
ಭಾರತದಲ್ಲಿ ಹಿಂದೂ ವಿರೋಧಿ ಕಾಲ್ಪನಿಕ ವಿಚಾರಧಾರೆ ನಿರ್ಮಾಣ ಮಾಡಲಾಗುತ್ತಿದೆ. ಭಾರತದಲ್ಲಿ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದರೆ ಮುಸಲ್ಮಾನರಿಗೆ ಬಂಧಿಸುವಾಗ ಪರಿಸ್ಥಿತಿ ಹದಗೆಡಬಾರದೆಂದು, ಹಿಂದೂಗಳನ್ನು ಕೂಡ ಬಂಧಿಸಲಾಗುತ್ತದೆ. ಖಲಿಸ್ತಾನವಾದಿ, ನಕ್ಸಲರ ಜೊತೆಗೆ ‘ಬಿಬಿಸಿ’ನಂತಹ ವಾರ್ತಾ ಸಂಸ್ಥೆಯು ಹಿಂದೂ ವಿರೋಧಿ ಚಟುವಟಿಕೆ ಮಾಡುತ್ತಿದೆ. ಹಿಂದೂಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಶಕ್ತಿ ಇಲ್ಲ. ಆದ್ದರಿಂದ ರಾಜ್ಯ ರಾಜ್ಯಗಳಲ್ಲಿ ಹಿಂದೂ ವಿರೋಧಿ ಚಟುವಟಿಕೆ ನಡೆಯುತ್ತಿವೆ. ಅದನ್ನು ತಡೆಯುವುದಕ್ಕಾಗಿ ಹಿಂದೂಗಳ ಒತ್ತಡ ಹೇರುವ ಗುಂಪು ನಿರ್ಮಾಣ ಮಾಡುವುದು ಅವಶ್ಯವಾಗಿದೆ. ಹಿಂದೂಗಳಿಂದ ಒತ್ತಡ ನಿರ್ಮಾಣವಾದನಂತರವೇ ಸರಕಾರ ಅವರ ಕಡೆಗೆ ಗಮನ ನೀಡಲೇಬೇಕಾಗುತ್ತದೆ. ಮುಸಲ್ಮಾನರ ಹಿಂದೆ ಅವರ ಧರ್ಮಬಾಂಧವರು ಯಾವಾಗಲೂ ಬೆಂಬಲಕ್ಕೆ ನಿಲ್ಲುತ್ತಾರೆ; ಆದರೆ ಧರ್ಮಕ್ಕಾಗಿ ಕಾರ್ಯ ಮಾಡುವ ಹಿಂದೂಗಳ ಹಿಂದೆ ಹಿಂದೂಗಳು ಬೆಂಬಲಕ್ಕೆ ನಿಲ್ಲುವುದಿಲ್ಲ. ಅದಕ್ಕಾಗಿ ಹಿಂದೂಗಳ ಹಿತದ ದೃಷ್ಟಿಯಿಂದ ವಿಚಾರಧಾರೆ ನಿರ್ಮಾಣಗೊಳಿಸುವುದು ಅವಶ್ಯಕವಾಗಿದೆ. ಅದಕ್ಕಾಗಿ ಗ್ರಾಮಗಳಲ್ಲಿ ದೇವಸ್ಥಾನಗಳಲ್ಲಿ ಸಾಕ್ತಾಹಿಕ ಸಭೆ ನಡೆಯುವುದು ಅವಶ್ಯಕವಾಗಿದೆ. ಇದರಲ್ಲಿ ಹಿಂದೂಗಳ ಹಿತದ ವಿಚಾರ ಮಂಡಿಸಬೇಕು. ಹಿಂದೂಗಳ ವಿರೋಧಕರು ಹಿಂದೂ ವಿರೋಧಿ ವಿಚಾರಧಾರೆ ಪಸರಿಸುತ್ತಿದ್ದರೆ, ಆಗ ಹಿಂದೂಗಳಿಗೆ ಸ್ವಂತ ಹಿತದ ವಿಚಾರಧಾರೆ ನಿರ್ಮಾಣಗೊಳಿಸಿ ಗ್ರಾಮ ಗ್ರಾಮದಲ್ಲಿ ತಲುಪಿಸಬೇಕು. ಇದರ ಸಮನ್ವಯಕ್ಕಾಗಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸ್ಥಾಪನೆ ಮಾಡುವುದು ಅವಶ್ಯಕ ಎಂದು ಹೇಳಿದರು.
(ಸೌಜನ್ಯ – Hindu Janajagruti Samiti)
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !