ಸನಾತನ ಸಾಧಕ ಶ್ರೀ. ವಿಠೋಭಾ ಮ್ಹಾಳಸೆಕರ ಅವರ ೪೦ ವರ್ಷ ಗಳ ಸಮಾಜ, ದೇಶ ಮತ್ತು ಧರ್ಮ ಸೇವೆಯನ್ನು ಗುರುತಿಸಿ ಶ್ರೀ ಪರಮಾತ್ಮ ಪೀಠಾಧೀಶ್ವರ ಸದ್ಗುರು ಭಗವಾನ್ ಬ್ರಹ್ಮರ್ಷಿ ಶ್ರೀ ಶ್ರೀ ಶ್ರೀ ಡಾ. ಪರಮಾತ್ಮಜಿ ಮಹಾರಾಜರು ‘ಆತ್ಮಶ್ರೀ ಪ್ರಶಸ್ತಿಯನ್ನು ಪ್ರದಾನಿಸಿದರು. ಹಳಿಯಾಳದಲ್ಲಿ ದಿನಾಂಕ. ೧೪.೨.೨೦೨೩ ರಂದು ನಡೆದ ‘ಹಳಿಯಾಳ ಕಲ್ಯಾಣ ಹೋಮ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಶ್ರೀ. ವಿಠೋಬಾ ಮ್ಹಾಳಸೆಕರ್ ಅವರು ಈ ಗೌರವವನ್ನು ಸನಾತನ ಸಂಸ್ಥೆಯ ಸಂಸ್ಥಾಪಕರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಕೃಪೆಯ ಪ್ರಸಾದ ಎಂದು ಸ್ವೀಕರಿಸಿ ಗುರುಚರಣಗಳಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಶ್ರೀ ಪರಮಾತ್ಮ ಪೀಠಾಧೀಶ್ವರರ ಚರಣಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಸನಾತನ ಪ್ರಭಾತ > ಸಾಧನೆ > ಹಳಿಯಾಳದ ಸನಾತನ ಸಾಧಕ ಶ್ರೀ. ವಿಠೋಬಾ ಶಂಕರ ಮ್ಹಾಳಸೆಕರ ಇವರಿಗೆ ‘ಆತ್ಮಶ್ರೀ ಪ್ರಶಸ್ತಿ ಪ್ರದಾನ
ಹಳಿಯಾಳದ ಸನಾತನ ಸಾಧಕ ಶ್ರೀ. ವಿಠೋಬಾ ಶಂಕರ ಮ್ಹಾಳಸೆಕರ ಇವರಿಗೆ ‘ಆತ್ಮಶ್ರೀ ಪ್ರಶಸ್ತಿ ಪ್ರದಾನ
ಸಂಬಂಧಿತ ಲೇಖನಗಳು
- ‘ಅಹಂಭಾವದಿಂದಾದ ಒಳ್ಳೆಯ ಕೃತಿಯೂ ದೇವರಿಗೆ ಇಷ್ಟವಾಗುವುದಿಲ್ಲ’, ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಒಂದು ಪ್ರಸಂಗದಿಂದ ಕಲಿಸಿದುದರಿಂದ ಅಹಂ ನಿರ್ಮೂಲನೆಯ ಮಹತ್ವ ಮನಸ್ಸಿನಲ್ಲಿ ಮೂಡುವುದು !
- ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೆ ಸಾಧನೆಯ ವಿಷಯದಲ್ಲಿ ಸಾಧಕರು ಕೇಳಿದ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿರುವ ಉತ್ತರಗಳು !
- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
- ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !
- ಸಾಧಕರಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆಗಳ ಕಾರಣವನ್ನು ಹುಡುಕುವಾಗ ಸೂಕ್ಷ್ಮವನ್ನು ಅರಿಯುವ ಸಾಧಕರಿಗೆ ವಾಸ್ತುವಿನ ಸೂಕ್ಷ್ಮ ಪರೀಕ್ಷಣೆ ಮಾಡಲು, ಹಾಗೆಯೇ ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯ ವಿವಿಧ ಪದ್ಧತಿಗಳನ್ನು ಶೋಧಿಸಲು ಕಲಿಸಿ ಅವರನ್ನು ತಯಾರಿಸುವ ಪರಾತ್ಪರ ಗುರು ಡಾ. ಜಯಂತ ಆಠವಲೆ !