
ಗವಾಂ ದೃಷ್ಟ್ವಾ ನಮಸ್ಕೃತ್ಯ ಕುರ್ಯಾಚ್ಚೈವ ಪ್ರದಕ್ಷಿಣಮ್ |
ಪ್ರದಕ್ಷಿಣೀಕೃತಾ ತೇನ ಸಪ್ತದ್ವೀಪಾ ವಸುನ್ಧರಾ ||
– ಗೋಸಾವಿತ್ರೀಸ್ತೋತ್ರ, ಶ್ಲೋಕ ೧೩
ಅರ್ಥ : ಗೋಮಾತೆಯ ದರ್ಶನ ಪಡೆದ ನಂತರ ಅವಳಿಗೆ ನಮಸ್ಕಾರ ಮಾಡಬೇಕು ಹಾಗೂ ಪ್ರದಕ್ಷಿಣೆಯನ್ನು ಹಾಕಬೇಕು. ಅದರಿಂದ ಸಪ್ತದ್ವೀಪ (ಟಿಪ್ಪಣಿ)ವಿರುವ ಪೃಥ್ವಿ ಪ್ರದಕ್ಷಿಣೆಯ ಫಲವು ಸಿಗುತ್ತದೆ.
ಟಿಪ್ಪಣಿ : ಪೃಥ್ವಿಯು ಜಂಬೂ, ಕುಶ, ಪ್ಲಕ್ಷ, ಕ್ರೌಂಚ, ಶಾಲ್ಮಲಿ, ಶಾಕ ಮತ್ತು ಪುಷ್ಕರ ಈ ಏಳು ದ್ವೀಪಗಳಲ್ಲಿ ವಿಭಜಿಸಲ್ಪಟ್ಟಿದೆ, ಎಂಬ ವರ್ಣನೆಯು ಪುರಾಣಗಳಲ್ಲಿ ಸಿಗುತ್ತದೆ. (ಈಗಿನ ಪೃಥ್ವಿಯ ಖಂಡ – ಏಷಿಯಾ, ಆಫ್ರಿಕಾ, ಯುರೋಪ, ಅಮೇರಿಕ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ ಹಾಗೂ ಆರ್ಕ್ಟಿಕ್) (ಆಧಾರ – ಕಲ್ಯಾಣ ಮಾಸಪತ್ರಿಕೆ)
ಈ ಜ್ಞಾನದ ತಿಳಿವಳಿಕೆ ಇಲ್ಲದ ಹಾಗೂ ಗೋವುಗಳನ್ನು ಕಸಾಯಿಖಾನೆಗೆ ಹಾಕುವ ಸ್ವಾತಂತ್ರ್ಯದಿಂದ ಈವರೆಗಿನ ಹಿಂದೂ ಆಡಳಿತಗಾರರು ಕೇವಲ ಜನ್ಮಹಿಂದೂಗಳಾಗಿದ್ದಾರೆ, ಕರ್ಮಹಿಂದೂಗಳಲ್ಲ ಅದರ ಫಲವನ್ನು ಅವರು ಭೋಗಿಸಬೇಕಾಗುವುದು. – ಸಂಪಾದಕರು
ಅಡುಗೆಮನೆ
ಸಹಾರನ್ಪುರ (ಉತ್ತರ ಪ್ರದೇಶ) : ‘ಶ್ರೀ ಗೋಗಾ ಮಢಿ’ ತೀರ್ಥಕ್ಷೇತ್ರವನ್ನು ಮನೋರಂಜನೆಯ ಕೇಂದ್ರವನ್ನಾಗಿ ಮಾಡಿದ್ದಕ್ಕೆ ವಿರೋಧ!
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ ಅಸುರರಿದ್ದರೆ, ಶಸ್ತ್ರ ಎತ್ತಲೇಬೇಕಾಗುತ್ತದೆ !