.com/jgXt1eVZol
— The Times Of India (@timesofindia) July 12, 2023
ಭಾರತೀಯ ಮುಸಲ್ಮಾನರಿಗೆ ಹಿಂದುಸ್ತಾನಿ ಇರುವ ಅಭಿಮಾನ – ಅಲ್-ಇಸಾ
ಆಲ್-ಇಸಾ ಇವರು, ಭಾರತ ಇದು ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿದೆ. ಆದರೂ ಕೂಡ ಅದರ ಸಂವಿಧಾನ ಜಾತ್ಯತೀತವಾಗಿದೆ. ಜಗತ್ತಿನಲ್ಲಿ ನಕಾರಾತ್ಮಕ ವಿಚಾರಗಳು ಪಸರಿಸಲಾಗುತ್ತದೆ. ಸಮಾನ ಅಧಿಕಾರ ನೀಡುವ ಮತ್ತು ಎಲ್ಲಾ ಜಾತಿ-ಧರ್ಮದ ಜನರನ್ನು ಒಟ್ಟಾಗಿ ಇಡುವ ಭಾರತೀಯ ಸಂವಿಧಾನ ಪವಿತ್ರವಾಗಿದೆ. ಭಾರತೀಯ ಮುಸಲ್ಮಾನರಿಗೆ ಹಿಂದುಸ್ತಾನಿ ಇರುವ ಅಭಿಮಾನ ಇದೆ ಎಂದು ಹೇಳಿದರು.
His Excellency Sheikh Dr. @MhmdAlissa, the Secretary-General of the MWL, was received today by His Excellency Mr. Narendra Modi, the Prime Minister of India, during Dr. Al-Issa’s visit to the country. They discussed several topics, including India’s diversity within its national… pic.twitter.com/oPVcEODeof
— Muslim World League (@MWLOrg_en) July 11, 2023
ಸಂಪಾದಕೀಯ ನಿಲುವು‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ’, ಎಂದು ಹೇಳುವ ಭಾರತದಲ್ಲಿನ ಜಾತ್ಯತೀತರಿಗೆ ಇದರ ಬಗ್ಗೆ ಏನು ಹೇಳುವುದಿದೆ ? |
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!