
ಇಸ್ಲಾಮಾಬಾದ (ಪಾಕಿಸ್ತಾನ) – ಅಹಿಂಸೆಯಿಂದ ಭಾರತ ಮತ್ತು ಪಾಕಿಸ್ತಾನ ಇವರಲ್ಲಿನ ಸಂಬಂಧ ಸುಧಾರಿಸಬಹುದು. ಅಹಿಂಸೆಯೆ ಜಗತ್ತಿನಲ್ಲಿನ ಹದಗೆಟ್ಟಿರುವ ದೇಶಗಳ ಸಂಬಂಧಗಳು ಸುಧಾರಿಸ ಬಹುದು; ಆದರೆ ರಾಜಕೀಯ ನಡೆಸುವವರು ಹೀಗೆ ಆಗಲು ಬಿಡುವುದಿಲ್ಲ, ಎಂದು ಪಾಕಿಸ್ತಾನದ ಪ್ರವಾಸದಲ್ಲಿರುವ ಆಚಾರ್ಯ ಧರ್ಮಧುರಂದರ ಸೂರಿ ಮಹಾರಾಜ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಲಾಹೋರ್ ಮತ್ತು ಗುಂಜಾರವಾಲ ಈ ಎರಡು ನಗರಗಳಿಗೆ ಭೇಟಿ ನೀಡುವವರಿದ್ದಾರೆ.
First Jain Monk to visit Pakistan after Independence:-
Acharya Sri Dharma Dhurandhar Suri on 21st May 2023 entered Pakistan through Wagah. He will travel on foot to Lahore and Gujranwala in Punjab where several Jain monuments & relics are located. @YoungJainsIndia @MehulAJain9 pic.twitter.com/0W0O5CYtFs
— राजा बॉंठिया Raja Banthia (@rajabanthia) May 22, 2023
ಸ್ವಾತಂತ್ರ್ಯದ ನಂತರ ಮೊಟ್ಟ ಮೊದಲು ಒಬ್ಬ ಜೈನಮುನಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಈಗ ಒಬ್ಬ ಜೈನ ಕೂಡ ಉಳಿದಿಲ್ಲ. ಆದರೂ ಕೂಡ ಮುನಿಗಳ ಸ್ವಾಗತಕ್ಕಾಗಿ ನೂರಾರು ಜನರು ಬಂದಿದ್ದರು. ಆ ಸಮಯದಲ್ಲಿ ಲಾಹೋರದ ಜೈನಮಂದಿರದ ಜೀರ್ಣೋದ್ಧಾರದ ಬಗ್ಗೆ ಧರ್ಮಧುರಂದರ ಸೂರಿ ಮಹಾರಾಜರು ಅಸಮಾಧಾನ ವ್ಯಕ್ತಪಡಿಸಿದರು. ಹೊಸ ಮಂದಿರ ಕನಿಷ್ಠ ಜೈನಮಂದಿರದ ಹಾಗೆ ಕಾಣಬೇಕು ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವುಜಿಹಾದಿ ಪಾಕಿಸ್ತಾನ ಇದು ಎಂದಿಗೂ ಒಪ್ಪುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ ! |
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ