
‘ಬೊಜ್ಜು ಕಡಿಮೆ ಮಾಡಲು ಸ್ವಲ್ಪ ಊಟ ಮತ್ತು ವ್ಯಾಯಾಮ ಇವೆರಡನ್ನು ನಿಯಮಿತವಾಗಿ ಮಾಡುವುದು ಅವಶ್ಯಕವಾಗಿದೆ. ಬೇಸಿಗೆಯಲ್ಲಿ ಮತ್ತು ಮಳೆಗಾಲದಲ್ಲಿ ನೈಸರ್ಗಿಕವಾಗಿ ಹಸಿವು ಕಡಿಮೆಯಾಗುತ್ತದೆ. ಇದರಿಂದ ಊಟವೂ ಕಡಿಮೆಯಾಗುತ್ತದೆ. ಆದುದರಿಂದ ಮಿತವಾಗಿ ಊಟವನ್ನು ಸಾಧಿಸಲು ನಿಸರ್ಗವು ಅನುಕೂಲವಾಗಿರುತ್ತದೆ. ಈ ಅವಕಾಶವನ್ನು ಸಾಧಿಸಿ ಊಟದ ಮೇಲೆ ನಿಗ್ರಹ ಇಡಬೇಕು ಮತ್ತು ನಿಯಮಿತವಾಗಿA ವ್ಯಾಯಾಮ ಮಾಡಬೇಕು. ಇದರಿಂದ ಬೊಜ್ಜು ಕಡಿಮೆಯಾಗಲು ಸಹಾಯವಾಗುತ್ತದೆ.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೪.೨೦೨೩)
ಲೇಖನಮಾಲೆಯ ಎಲ್ಲ ಲೇಖನಗಳನ್ನು ಒಟ್ಟಿಗೆ ಓದಲು https://bit.ly/3LG2JM3 ಈ ಲಿಂಕ್ ನೋಡಿ
![]() ಬೇಸಿಗೆಯಲ್ಲಿ ರಾತ್ರಿ ಕಡಿಮೆ ಊಟ ಮಾಡಬೇಕು ! ‘ಬೇಸಿಗೆಯಲ್ಲಿ ಸೂರ್ಯನ ತೀವ್ರ ಉಷ್ಣತೆಯಿಂದ ಜೀರ್ಣಶಕ್ತಿಯು ಮಂದವಾಗುತ್ತದೆ. ಈ ದಿನಗಳಲ್ಲಿ ಜೀರ್ಣ ಶಕ್ತಿಯನ್ನು ಉತ್ತಮವಾಗಿಡಲು ರಾತ್ರಿ ಕಡಿಮೆ ಊಟ ಮಾಡ ಬೇಕು, ಅಂದರೆ ಹೊಟ್ಟೆತುಂಬ ಉಣ್ಣದೇ ೨ ತುತ್ತು ಕಡಿಮೆ ತಿನ್ನಬೇಕು.’ – ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. |

ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
‘ಪಾರ್ಶ್ವವಾಯು’ ಕಾಯಿಲೆಯಲ್ಲಿ ವ್ಯಾಯಾಮದ ಲಾಭ ಆಗುತ್ತದೆಯೇ ?
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !