ಮುಸಲ್ಮಾನ ಯುವತಿಯ ಗಂಭೀರ ಆರೋಪ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಕುಷಿನಗರ ಜಿಲ್ಲೆಯ ಒರ್ವ ಮುಸಲ್ಮಾನ ಯುವತಿಯು ಹಿಂದೂ ಧರ್ಮದಲ್ಲಿ ಪ್ರವೇಶಮಾಡಿ ಹಿಂದೂ ಯುವಕನ ಜೊತೆ ವಿವಾಹವಾಗಿದ್ದಾಳೆ. ಇದಾದ ಬಳಿಕ ಸಂಬಂಧಪಟ್ಟ ಯುವತಿಯು ‘ಪೊಲೀಸರು ನನ್ನ ಪತಿಯ (ಅಂದರೆ ಹಿಂದೂ ಯುವಕನ) ಕುಟುಂಬದವರಿಗೆ ಕಿರುಕುಳ ನೀಡುತ್ತಿದ್ದಾರೆ’, ಎಂದು ಆರೋಪಿಸಿದ್ದಾಳೆ. ಈ ಯುವತಿಯು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಾಗೇಶ್ವರಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಬಳಿ ಸಹಾಯ ಕೋರಿದ್ದಾಳೆ. ಅವಳು ಈ ಕುರಿತು ವಿಡಿಯೋ ಪ್ರಸಾರ ಮಾಡಿದ್ದಾಳೆ, ಅದರಲ್ಲಿ ‘ನಾನು ಸನಾತನ ಹಿಂದೂ ಧರ್ಮ ಸ್ವೀಕರಿಸಿದ್ದು ಓರ್ವ ಹಿಂದೂ ಯುವಕನ ಜೊತೆಗೆ ವಿವಾಹ ಮಾಡಿಕೊಂಡಿದ್ದೆನೆ; ಆದರೆ ರವೀಂದ್ರ ನಗರ ಠಾಣೆಯ ಪೊಲೀಸ ಅಧಿಕಾರಿ ಕಿರುಕುಳ ನೀಡುತ್ತಿದ್ದಾರೆ. ಓರ್ವ ಮುಸಲ್ಮಾನ ಯುವತಿ ಹಿಂದೂ ಧರ್ಮ ಸ್ವೀಕರಿಸಲು ಸಾಧ್ಯವಿಲ್ಲವೇ ? ನೀವು ನನ್ನನ್ನು ತಡೆಯುವವರು ಯಾರು ? ನಾನು ಜೈ ಶ್ರೀ ರಾಮ್ ಎನ್ನುತ್ತಲೇ ಇರುತ್ತೇನೆ. ಏನುಬೇಕಾದರೂ ಮಾಡಿ. ಪೊಲೀಸರು ನನ್ನ ತವರು ಮನೆಯವರಿಂದ ಹಣ ಪಡೆದು ನನ್ನನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾಳೆ.
कितने आश्चर्य की बात है कि जिहादी हिंदू से मुसलमान बनाने के लिए तो पैसे देते ही हैं परंतु कोई मुस्लिम लड़की हिंदू ना बन जाए उसके लिए भी खर्चा कर रहे हैं।
और दूसरी और सिस्टम में बैठे हिंदू हैं जो म्लेच्छों का यह उत्कोच स्वीकार कर धर्म का अहित कर रहे हैं। pic.twitter.com/sGM7nx5mTo
— Gopal Goswami (@igopalgoswami) June 12, 2023
ಪೊಲೀಸರು ಆರೋಪ ತಿರಸ್ಕಾರ !
ರವೀಂದ್ರ ನಗರ ಪೊಲೀಸ್ ಠಾಣೆಯ ಪೊಲೀಸ ಅಧಿಕಾರಿ ರಾಜೇಶ ಮಿಶ್ರಾ ಇವರು ಈ ಆರೋಪ ತಿರಸ್ಕರಿಸಿದ್ದಾರೆ .
ಸಂಪಾದಕೀಯ ನಿಲುವುಈ ಆರೋಪದಲ್ಲಿ ಏನಾದರೂ ಸತ್ಯಾಂಶವಿದ್ದರೆ, ಉತ್ತರಪ್ರದೇಶದಲ್ಲಿನ ಭಾಜಪ ಸರಕಾರದಿಂದ ಸಂಬಂಧಪಟ್ಟ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ