ರಾಷ್ಟ್ರೀಯ ಭೂವಿಜ್ಞಾನ ಸಂಶೋಧನ ಸಂಸ್ಥೆಯ ವಿಜ್ಞಾನಿಗಳಿಂದ ಎಚ್ಚರಿಕೆ !

ನವ ದೆಹಲಿ – ಉತ್ತರಾಖಂಡದಲ್ಲಿ ಯಾವಾಗ ಬೇಕಾದರೂ ಪ್ರಭಲ ಭೂಕಂಪ ಸಂಭವಿವ ಸಾಧ್ಯತೆ ಎಂದು ರಾಷ್ಟ್ರೀಯ ಭೂ ವಿಜ್ಞಾನ ಸಂಶೋಧನಾ ಸಂಸ್ಥೆಯಿಂದ (ಎನ್.ಜಿ.ಆರ್.ಐ. ನಿಂದ) ವ್ಯಕ್ತಪಡಿಸಿದೆ. ಈ ಮಾಹಿತಿಯು ಉತ್ತರಖಂಡದಲ್ಲಿನ ಹಿಮಾಲಯದ ಕೆಳಭಾಗದಲ್ಲಿರುವ ಜೋಶಿ ಮಠದಲ್ಲಿನ ಮನೆ, ಅಂಗಡಿಗಳು, ಹೋಟೆಲ್ ಇವುಗಳಿಗೆ ದೊಡ್ಡ ದೊಡ್ಡ ಬಿರುಕು ಬಿಟ್ಟಿರುವ ಸಮಯದಲ್ಲಿ ಬೆಳಕಿಗೆ ಬಂದಿದೆ. ಆದ್ದರಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಬೇಕಾಗಿಯಿತು.
Massive #Earthquakes can hit parts of #Himachal and #Uttarakhand any time, warns NGRI.https://t.co/yaSzUOye4w
— TIMES NOW (@TimesNow) February 21, 2023
ಎನ್.ಜಿ.ಆರ್.ಐ. ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಎನ್. ಪೂರ್ಣಚಂದ್ರ ರಾವ ಇವರು, ಪೃಥ್ವಿಯ ಪೃಷ್ಠ ಭಾಗದ ಕೆಳಗೆ ವಿವಿಧ ಸ್ಥರಗಳು ಇರುತ್ತವೆ, ಅಲ್ಲಿ ನಿರಂತರವಾಗಿ ಚಲನವಲನೆ ನಡೆಯುತ್ತಿರುತ್ತದೆ. ಭಾರತದಲ್ಲಿನ ಪೃಷ್ಠಭಾಗದ ಕೆಳಗಡೆ ಸ್ತರ ಪ್ರತಿ ವರ್ಷ ೫ ಸೆಂಟಿಮೀಟರ ಸರಿಯುತ್ತಿದೆ. ಇದರಿಂದ ಒತ್ತಡ ನಿರ್ಮಾಣವಾಗುತ್ತಿದ್ದು ದೊಡ್ಡ ಭೂಕಂಪವಾಗುವ ಸಾಧ್ಯತೆ ಇದೆ. ಹಿಮಾಚಲ, ಉತ್ತರಾಖಂಡ ಸಹಿತ ನೇಪಾಳದ ಪಶ್ಚಿಮ ಭಾಗದಲ್ಲಿ ಯಾವಾಗ ಬೇಕಾದರೂ ಭೂಕಂಪ ಆಗಬಹುದು. ಅದರ ಹಿನ್ನೆಲೆಯಲ್ಲಿ ನಾವು ಉತ್ತರಖಂಡದಲ್ಲಿ ೧೮ ಕೇಂದ್ರಗಳ ಸ್ಥಾಪಿಸಿದ್ದೇವೆ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !