
ತಿರುವನಂತಪುರಂ (ಕೇರಳ) – ಕೇರಳದ ಉಚ್ಚ ನ್ಯಾಯಾಲಯವು ರಾಜ್ಯದ ಮಲಪ್ಪುರಂನ ಅಂಗದಿಪುರಂನಲ್ಲಿರುವ ಪ್ರಸಿದ್ಧ ತಿರುಮಂಧಮಕುನ್ನು ಭಗವತಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಕೇರಳ ಉಚ್ಚನ್ಯಾಯಲಯವು ಸ್ವೀಕರಿಸಿದೆ. ದೇವಸ್ಥಾನದ ಮಹೋತ್ಸವಕ್ಕಾಗಿ ರಚಿಸಲಾಗಿದ್ದ ‘ಪೂರಂ ಆಯೋಜನಾ ಸಮಿತಿಯ ಪ್ರಮುಖ ಹುದ್ದೆಗಳಿಗೆ ಮುಸಲ್ಮಾನರನ್ನು ನೇಮಕಾತಿಯನ್ನು ಪ್ರಶ್ನಿಸಿ ‘ಹಿಂದೂ ಐಕ್ಯ ವೇದಿ’ಯು ಈ ಅರ್ಜಿ ದಾಖಲಿಸಿದೆ. ದೇವಸ್ಥಾನದ ಉತ್ಸವವು ಮಾರ್ಚ್ ೨೮ ರಿಂದ ಏಪ್ರಿಲ್ ೭ ರವರೆಗೆ ನಡೆಯಲಿದೆ.
೧. ಸ್ಥಳಿಯ ಪ್ರಸಾರ ಮಾಧ್ಯಮಗಳು ನೀಡಿದ ಮಾಹಿತಿಯನುಸಾರ, ‘ಇಂಡಿಯನ್ ಮುಸ್ಲಿಂ ಲೀಗ್’ ನ ಸಾಂಸದ ಅಬ್ದುಸ್ಮಮದ್ ಸಮದಾನಿ ಇವರು ಈ ಸಮಿತಿಯ ಮುಖ್ಯ ಸಂರಕ್ಷಕರಾಗಿದ್ದೂ ಸಮಿತಿಯವು ಇದೇ ಲೀಗ್ ನ ಶಾಸಕ ಮಂಜಲಮಕುಜಿ ಅಲಿ ಆಗಿದ್ದಾರೆ.
೨. ‘ವರ್ಡಿಕ್ಟಮ್’ ಈ ಕಾನೂನಿನ ವಿಷಯದ ಮಾಹಿತಿಯನ್ನು ಪ್ರಸಾರ ಮಾಡುವ ‘ಹಿಂದೂ ಐಕ್ಯ ವೇದಿ’ಯ ಸಚಿವ ಪಿ.ವಿ. ಮುರಲಿಧರನ್ ಇವರು, ಉತ್ಸವ ಸಮಿತಿಯ ಸ್ಥಾಪನೆ ದೇವಸ್ವಂ ಬೋರ್ಡ್ನ ನಿಯಮಗಳ ಮಾಡಲಾಗಿದೆ. ಬೋರ್ಡ್ ಪ್ರಕಾರ ಸಮಿತಿಯ ಮಹತ್ವದ ಹುದ್ದೆಯಲ್ಲಿ ಕೇವಲ ಹಿಂದೂಗಳನ್ನೇ ನೇಮಕ ಮಾಡಬಹುದು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !