-
ಕಾನಪುರ(ಉತ್ತರ ಪ್ರದೇಶ) ಇಲ್ಲಿಯ ಘಟನೆ
-
ಮೌಲ್ವಿಯ ಬಂಧನ !
(ಮೌಲ್ವಿ ಎಂದರೆ ಇಸ್ಲಾಮಿನ ಧಾರ್ಮಿಕ ನಾಯಕ)

ಕಾನಪುರ(ಉತ್ತರಪ್ರದೇಶ) – ಇಲ್ಲಿಯ ಒಂದು ಮದರಸಾದ ಮೌಲ್ವಿಯನ್ನು ಬಲಾತ್ಕಾರದ ಆರೋಪದಲ್ಲಿ ಬಂಧಿಸಲಾಗಿದೆ. ಸಂತ್ರಸ್ತೆಯು ಅವನ ಮದರಸಾದಲ್ಲಿ ಕಲಿಯುವ ಅಪ್ರಾಪ್ತ ಹುಡುಗಿ ಆಗಿದ್ದಾಳೆ. ಕಾರಿ ಮಹಮ್ಮದ್ ಅಹಮದ್ ಎಂದು ಈ ಮೌಲ್ವಿಯ ಹೆಸರಾಗಿದ್ದು ಅವನು ಜನವರಿ ೨೦೨೨ ರಲ್ಲಿ ಸಂತ್ರಸ್ತೆಗೆ ಮಾದಕ ಪದಾರ್ಥ ತಿನಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು ಮತ್ತು ಅಶ್ಲೀಲ ವಿಡಿಯೋ ತಯಾರಿಸಿದನು. ಅದರ ನಂತರ ಅವನು ನೀನು ಬಾಯಿ ಬಿಟ್ಟರೆ ಮಾಟ ಮಂತ್ರ ಮಾಡಿ ನಿನ್ನ ಕುಟುಂಬವನ್ನು ಮುಗಿಸಿ ಬಿಡುವೆ ಎಂದು ಸಂತ್ರಸ್ತೇಗೆ ಬೆದರಿಸುತ್ತಾ ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿದನು. ಕೊನೆಗೆ ಈ ಕಿರುಕುಳಕ್ಕೆ ಬೇಸತ್ತು ಜೂನ್೨೬ ರಂದು ಪೊಲೀಸರಿಗೆ ಆಕೆ ದೂರು ನೀಡಿದಳು. ಪೊಲೀಸರು ಜೂನ್ ೨೭ ರಂದು ಮೌಲ್ವಿಯನ್ನು ಬಂಧಿಸಿದರು.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !