ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕಾ ಕಾನುನಗೋ ಅವರ ಶ್ಲಾಘನೀಯ ಕ್ರಮ !

ನವ ದೆಹಲಿ – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಂಕ ಕಾನುನಗೋ ಇವರು ಮಧ್ಯಪ್ರದೇಶದಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪ್ರಾಪ್ತ ಬಾಲಕಿಯರ ಕಳ್ಳಸಾಗಣೆ ಮಾಡುತ್ತಿದ್ದ ದಂಪತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
चलती ट्रेन में दलालों को पहचानकर NCPCR अध्यक्ष ने करवाया गिरफ्तार, नाबालिग लड़की की जान बची: पूरी घटना Video में कैद#NCPCR #ChildTraffickinghttps://t.co/dFQhIbzhT1
— ऑपइंडिया (@OpIndia_in) June 1, 2023
ಮೇ ೩೦ ರ ರಾತ್ರಿ ಕನುನುಗೋ ಇವರು ಕಟನಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ದಂಪತಿಗಳ ಮೇಲೆ ಅನುಮಾನ ಬಂದಿತ್ತು. ಅವರ ಜೊತೆ ೧೫-೧೬ ವರ್ಷದ ಹುಡುಗಿ ಇದ್ದಳು. ದಂಪತಿಗಳು ಹುಡುಗಿಯ ಪೋಷಕರಂತೆ ಕಾಣಿಸುತ್ತಿರಲಿಲ್ಲ. ಅವರ ನಡುವಳಿಕೆ ವಿಚಿತ್ರವಾಗಿದ್ದುದರಿಂದ ಕಾನುನಗೊರವರು ಅವರನ್ನು ವಿಚಾರಿಸಿದರು. ಅವರ ದಾಖಲೆಗಳನ್ನು ಪರಿಶೀಲಿಸಿದರು ಆಗ ಅವರ ಅನುಮಾನ ಸರಿಯಾಯಿತು. ಅವರು ಹುಡುಗಿಯ ಕಳ್ಳಸಾಗಣೆ ಮಾಡಲು ಹೋಗುತ್ತಿದ್ದರು. ತಕ್ಷಣ ಕಾನುನಗೊ ಪೊಲೀಸರನ್ನು ಸಂಪರ್ಕಿಸಿ ಇಬ್ಬರನ್ನೂ ಸಾಗರ್ ರೈಲು ನಿಲ್ದಾಣದಲ್ಲಿ ಅವರನ್ನು ಪೋಲಿಸರಿಗೆ ಒಪ್ಪಿಸಿದರು ಹಾಗೂ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಇಡೀ ಪ್ರಕರಣದ ವಿಡಿಯೋ ಮಾಡಲಾಗಿದೆ.
ಬಾಲಕಿ ಛತ್ತೀಸ್ಗಢದ ಬಿಲಾಸ್ಪುರ ಮೂಲದವಳಾಗಿದ್ದು, ಆಕೆಗೆ ಸಮಾಲೋಚನ ನಡೆಸಲಾಗುತ್ತಿದೆ. ಅವಳ ಸಾಮಾಜಿಕ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಈ ವರದಿಯಡಿ, ಯುವತಿಯನ್ನು ಕಳ್ಳಸಾಗಣೆದಾರರಿಗೆ ಹಸ್ತಾಂತರಿಸುವ ಹಿಂದಿನ ಕುಟುಂಬದ ಪರಿಸ್ಥಿತಿಯನ್ನು ಅಧ್ಯಯನ ಮಾಡಲಾಗುತ್ತದೆ. ಒಟ್ಟಾರೆ ಪರಿಸ್ಥಿತಿ ಅವಲೋಕಿಸಿದರೆ, ಮನೆಗೆ ಕಳುಹಿಸಿದ ನಂತರ ಮತ್ತೆ ಕಳ್ಳಸಾಗಣಿಕೆದಾರರ ಬಳಿ ಬಾಲಕಿಯನ್ನು ಕಳುಹಿಸುವ ಸಾಧ್ಯತೆಯಿದೆ, ಆದ್ದರಿಂದ ಆಕೆಯನ್ನು ಮನೆಗೆ ಕಳುಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ