ವಿರೋಧಿಸುವ ನಾಗರಿಕರ ಮೇಲೆ ಮುಸ್ಲಿಮರಿಂದ ನಿಂದನೆಪೊಲೀಸರಿಂದ ದೂರು ನೀಡುತ್ತಿದ್ದಂತೆಯೇ ೫ ಸಾವಿರ ರೂಪಾಯಿ ದಂಡ !

ಅಲ್ಮೋಡಾ (ಉತ್ತರಾಖಂಡ) – ಇಲ್ಲಿನ ರಾನಿಖೇತ್ ಪ್ರದೇಶದ ಸರಕಾರಿ ಜಮೀನಿನ ಮೇಲೆ ಮುಸ್ಲಿಂರ ಅಕ್ರಮ ಗುಡಿಸಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ, ಅಕ್ರಮ ಗುಡಿಸಲಿನಲ್ಲಿ ಇರುವ ಜನರು ಚರಂಡಿ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಲ್ಲಿನ ಕೆಲವು ಮುಸ್ಲಿಮರು ಈ ಜನರನ್ನು ವಿರೋಧಿಸುವುದು ಕಂಡುಬರುತ್ತಿದೆ. ‘ಇದು ನಿಮ್ಮಪ್ಪನ ಆಸ್ತಿಯಾಗಿದೆಯೇ ?’ ಎಂದು ಮುಸಲ್ಮಾನರು ನಿಂದಿಸುತ್ತಿರುವುದು ಕಂಡು ಬರುತ್ತಿದೆ. ಈ ವೀಡಿಯೋ ಆಧರಿಸಿ ಉತ್ತರಾಖಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಒಬ್ಬ ಮುಸಲ್ಮಾನನಿಗೆ ೫ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೆ, ಈ ಚರಂಡಿಯನ್ನು ಮುಚ್ಚುವ ಮಾಹಿತಿಯನ್ನು ಪೊಲೀಸರು ಟ್ವೀಟ್ ಮಾಡಿ ಹೇಳಿದ್ದಾರೆ. ಪೊಲೀಸರು ವಿಧಿಸಿರುವ ದಂಡ ತೀರಾ ಕಡಿಮೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
‘तेरे बाप की जमीन है?’: नदी में बहा देते हैं मल-मूत्र, मना करने पर दी गालियाँ – उत्तराखंड के सैनिक क्षेत्र में बनी अवैध मुस्लिम बस्ती का वीडियो#Uttarakhand #Almorahttps://t.co/AKESb5HPYb
— ऑपइंडिया (@OpIndia_in) April 22, 2023
ಸಂಪಾದಕರ ನಿಲುವು
|
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!