
ಮುಂಬಯಿ – ೨೦೦೨ ರಲ್ಲಿ, ಗುಜರಾತ್ನ ಗೋಧಾರಾ ರೈಲು ನಿಲ್ದಾಣದಲ್ಲಿ ಮತಾಂಧ ಮುಸ್ಲಿಮರು ಸಾಬರಮತಿ ಎಕ್ಸ್ಪ್ರೆಸ್ನ ಒಂದು ಬೋಗಿಗೆ ಬೆಂಕಿ ಹಚ್ಚಿದರು. ಇದರಿಂದಾಗಿ ಬೋಗಿಯಲ್ಲಿದ್ದ ೫೯ ಕಾರಸೇವಕರು ಸಾವನ್ನಪ್ಪಿದ್ದರು. ಇದಾದ ನಂತರ ಗುಜರಾತ್ನಲ್ಲಿ ಗಲಭೆ ಆರಂಭವಾಯಿತು. ಈಗ ಈ ಘಟನೆಯ ಮೇಲೆ ‘ಗೋಧರಾ : ಅಪಘಾತ ಅಥವಾ ಷಡ್ಯಂತ್ರ’ ಎಂಬ ಚಲನಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚಲನಚಿತ್ರದ ಸಂಕ್ಷಿಪ್ತ ಜಾಹೀರಾತು ಅಂದರೆ ‘ಟೀಸರ್’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಲನಚಿತ್ರವನ್ನು ಎಂ.ಕೆ. ಶಿವಾಕ್ಷ್ ಅವರು ನಿರ್ಮಿಸಿದ್ದಾರೆ.
ಒಂದು ನಿಮಿಷದ ಜಾಹೀರಾತಿನಲ್ಲಿ ಯಾವುದೇ ನಟರ ಮುಖ ಕಾಣಿಸುವುದಿಲ್ಲ; ಆದರೆ ಆ ಘಟನೆಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಮಾತ್ರ ತೋರಿಸಲಾಗಿದೆ. ‘ಈ ಚಲನಚಿತ್ರವು ೨೦೦೨ ರ ಗೋಧರಾ ದುರಂತದ ನೈಜ ಘಟನೆಗಳನ್ನು ಆಧರಿಸಿದೆ ಎಂದು ಜಾಹೀರಾತು ಹೇಳುತ್ತದೆ. ಇದರೊಂದಿಗೆ ‘ಸಾಬರಮತಿ ಎಕ್ಸ್ಪ್ರೆಸ್, ಬೋಗಿ ನಂ. ಎಸ್ ೬, ೫೯’ ಅಕ್ಷರಗಳನ್ನು ಬಹಳ ಪ್ರಮುಖವಾಗಿ ತೋರಿಸಲಾಗಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ