|

ಮುಝಪ್ಪರಪುರ (ಬಿಹಾರ) – ಇಲ್ಲಿಯ ಮಹಮ್ಮದ್ ಮೊಯಿಉದ್ದೀನ್ ಎಂಬ ಮತಾಂಧ ಮುಸಲ್ಮಾನ ಯುವಕನು ೨ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ದೇವಿಯ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆ ಸಮಯದಲ್ಲಿ ಮುಸಲ್ಮಾನ ಧರ್ಮದ ಪ್ರಕಾರ ಘೋಷಣೆ ಕೂಗುತ್ತಿದ್ದನು. ಇದರಿಂದ ಆಕ್ರೋಶಗೊಂಡ ಹಿಂದೂಗಳು ಮೋಯಿಉದ್ದಿನನ್ನು ಥಳಿಸಿದರು, ಆದರೆ ಗದ್ದಲದ ಲಾಭ ಪಡೆದು ಅವನು ಘಟನಾ ಸ್ಥಳದಿಂದ ಪರಾರಿಯಾದನು. ಹಿಂದೂಗಳು ಅವನ ವಿರುದ್ಧ ಬಲವಾಗಿ ವಿರೋಧಿಸಿದ ನಂತರ ಪೊಲೀಸರು ಮೋಯಿಉದ್ದೀನನನ್ನು ಅವನ ಮನೆಯಿಂದ ಬಂಧಿಸಿದರು. (ಹಿಂದೂಗಳು ವಿರೋಧಿಸದೇ ಇದ್ದರೆ ಪೊಲೀಸರು ಸುಮ್ಮನೆ ಕೂರುತ್ತಿದ್ದರು, ಎಂದು ಅರ್ಥಮಾಡಿಕೊಳ್ಳಬೇಡಿ ? – ಸಂಪಾದಕರು) ಚಿಕಿತ್ಸೆಗಾಗಿ ಅವನನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. (ಈ ರೀತಿ ಘಟನೆಯಲ್ಲಿ ಮುಸಲ್ಮಾನ ಆರೋಪಿಯನ್ನು ಮನೋರೋಗಿ ಎಂದು ಹೇಳಿ ಘಟನೆಯ ಗಾಂಭೀರ್ಯ ಕಡಿಮೆ ಮಾಡುತ್ತಾರೆ. ಮಾನಸಿಕ ರೋಗದಿಂದ ಬಳಲುತ್ತಿರುವ ಮುಸಲ್ಮಾನ ಎಂದಾದರೂ ಈ ರೀತಿಯ ಕೃತ್ಯ ಮಸೀದಿಯಲ್ಲಿ ಹೋಗಿ ಮಾಡಿರುವುದು ಕೇಳಿದ್ದೇವೆಯೇ ? – ಸಂಪಾದಕರು)
Bihar, Md Mohiuddin has been arrested for urinating inside our temple.
किस भाईचारे की बात करते हैं ये लोग ? pic.twitter.com/Pp6qCEagsw
— BALA (@erbmjha) April 23, 2023
ಸಂಪಾದಕರ ನಿಲುವು
|
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ