ಕುಖ್ಯಾತ ಗೂಂಡ ಅತಿಕ್ ಅಹಮದ್ ಇವನು ಅನೇಕ ಹಿಂದೂಗಳನ್ನು ಮತಾಂತರಗೊಳಿಸಿದ್ದ !

ಅಯೋಧ್ಯೆಯಲ್ಲಿನ ಹನುಮಾನ ಗಢಿಯ ಮಹಂತ ರಾಜುದಾಸ ಇವರ ದಾವೆ !

ಹನುಮಾನ ಗಢಿಯ ಮಹಂತ ರಾಜುದಾಸ

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಹನುಮಾನ ಗಢಿ ದೇವಸ್ಥಾನದ ಮಹಂತ ರಾಜು ದಾಸ ಇವರು, ಕುಖ್ಯಾತ ಗೂಂಡ ಅತಿಕ ಅಹಮದ್ ಇವನು ಮತಾಂತರದ ಕಾರ್ಯ ಮಾಡುತ್ತಿದ್ದನು. ‘ಅವನು ಇಲ್ಲಿಯವರೆಗೆ ೧೨ ಹಿಂದೂಗಳ ಮತಾಂತರ ಮಾಡಿದ್ದನು’, ಇಷ್ಟೇ ಮಾಹಿತಿ ಲಭ್ಯವಾಗಿದ್ದರೂ ಅವನು ಅನೇಕ ಹಿಂದೂಗಳ ಮತಾಂತರ ಮಾಡಿದ್ದನು ಇದು ವಸ್ತು ಸ್ಥಿತಿಯಾಗಿದೆ. ಯಾವ ಹಿಂದೂ ಗೂಂಡ ಅವನ ಜೊತೆ ಕೆಲಸ ಮಾಡುತ್ತಿದ್ದನು, ಅವನು ಆತನ ಮತಾಂತರ ಮಾಡಿದ್ದನು. ಇದರಲ್ಲಿ ಗುಡ್ಡು ಮುಸ್ಲಿಂ ಈ ಗೂಂಡನ ಸಮಾವೇಶ ಕೂಡ ಇದೆ. ಅವನ ಹಿಂದಿನ ಹೆಸರು ಆಯುಷ್ ಚೌದರಿ ಆಗಿತ್ತು ಎಂದು ಅವರು ಹೇಳಿದರು.

ರಾಜುದಾಸ ಇವರು, ಅತಿಕ್ ಅಹಮದ್ ಇವನನ್ನು ಕೊಲ್ಲಬಾರದಾಗಿತ್ತು; ಕಾರಣ ಅವನ ಸಾವಿನಿಂದ ಅನೇಕ ರಹಸ್ಯ ವಿಷಯಗಳು ಬಹಿರಂಗವಾಗದೆ ಹಾಗೆ ಉಳಿದವು. ಇದರಿಂದ ಕೆಲವು ಸುಳ್ಳು ಮುಖವಾಡ ಕಳಚುವುದರಿಂದ ತಪ್ಪಿಸಿಕೊಂಡರು ಎಂದು ಹೇಳಿದರು.

ಸಂಪಾದಕೀಯ ನಿಲುವು

ಈಗ ಮುಸಲ್ಮಾನ ಗುಂಡಾಗಳ ಮತಾಂತರ ಜಿಹಾದ !