೧೯೨೧ ರಲ್ಲಿ ನಡೆದಿರುವ ಮೋಪಲರ ಗಲಭೆಯ ಹಿನ್ನೆಲೆಯು ಮೊದಲನೆಯ ಮಹಾಯುದ್ಧದೊಂದಿಗಿದೆ. ಈ ಗಲಭೆಯಲ್ಲಿ ಸರಕಾರಿ ಕಾರ್ಮಿಕರು, ಪೊಲೀಸ್ ಮತ್ತು ಅಂದಿನ ಬ್ರಿಟಿಷ ಸೈನಿಕರ ಮೇಲೆ ದಾಳಿ ಮಾಡಲಾಗಿತ್ತು, ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಸಂಹಾರ ಮಾಡಲಾಗಿತ್ತು. ಈ ಗಲಭೆ ಸುಮಾರು ೬ ತಿಂಗಳ ನಡೆಯಿತು. ಮತಾಂಧ ಜಿಹಾದಿಗಳು ಇದು ನಮ್ಮ ಚಳುವಳಿಯಾಗಿದ್ದು ಇದು ನಮ್ಮ ವಿಜಯವಾಗಿದೆ ಎಂದು ಘೋಷಿಸಿದರು. ಆದರೆ ಇದು ಚಳುವಳಿಯಲ್ಲ, ಇದು ಹಿಂದೂಗಳ ನರಸಂಹಾರವಾಗಿತ್ತು. ಮೋಪಲ ಗಲಭೆಯಲ್ಲಿ ಮತಾಂಧರಿಂದ ಹಿಂದೂಗಳ ಮೇಲೆ ಅತ್ಯಾಚಾರ ಮಾಡಲಾಗಿತ್ತು. ಆದರೆ ಹಿಂದೂ-ಮುಸ್ಲಿಂ ಏಕತೆಗಾಗಿ ಹಿಂದೂಗಳು ಈ ಅತ್ಯಾಚಾರ ಸಹಿಸಬೇಕು, ಎಂಬಂತಹ ಆಘಾತಕಾರಿ ಹೇಳಿಕೆ ಮೋಹನದಾಸ ಗಾಂಧಿ ಇವರು ನೀಡಿದ್ದರು. ಮೊಪಲ ಗಲಭೆ ಇದು ಜಿಹಾದನ ಒಂದು ಭಾಗವಾಗಿತ್ತು. ಗಲಭೆಕೋರರು ಸಹ ಇದು ‘ಜಿಹಾದ್ ಎಂದು ಒಪ್ಪಿದ್ದರು.
ಸನಾತನ ಪ್ರಭಾತ > Post Type > ರಾಷ್ಟ್ರ ಮತ್ತು ಧರ್ಮ > ಕೇರಳದಲ್ಲಿನ ಮೊಪಲ್ ರ ಗಲಭೆ ಇದು ‘ಜಿಹಾದ್ವೇ ಆಗಿತ್ತು ! – ನ್ಯಾಯವಾದಿ ಕೃಷ್ಣರಾಜ, ಕೇರಳ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ
ಕೇರಳದಲ್ಲಿನ ಮೊಪಲ್ ರ ಗಲಭೆ ಇದು ‘ಜಿಹಾದ್ವೇ ಆಗಿತ್ತು ! – ನ್ಯಾಯವಾದಿ ಕೃಷ್ಣರಾಜ, ಕೇರಳ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ
ಸಂಬಂಧಿತ ಲೇಖನಗಳು
- ನನ್ನ ಜೀವಕ್ಕೂ ಅಪಾಯ; ರಕ್ಷಣೆ ನೀಡಿ ! – ನೇಹಾಳ ತಂದೆಯ ಬೇಡಿಕೆ
- Moradabad Love Jihad : ಮೊಹಮ್ಮದ್ ಫುಜೈಲ್ ‘ಪಬಜೀ’ ಮೂಲಕ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಲೆದು ಮತಾಂತರಿಸಿ ವಿವಾಹವಾದ !
- ಮತದಾನಕ್ಕಾಗಿ ಬಸ್ಸಿನಲ್ಲಿ ಹೊರಟ ಹಿಂದೂ ಯುವತಿಗೆ ಮತಾಂಧ ಮುಸಲ್ಮಾನನಿಂದ ಕಿರುಕುಳ !
- Muslims Given Backward Class Status: ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ಮುಸಲ್ಮಾನರನ್ನು ಹಿಂದುಳಿದ ವರ್ಗದವರು ಎಂದು ನಿರ್ಧರಿಸಿದೆ !
- Statement by Former Congress Minister: ‘ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಮರು ಹೆಚ್ಚು ಬಲಿದಾನ ಮಾಡಿದ್ದಾರೆ !’ (ಅಂತೆ) – ಎಚ್. ಆಂಜನೇಯ, ಮಾಜಿ ಸಚಿವ
- ಭಾರತದಲ್ಲಿ 795 ಸ್ಥಳಗಳನ್ನು ಮುಸ್ಲಿಂ ಬಹುಸಂಖ್ಯಾತ ಎಂದು ನಿರ್ಧರಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ವಿತರಣೆ