ಬಹಾದರಾಬಾದ (ಉತ್ತರಾಖಂಡ) ಇಲ್ಲಿನ ಸರಕಾರಿ ಭೂಮಿಯ ಮೇಲೆ ನಿರ್ಮಿಸಲಾಗಿದ್ದ ಗೋರಿಯ ಸರಕಾರದಿಂದ ನೆಲಸಮ

  • ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯು ನೀಡಿದ ದೂರಿನ ಮೇರೆಗೆ ಕ್ರಮ

  • ಆಕ್ರೋಶಗೊಂಡ ಮತಾಂಧರ ಮೇಲೆ ಪೊಲೀಸರಿಂದ ಲಾಠಿಚಾರ್ಜ

ಡೆಹರಾಡುನ (ಉತ್ತರಾಖಂಡ) – ಹರಿದ್ವಾರದಲ್ಲಿ ಬಹಾದರಾಬಾದ ನಗರದಲ್ಲಿ ಸರಕಾರಿ ಭೂಮಿಯ ಮೇಲೆ ನಿರ್ಮಿಸಲಾಗಿದ್ದ ಗೋರಿಯನ್ನು ಸರಕಾರ ಬುಲ್ಡೋಜರ್ ನಿಂದ ನೆಲಸಮಗೊಳಿಸಿತು. ಈ ಮಾಹಿತಿ ಸಿಗುತ್ತಲೇ ಮತಾಂಧ ಮುಸಲ್ಮಾನರು ಅಲ್ಲಿ ಗುಂಪುಗೂಡಿದರು. ಅವರು ಸರಕಾರಿ ಅಧಿಕಾರಿಗಳಲ್ಲಿ ಈ ವಿಷಯದ ಕುರಿತು ಪ್ರಶ್ನಿಸತೊಡಗಿದರು. ಆಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ ನಡೆಸಿದರು.

1. ಬಹಾದರಾಬಾದ ನಗರದ ಸಂಸ್ಕೃತ ವಿಶ್ವವಿದ್ಯಾಲಯದ ಹತ್ತಿರವಿರುವ ಸರಕಾರಿ ಭೂಮಿಯ ಮೇಲೆ ಮತಾಂಧರು ಅನಧಿಕೃತವಾಗಿ ಗೋರಿಯನ್ನು ನಿರ್ಮಿಸಿದ್ದರು ಮತ್ತು ಅದಕ್ಕೆ `ಸೈಯ್ಯದ ಬಾಬಾ ರೋಶನ ಅಲಿ ಶಾಹ ಮಜಾರ’ ಎಂದು ನಾಮಕರಣ ಮಾಡಿದ್ದರು. `ಈ ಗೋರಿಯನ್ನು ಮಸೀದಿಯಲ್ಲಿ ರೂಪಾಂತರಗೊಳಿಸಲಿದ್ದರು’ ಎಂದು ಸ್ಥಳೀಯರು ಮಾಹಿತಿ ನೀಡಿದರು.

2. ಕಳೆದ ತಿಂಗಳು ಈ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸಾಗರ ಖೆಮರಿಯಾ ಇವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು `ಗೋರಿಯಲ್ಲಿ ಹಾಕಲಾಗಿದ್ದ ಧ್ವನಿವರ್ಧಕದಿಂದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ತೊಂದರೆಯಾಗುತ್ತಿದೆ’ ಎಂದು ದೂರು ನೀಡಿದ್ದರು. (ಇಂತಹ ದೂರನ್ನು ಏಕೆ ನೀಡಬೇಕಾಗುತ್ತಿದೆ ? ಪೊಲೀಸರು ತಾವಾಗಿಯೇ ಏಕೆ ಕ್ರಮ ಕೈಗೊಳ್ಳುವುದಿಲ್ಲ ?- ಸಂಪಾದಕರು)

3. ಈ ದೂರನ್ನು ಪರಿಗಣಿಸಿ ಸರಕಾರ ಜೂನ 12 ರಂದು ಗೋರಿಯನ್ನು ಕೆಡವಲು ಬುಲ್ಡೋಜರ ತರಿಸಿದ್ದರು ಹಾಗೂ ಆ ಸಮಯದಲ್ಲಿ ಪೊಲೀಸ ತುಕಡಿಯನ್ನು ನಿಯೋಜಿಸಲಾಗಿತ್ತು. ಆ ಸಮಯದಲ್ಲಿ ಬೃಹತ್ ಪ್ರಮಾಣದಲ್ಲಿ ಮತಾಂಧರು ಗುಂಪುಗೂಡಿದ್ದರು.

4. ಈ ಸಮಯದಲ್ಲಿ ಮತಾಂಧರು `ಇತರೆ ಧರ್ಮದವರ ಪ್ರಾರ್ಥನಾಸ್ಥಳಗಳನ್ನು ಕೂಡ ಧ್ವಂಸಗೊಳಿಸಿರಿ’, ಎಂದು ಆಗ್ರಹಿಸತೊಡಗಿದರು. ಗುಂಪು ಆಕ್ರೋಶಗೊಳ್ಳುತ್ತಿರುವುದನ್ನು ಗಮನಿಸಿದ ಪೊಲೀಸರು ಲಾಠಿಚಾರ್ಜ ನಡೆಸಿದರು. `ನಗರದ ಅನೇಕ ಅನಧಿಕೃತ ಕಟ್ಟಡ ಕಾಮಗಾರಿಗಳ ಮೇಲೆ ಆಡಳಿತ ಕ್ರಮ ಕೈಗೊಳ್ಳುತ್ತಿದೆ’, ಎಂದು ಸರಕಾರ ಮಾಹಿತಿ ನೀಡಿದೆ.

ಸಂಪಾದಕರ ನಿಲುವು

  • ಸರಕಾರಿ ಭೂಮಿಯ ಮೇಲೆ ಗೋರಿಯನ್ನು ನಿರ್ಮಿಸುವವರೆಗೆ ಸರಕಾರ ಮಲಗಿತ್ತೇ ? ವಿದ್ಯಾರ್ಥಿ ಸಂಘಟನೆ ದೂರು ನೀಡದೇ ಇದ್ದರೆ, ಸರಕಾರ ಕ್ರಮ ಕೈಕೊಳ್ಳುತ್ತಿರಲಿಲ್ಲವೇ ?
  • ಮತಾಂಧರ ಲ್ಯಾಂಡ್ ಜಿಹಾದ