
ತುಳಜಾಪೂರ (ಧಾರಾಶಿವ ಜಿಲ್ಲೆ) – ಶ್ರೀ ತುಳಜಾಭವಾನಿ ದೇವಿಗೆ ಅರ್ಪಿಸಿರುವ ಬಂಗಾರ ಮತ್ತು ಬೆಳ್ಳಿಯನ್ನು ಕರಗಿಸುವಂತೆ ನಿರ್ಧರಿಸಲಾಗಿದೆ. ಜೂನ 5 ರಂದು `ವಿಡಿಯೋ ರೆಕಾರ್ಡಿಂಗ’ ಮತ್ತು ಸಿಸಿಟಿವಿ ಛಾಯಾಚಿತ್ರಣದ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
ಇದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ಮಂದಿರ ಸಂಸ್ಥಾನದ ಅಧ್ಯಕ್ಷರಾದ ಡಾ. ಓಂಬಾಸೆಯವರು ಸಮಿತಿಯನ್ನು ಸ್ಥಾಪಿಸಿದ್ದಾರೆ. ಈ ಸಮಿತಿಯಲ್ಲಿ ಉಸ್ತುವಾರಿ ತಹಶೀಲ್ದಾರ, ಮುಜರಾಯಿ ಆಯುಕ್ತರ ಪ್ರತಿನಿಧಿ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಲೆಕ್ಕಾಧಿಕಾರಿಗಳು, ಭೋಪೆ ಪೂಜಾರಿ ಮಂಡಳದ ಅಧ್ಯಕ್ಷ ಅಮರರಾಜೆ ಕದಮ, ಪಾಳಿಕರ ಪೂಜಾರಿ ಮಂಡಳದ ಅಧ್ಯಕ್ಷ ಸಜ್ಜನರಾವ ಸಾಳುಂಕೆ, ಪೂಜಾರಿ ಮಂಡಳದ ಉಪಾಧ್ಯೆ ಅನಂತ ಕೊಂಡೊ, ಮಹಂತ ಚಿಲೋಜಿಬುವಾ, ಮಹಂತ ತುಕೋಜಿಬುವಾ, `ಬ್ಯಾಂಕ ಆಫ್ ಇಂಡಿಯಾ’ದ ಸೋನಾರ ಧನಂಜಯ ವೇದಪಾಠಕ ಮತ್ತು ರವಿ ಮಹಾಮುನಿಯವರು ಇದ್ದಾರೆ.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!