-
ಕಾನಪುರ(ಉತ್ತರ ಪ್ರದೇಶ) ಇಲ್ಲಿಯ ಘಟನೆ
-
ಮೌಲ್ವಿಯ ಬಂಧನ !
(ಮೌಲ್ವಿ ಎಂದರೆ ಇಸ್ಲಾಮಿನ ಧಾರ್ಮಿಕ ನಾಯಕ)

ಕಾನಪುರ(ಉತ್ತರಪ್ರದೇಶ) – ಇಲ್ಲಿಯ ಒಂದು ಮದರಸಾದ ಮೌಲ್ವಿಯನ್ನು ಬಲಾತ್ಕಾರದ ಆರೋಪದಲ್ಲಿ ಬಂಧಿಸಲಾಗಿದೆ. ಸಂತ್ರಸ್ತೆಯು ಅವನ ಮದರಸಾದಲ್ಲಿ ಕಲಿಯುವ ಅಪ್ರಾಪ್ತ ಹುಡುಗಿ ಆಗಿದ್ದಾಳೆ. ಕಾರಿ ಮಹಮ್ಮದ್ ಅಹಮದ್ ಎಂದು ಈ ಮೌಲ್ವಿಯ ಹೆಸರಾಗಿದ್ದು ಅವನು ಜನವರಿ ೨೦೨೨ ರಲ್ಲಿ ಸಂತ್ರಸ್ತೆಗೆ ಮಾದಕ ಪದಾರ್ಥ ತಿನಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು ಮತ್ತು ಅಶ್ಲೀಲ ವಿಡಿಯೋ ತಯಾರಿಸಿದನು. ಅದರ ನಂತರ ಅವನು ನೀನು ಬಾಯಿ ಬಿಟ್ಟರೆ ಮಾಟ ಮಂತ್ರ ಮಾಡಿ ನಿನ್ನ ಕುಟುಂಬವನ್ನು ಮುಗಿಸಿ ಬಿಡುವೆ ಎಂದು ಸಂತ್ರಸ್ತೇಗೆ ಬೆದರಿಸುತ್ತಾ ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿದನು. ಕೊನೆಗೆ ಈ ಕಿರುಕುಳಕ್ಕೆ ಬೇಸತ್ತು ಜೂನ್೨೬ ರಂದು ಪೊಲೀಸರಿಗೆ ಆಕೆ ದೂರು ನೀಡಿದಳು. ಪೊಲೀಸರು ಜೂನ್ ೨೭ ರಂದು ಮೌಲ್ವಿಯನ್ನು ಬಂಧಿಸಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!