ಅಜಮೇರ ದರ್ಗಾಗೆ ಸಿಗುವ ಅರ್ಪಣೆಯಲ್ಲಿ ಭ್ರಷ್ಟಾಚಾರ !

ಅಜ್ಮೀರ್ (ರಾಜಸ್ಥಾನ) – ಇಲ್ಲಿಯ ಕ್ವಾಜಾ ಮೋಹಿದ್ದಿನ್ ಹಸನ್ ಚಿಸ್ತಿ ದರ್ಗಾದ ಖಾದೀಮ್ (ಸೇವಕ) ಮತ್ತು ದರ್ಗಾ ಸಮಿತಿಯ ಸದಸ್ಯರಲ್ಲಿ ವಿವಾದ ಮುಂದುವರೆದಿದೆ. ಖಾದಿಮರು ಈ ಸಮಿತಿಯ ಸದಸ್ಯರ ಬಗ್ಗೆ ದರ್ಗಾಕ್ಕೆ ದೊರೆಯುವ ದೆಣಗಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಅವರು ಈಡಿ ಇಂದ ವಿಚಾರಣೆ ನಡೆಯಲು ಆಗ್ರಹಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಅಜಮೇರದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.
अजमेर दरगाह के खादिमों ने मोदी सरकार से गुहार लगाते हुए कहा कि दरगाह में चढ़ाए जाने वाले पैसों की ED से जाँच करवाई जाए।https://t.co/hSMnEQzAO1
— ऑपइंडिया (@OpIndia_in) March 19, 2023
ಈ ಮನವಿಯಲ್ಲಿ, ಕಳೆದ ೫ ವರ್ಷಗಳಿಂದ ಇಲ್ಲಿ ಬರುವ ಭಕ್ತರಿಗೆ ಸಮಿತಿಯು ಯಾವುದೇ ಸೌಕರ್ಯ ನೀಡಿಲ್ಲ. ದರ್ಗಾದ ಚಾವಣಿ ಮುರಿದಿದೆ. ನೆಲದ ಕಲ್ಲುಗಳ ಸ್ಥಿತಿ ಕೂಡ ಹಾಗೆ ಇದೆ. ಎಲ್ಲಾ ಕಡೆ ಅಸ್ವಚ್ಚತೆ ಇದೆ. ಆದ್ದರಿಂದ ಬರುವ ಭಕ್ತರಿಗೆ ತೊಂದರೆ ಸಹಿಸಬೇಕಾಗುತ್ತದೆ. ಜನರು ನೀಡಿರುವ ದಾನದ ಹಣದ ಲೆಕ್ಕದಲ್ಲಿ ಮೋಸ ಮಾಡಲಾಗುತ್ತಿದೆ. ದರ್ಗಾದ ಸಂಪತ್ತಿಯ ದುರುಪಯೋಗ ಮಾಡಲಾಗುತ್ತಿದೆ. ರಾಜಸ್ಥಾನ ಉಚ್ಚ ನ್ಯಾಯಾಲಯದ ಆದೇಶದ ನಂತರ ಕೂಡ ದರ್ಗಾ ಸಮಿತಿಯಿಂದ ನಿರೀಕ್ಷಣಾ ಕೋಣೆ ತೆರೆದಿಲ್ಲ ಎಂದು ಹೇಳಿದೆ.
ಸಂಪಾದಕರ ನಿಲುವು* ಹಿಂದೂಗಳ ದೇವಸ್ಥಾನಗಳನ್ನು ಸರಾಗವಾಗಿ ಸರಕಾರಿಕರಣ ಮಾಡುವ ಎಲ್ಲಾ ಪಕ್ಷದ ಸರಕಾರಗಳು ಇಂತಹ ದರ್ಗಾದ ಸರಕಾರಿಕರಣ ಮಾಡುವ ಧೈರ್ಯ ತೋರುವುದೇ ? |
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!