
ಮುಂಬಯಿ- ಕಾಂದಿವಲಿಯ `ಕಪೋಲ ವಿದ್ಯಾರ್ಥಿನಿ’ ಶಾಲೆಯಲ್ಲಿ ಓರ್ವ ಶಿಕ್ಷಕಿಯು ಧ್ವನಿವರ್ಧಕದಲ್ಲಿ ಪ್ರಾರ್ಥನೆಯ ಬಳಿಕ ಅಜಾನ ಹಾಕಿಸಿದ ಪ್ರಕರಣ ಜೂನ 16 ರಂದು ಘಟಿಸಿದೆ. ಈ ಸಂದರ್ಭದಲ್ಲಿ ಮಾಹಿತಿ ಸಿಗುತ್ತಲೇ ಶಿವಸೇನೆಯ ವತಿಯಿಂದ ಪೊಲೀಸ ಠಾಣೆಯಲ್ಲಿ ದೂರು ನೀಡಿ, ಅಪರಾಧವನ್ನು ದಾಖಲಿಸುವಂತೆ ಬೇಡಿಕೆ ನೀಡಲಾಗಿದೆ. ಪುನಃ ಈ ರೀತಿ ಧ್ವನಿವರ್ಧಕದಲ್ಲಿ ಶಾಲೆಯಲ್ಲಿ ಅಜಾನ ಅನ್ನು ಹಾಕಬಾರದು ಎಂಬ ಆಶಯದ ಪತ್ರವನ್ನು ಶಿವಸೇನೆಯಿಂದ ಶಾಲೆಗೆ ನೀಡಲಾಗಿದೆಯೆಂದು ತಿಳಿದು ಬಂದಿದೆ. `ಶಾಲೆಯಲ್ಲಿ ಉದ್ದೇಶಪೂರ್ವಕವಾಗಿ ಅಜಾನನ್ನು ಹಾಕಲಾಗಿತ್ತು. ಶಿಕ್ಷಕಿ ಮುಸ್ಲಿಂ ಆಗಿದ್ದು ಅವಳ ಹೆಸರನ್ನು ಬಹಿರಂಗ ಪಡಿಸುತ್ತಿಲ್ಲ’ ಎಂದು ಶಿವಸೇನೆ ಮತ್ತು ಪೋಷಕರು ಆರೋಪಿಸಿದ್ದಾರೆ.
#MumbaiNews: ‘Azaan’ Played During Morning Prayers At Kandivali School; BJP Demands Suspension Of Teacher Responsible (WATCH) @Yogeshsagar09 @BJP4Mumbai #kandivali #kandivali #Azaan #Azan #KapolSchool #KapolInternationalSchoolhttps://t.co/ozoqIoBQpT
— Free Press Journal (@fpjindia) June 16, 2023
ಶಿವಸೇನೆಯು ಅಜಾನ ಅನ್ನು ಹಾಕುವುದರ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಸಂಬಂಧಪಟ್ಟ ಶಿಕ್ಷಕಿಯನ್ನು ವಜಾಗೊಳಿಸಲಾಗಿದೆಯೆಂದು ಶಾಲೆಯ ಆಡಳಿತ ಮಂಡಳಿಯು ಹೇಳಿದೆ. ಹಾಗೆಯೇ ಈ ವಿಷಯದಲ್ಲಿ ಸ್ಪಷ್ಟೀಕರಣ ನೀಡುತ್ತಾ, “ವಿದ್ಯಾರ್ಥಿಗಳಿಗೆ ಎಲ್ಲ ಧರ್ಮಗಳ ಪ್ರಾರ್ಥನೆ ತಿಳಿಯಬೇಕೆಂದು ನಾವು ಎಲ್ಲ ಧರ್ಮದ ಪ್ರಾರ್ಥನೆಯನ್ನು ಹಚ್ಚುತ್ತೇವೆ. ಇಂದು ಅಜಾನ ಕೂಗು ಹಚ್ಚಲಾಗಿತ್ತು” ಎಂದು ಶಾಲೆಯು ತಿಳಿಸಿದೆ. ( ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿರುವಾಗ ಇತರ ಪಂಥದ ಪ್ರಾರ್ಥನೆಯನ್ನು ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳುವ ಆವಶ್ಯಕತೆಯೇನಿದೆ ?- ಸಂಪಾದಕರು)
ಸಂಪಾದಕೀಯ ನಿಲುವುಶಾಲೆಯ ಪಠ್ಯ ಕ್ರಮದಲ್ಲಿ ಭಗವದ್ಗೀತೆ ಕಲಿಸುವುದರಿಂದ ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆಯೆಂದು ಕಂಠಶೋಷಣೆ ಮಾಡುವ ಜಾತ್ಯಾತೀತವಾದಿಗಳು ಈಗೇಕೆ ಸುಮ್ಮನಿದ್ದಾರೆ? ಅಥವಾ ಅಜಾನನ್ನು ಕೇಳುವುದು ಜಾತ್ಯಾತೀತತೆಯ ದ್ಯೋತಕವಾಗಿದೆ? ಎಂದು ಅವರಿಗೆ ಹೇಳಲಿಕ್ಕಿದೆಯೇನು ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!