ಚಿಕ್ಕಮಗಳೂರು – ಸುಮಾರು 300 ವರ್ಷಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತವನ್ನು ಆಳಿದ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಹೊಯ್ಸಳ ಗ್ರಾಮದಲ್ಲಿ ಸ್ವಾತಂತ್ರ್ಯದ 75 ವರ್ಷಗಳ ನಂತರ ಬಸ್ ಸೇವೆಯನ್ನು ಪ್ರಾರಂಭವಾಗಿದೆ. ಹೊಯ್ಸಳ ವಂಶಸ್ಥರ ತವರು ಮನೆಯಾಗಿರುವ ಈ ಗ್ರಾಮದಲ್ಲಿ ಬಸ್ ಸಂಚಾರ ಆರಂಭಿಸಲು ಸ್ಥಳೀಯರು ಹತ್ತಾರು ವರ್ಷಗಳಿಂದ ಹೋರಾಟ, ಆಂದೋಲನ ಮತ್ತು ಮನವಿ ಸಲ್ಲಿಸುವುದು ಈ ಮೂಲಕ ಹೋರಾಟ ಮಾಡಬೇಕಾಯಿತು. ಈ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಈ ಗ್ರಾಮ ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಈ ಗ್ರಾಮದ ಜನರು ಬಸ್ಸಿಗಾಗಿ 5 ಕಿ.ಮೀ. ನಡೆಯಬೇಕಾಗುತ್ತಿತ್ತು.
ಸನಾತನ ಪ್ರಭಾತ > ಏಷ್ಯಾ > ಭಾರತ > ಕರ್ನಾಟಕ > ರಾಜ್ಯದ ಐತಿಹಾಸಿಕ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಹೊಯ್ಸಳ ಗ್ರಾಮಕ್ಕೆ 75 ವರ್ಷಗಳ ನಂತರ ಬಸ್ ಸೇವೆ !
ರಾಜ್ಯದ ಐತಿಹಾಸಿಕ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಹೊಯ್ಸಳ ಗ್ರಾಮಕ್ಕೆ 75 ವರ್ಷಗಳ ನಂತರ ಬಸ್ ಸೇವೆ !
ಸಂಬಂಧಿತ ಲೇಖನಗಳು
- ಮುಂಬಯಿನ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಲಾಡು ಪ್ಯಾಕೆಟ್ಗಳ ‘ಟ್ರೇ’ನಲ್ಲಿ ಇಲಿ ಪತ್ತೆಯಾದ ವಿಡಿಯೋ ವೈರಲ್ !
- ತಿರುಪತಿ ದೇವಸ್ಥಾನದ ಪ್ರಸಾದದ ಲಡ್ಡುವಿನಲ್ಲಿ ತಂಬಾಕು ಪುಡಿ ಪತ್ತೆ!
- ದೆಹಲಿ: ಶಾಹಿ ಈದಗಾಹ ಪಾರ್ಕ್ ನಲ್ಲಿ ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಗೆ ವಿರೋಧ; ಅರ್ಜಿ ತಿರಸ್ಕರಿಸಿದ ಉಚ್ಚ ನ್ಯಾಯಾಲಯ
- ಬುರಹಾನಪೂರ (ಮಧ್ಯಪ್ರದೇಶ) ರೈಲ್ವೆ ಹಳಿಯ ಮೇಲೆ ಸ್ಫೋಟಕ ಪತ್ತೆ; ಸಾಬೀರ ಎಂಬ ರೇಲ್ವೆ ಸಿಬ್ಬಂದಿಯ ಬಂಧನ
- ದುರ್ಗಾಪೂಜಾ ಸಮಿತಿಗಳಿಗೆ ೧೦ ಲಕ್ಷ ರೂಪಾಯಿ ನೀಡಬೇಕು ! – ಪಶ್ಚಿಮ ಬಂಗಾಳ ಸರಕಾರಕ್ಕೆ ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಆದೇಶ !
- ಉತ್ತರಪ್ರದೇಶದಲ್ಲಿನ ಪ್ರತಿಯೊಂದು ಆಹಾರ ಪದಾರ್ಥದ ಅಂಗಡಿಯ ಮೇಲೆ ಅಂಗಡಿ ಮಾಲೀಕನ ಹೆಸರು ಬರೆಯುವುದು ಕಡ್ಡಾಯ !