
ಮುಸಲ್ಮಾನರು ದಿನಕ್ಕೆ 5 ಬಾರಿ ನಮಾಜು ಪಠಣ ಮಾಡುತ್ತಾರೆ. ಅದೇ ರೀತಿ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಗೆ ಸಮಯ ನೀಡಬೇಕು. ವೀರ ಸಾವರಕರ ಅವರ ವಿಚಾರಗಳಿಂದ ಜಾಗೃತರಾಗಿ ‘ಹಿಂದೂ ರಾಷ್ಟ್ರಕ್ಕಾಗಿ ನಾನೇನು ಮಾಡಬಲ್ಲೆ’, ಎಂದು ಹಿಂದೂಗಳು ವಿಚಾರ ಮಾಡಬೇಕು. ಹಿಂದೂ ರಾಷ್ಟ್ರ ಸ್ಥಾಪನೆಗೆ ಹಿಂದೂಗಳು ಸಮಯ ನೀಡಬೇಕು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯ ಮಾಡಬೇಕಾದರೆ, ನಾವು ಮೊದಲು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕು. ನಾವು ಹಿಂದೂ ರಾಷ್ಟ್ರ ಸ್ಥಾಪಿಸಬೇಕಿದ್ದರೆ, ನಾವು ವೀರ ಸಾವರಕರ ಅವರ ಚಿಂತನೆಗಳೊಂದಿಗೆ ಕಾರ್ಯ ಮಾಡಬೇಕು. ಮೊಹಮ್ಮದ್ ಬಿನ್ ಖಾಸಿಂ ಇವನು ಭಾರತದ ಮೇಲೆ ದಾಳಿ ಮಾಡಿದಾಗ ಹಿಂದೂಗಳಲ್ಲಿ ಒಡಕನ್ನುಂಟು ಮಾಡಿ ದಾಹಿರ ರಾಜನನ್ನು ಸೋಲಿಸಿದನು. ಪ್ರದೇಶ, ಭಾಷೆ, ಪಂಥದ ಭಿನ್ನಾಭಿಪ್ರಾಯಗಳಿಂದ ಹಿಂದೂಗಳು ಸೋತಿದ್ದಾರೆ, ಇದು ಇಂದಿನವರೆಗಿನ ಇತಿಹಾಸವಾಗಿದೆ. ಸಿಖ್ಕರ ಧರ್ಮಗುರು ಗುರುಗೋವಿಂದ ಸಿಂಗ್ ತಮ್ಮ ಸ್ವಂತ ಪಂಥವನ್ನು ‘ಖಾಲ್ಸಾ’ ಎಂದು ಕರೆದರು; ಆದರೆ ಧರ್ಮವನ್ನು ‘ಹಿಂದೂ’ ಎಂದು ಹೇಳಿದರು. ಸನಾತನ ಹಿಂದೂ ಧರ್ಮವೇ ನಮ್ಮ ಧರ್ಮವಾಗಿದೆ. ‘ಹಿಂದುತ್ವವೇ ನಮ್ಮ ರಾಷ್ಟ್ರೀಯತೆ’ ಎಂಬ ಸ್ವಾತಂತ್ರ್ಯವೀರ ಸಾವರಕರ ಅವರ ಚಿಂತನೆಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಶದ ಶೇ. 80 ರಷ್ಟು ಹಿಂದೂಗಳಿದ್ದೇವೆ; ಆದರೆ ನಾವು ಜಾತಿಗಳಾಗಿ ವಿಭಜಿಸಲ್ಪಟ್ಟಿದ್ದೇವೆ ! ಮುಸ್ಲಿಮರು ನಮ್ಮ ಮೇಲೆ ಅತ್ಯಾಚಾರ ಮಾಡುತ್ತಾರೆ’, ಏಕೆಂದರೆ ಹಿಂದೂಗಳಲ್ಲಿ ಒಗ್ಗಟ್ಟಿಲ್ಲ. ಇದು ಹಿಂದೂಗಳ ತಪ್ಪಾಗಿದೆ. ಈಗಿನ ಯುದ್ಧವು ಕತ್ತಿಯ ಬಲದಿಂದಲ್ಲ, ಬದಲಾಗಿ ಆರ್ಥಿಕ ಹೋರಾಟ ಆರಂಭವಾಗಿದೆ. ‘ಹಲಾಲ್ ಜಿಹಾದ್’ ಇದು ಮುಸ್ಲಿಮರ ಆರ್ಥಿಕ ಯುದ್ಧವಾಗಿದೆ. ಹಿಂದುತ್ವವು ಕೇವಲ ಉಪಾಸನೆಯ ಪದ್ದತಿ ಅಲ್ಲ, ಬದಲಾಗಿ ಹಿಂದುತ್ವವು ಒಂದು ರಾಷ್ಟ್ರೀಯತೆಯಾಗಿದೆ.
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast