ಇಸ್ಲಾಮಾಬಾದ (ಪಾಕಿಸ್ತಾನ) – ದಿವಾಳಿಯ ಹೊಸ್ತಿಲಲ್ಲಿ ನಿಂತಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫ ರಮಜಾನ್ ಸಮಯದಲ್ಲಿ ಬಡವರಿಗೆ ಗೋಧಿಹಿಟ್ಟನ್ನು ಉಚಿತವಾಗಿ ವಿತರಿಸುವುದಾಗಿ ಘೋಷಿಸಿದ್ದಾರೆ. ಸಧ್ಯಕ್ಕೆ ಪಾಕಿಸ್ತಾನಕ್ಕೆ ಗೋಧಿ ಹಿಟ್ಟಿನ ಕೊರತೆ ಅತ್ಯಧಿಕವಾಗಿದೆ. ಮಾರ್ಚ 24 ರಿಂದ ರಮಜಾನ್ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಪಂಜಾಬ ಪ್ರಾಂತ್ಯದಲ್ಲಿ ಹಿಟ್ಟನ್ನು ವಿತರಿಸಲಿದ್ದಾರೆ.
ಸನಾತನ ಪ್ರಭಾತ > Post Type > ವಾರ್ತೆಗಳು > ಅಂತರರಾಷ್ಟ್ರೀಯ > ದಿವಾಳಿಯ ಹೊಸ್ತಿಲಲ್ಲಿ ನಿಂತಿರುವ ಪಾಕಿಸ್ತಾನದ ಪ್ರಧಾನಿ ರಮಜಾನ್ ಸಮಯದಲ್ಲಿ ಗೋಧಿಹಿಟ್ಟನ್ನು ಉಚಿತವಾಗಿ ವಿತರಿಸಲಿದೆ !
ದಿವಾಳಿಯ ಹೊಸ್ತಿಲಲ್ಲಿ ನಿಂತಿರುವ ಪಾಕಿಸ್ತಾನದ ಪ್ರಧಾನಿ ರಮಜಾನ್ ಸಮಯದಲ್ಲಿ ಗೋಧಿಹಿಟ್ಟನ್ನು ಉಚಿತವಾಗಿ ವಿತರಿಸಲಿದೆ !
ಸಂಬಂಧಿತ ಲೇಖನಗಳು
- ಭಾರತದಿಂದ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲಿದೆ !
- Muijju’s Party Won Parliamentary Elections: ಮಾಲ್ಡೀವ್ಸ್ನ ಸಂಸತ್ ಚುನಾವಣೆಯಲ್ಲಿ, ಭಾರತ ದ್ವೇಷಿ ಮುಯಿಜ್ಜು ಪಕ್ಷಕ್ಕೆ ಬಹುಮತ!
- Headmaster Working as Terrorist Aid: ಪೂಂಚ್ (ಜಮ್ಮು-ಕಾಶ್ಮೀರ) ನಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುತ್ತಿರುವ ಮುಖ್ಯೋಪಾಧ್ಯಾಯನ ಬಂಧನ !
- Britain Reduces Tax Exemption Years: ಬ್ರಿಟನ್ ಅನಿವಾಸಿ ಭಾರತೀಯರ ಸ್ಥಿರ ಠೇವಣಿ ಮತ್ತು ಷೇರು ಮಾರುಕಟ್ಟೆಯ ಮೇಲಿನ ತೆರಿಗೆ ವಿನಾಯಿತಿಯ ವರ್ಷವನ್ನು ಕಡಿಮೆ ಮಾಡಿದೆ !
- Gaza-Loving Communist Mentality : ಸನಾತನ ಸಂಸ್ಥೆಯ ಧಾರ್ಮಿಕ ವಿಧಿಗೆ ಸಂಬಂಧಿತ ಆ್ಯಪ್ ಗಳನ್ನು ಬ್ಯಾನ್ ಮಾಡಿರುವುದರ ಹಿಂದೆ ‘ಗಾಝಾಪ್ರೇಮಿ’ದಂತಹ ಸಾಮ್ಯವಾದಿ ಮಾನಸಿಕತೆ; ತಪ್ಪಿತಸ್ಥರ ವಿರುದ್ಧ ಗೂಗಲ್ ಕ್ರಮ ಕೈಗೊಳ್ಳಬೇಕು ! – ಸನಾತನ ಸಂಸ್ಥೆ
- Green Islam : ಇಮಾಮ್ ನಸ್ರುದ್ದೀನ ಉಮರ್ ಇವರ ನೇತೃತ್ವದಲ್ಲಿ, ಇಂಡೋನೇಷ್ಯಾದಲ್ಲಿ ‘ಗ್ರೀನ್ ಇಸ್ಲಾಂ’ ಚಳವಳಿ ತೀವ್ರವಾಗುತ್ತಿದೆ.!