
ಭಾಗ್ಯನಗರ (ತೆಲಂಗಾಣ) – ರಾಮನವಮಿಯ ಪ್ರಯುಕ್ತ ನಡೆಸಲಾದ ಮೆರವಣಿಗೆಯ ನಂತರ ಅಲ್ಲಿಯ ಚಾರಮಿನಾರ್ ಪ್ರದೇಶದ ಒಂದು ಮಸೀದಿಯ ಹೊರಗೆ ಹಿಂದೂಗಳಿಂದ ಶಾಂತಿ ಭಂಗವಾಯಿತೆಂದು ಆರೋಪಿಸುತ್ತಾ ಮುಸಲ್ಮಾನರು ಅವರನ್ನು ಅಮಾನುಷವಾಗಿ ಥಳಿಸಿದ್ದಾರೆ. ಆದ್ದರಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಮುಸಲ್ಮಾನರ ಹೇಳಿಕೆಯ ಪ್ರಕಾರ, ಮಸೀದಿಯಲ್ಲಿ ನಮಾಜ್ ಪಠಣ ನಡೆಯುತ್ತಿರುವಾಗ ಹೊರಗೆ ಗಲಾಟೆ ಮಾಡುವುದರಿಂದ ಶಾಂತಿಭಂಗವಾಯಿತು. ಅದರಿಂದ ವಿವಾದ ನಿರ್ಮಾಣವಾಗಿ ಹೊಡೆದಾಟ ನಡೆಯಿತು. ಭಾಜಪದ ಸಂಸದ ಟಿ . ರಾಜಸಿಂಹ ಇವರ ಮೇಲೆ ಕಥಿತ ಆಕ್ಷೇಪಾರ್ಹ ಹೇಳಿಕೆ ಮೇಲೆ ದೂರು ದಾಖಲು
ಭಾಗ್ಯನಗರದ ಗೋಶಾಮಹಲ ಮತದಾರ ಕ್ಷೇತ್ರದ ಪ್ರಖರ ಹಿಂದುತ್ವನಿಷ್ಠ ಸಂಸದ ಟಿ. ರಾಜಸಿಂಹ ಇವರು ಇಲ್ಲಿ ರಾಮನವಮಿಯ ಪ್ರಯುಕ್ತ ನಡೆಸಿರುವ ಮೆರವಣಿಗೆಯ ನಂತರ ನಡೆದ ಸಭೆಯಲ್ಲಿ ಕಥಿತ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ಧ ದೂರು ದಾಖಲಿಸಲಾಗಿದೆ.’ಭಾರತವನ್ನು ಹಿಂದೂ ರಾಷ್ಟ್ರ ಮಾಡಲು’ಹಮ್ ದೊ ಮತ್ತು ಹಮಾರೆ ದೋ ‘ಇವರಿಗೆ ಮಾತ್ರ ಮತದಾನದ ಅಧಿಕಾರವಿದೆ.’ಹಮ ಪಾಂಚ ಮತ್ತು ಹಾಮಾರೆ ಪಚಾಸ ‘ ಇವರಿಗೆ ಮತದಾನದ ಅಧಿಕಾರ ಇರುವುದಿಲ್ಲ ,ಹೀಗೆ ಟಿ.ರಾಜಾ ಸಿಂಹ ಇವರು ಹೇಳಿದ್ದರು ಎಂದು ಹೇಳಲಾಗುತ್ತದೆ.
Hyderabad: Islamists attack Hindus for chanting devotional slogans during Ram Navami amid Ramzan evening prayershttps://t.co/r6PwPko65E
— OpIndia.com (@OpIndia_com) April 1, 2023
ಸಂಪಾದಕರ ನಿಲುವುಹಿಂದೂಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಹಬ್ಬಗಳ ಮೆರವಣಿಗೆಗಳ ಮೇಲೆ ದೇಶದಲ್ಲಿ ಅನೇಕ ಸ್ಥಳಗಳಲ್ಲಿ ಮತಾಂಧ ಮುಸಲ್ಮಾನರಿಂದ ದಾಳಿ ನಡೆಯುತ್ತದೆ ಮತ್ತು ಜಾತ್ಯತೀತರು, ಪ್ರಗತಿಪರರು, ಮಾನವಾಧಿಕಾರದವರು ಎಲ್ಲರೂ ಶಾಂತವಾಗಿ ಇರುತ್ತಾರೆ ; ಆದರೆ ಹಿಂದೂಗಳು ಏನಾದರೂ ಇತರ ಧರ್ಮದವರ ಮೇಲೆ ದಾಳಿ ಮಾಡಿರುವ ಸುಳ್ಳು ಸುದ್ದಿ ಏನಾದರೂ ಪಸರಿಸದರೆ, ಆಗ ಇವರೆಲ್ಲರೂ ಹಿಂದೂಗಳನ್ನು ‘ ತಾಲಿಬಾನಿ ‘ ಎಂದು ಹೇಳಲು ಎಲ್ಲರೂ ಒಟ್ಟಾಗಿ ಸೇರುತ್ತಾರೆ , ಇದನ್ನು ಗಮನದಲ್ಲಿಡಿ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !