ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ ಪಾಠಕ್ ಇವರ ಘೋಷಣೆ !

ಭದೊಹಿ (ಉತ್ತರಪ್ರದೇಶ) – ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ ಪಾಠಕ್ ಇವರು ರಾಜ್ಯದ ರಾಜಧಾನಿ ಲಖ್ನೌನ ಹೆಸರನ್ನು ಬದಲಾಯಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ಪಾಠಕ್ ಇವರು, ಲಖ್ನೌ ಲಕ್ಷ್ಮಣನ ನಗರವಾಗಿದೆ, ಈ ವಿಷಯ ಎಲ್ಲರಿಗೂ ತಿಳಿದಿದೆ, ಆದ್ದರಿಂದ ಸರಕಾರ ಶೀಘ್ರದಲ್ಲೇ ಈ ನಗರಕ್ಕೆ ಮರು ನಾಮಕರಣ ಮಾಡಲಿಕ್ಕಿದೆ, ಎಂದು ಹೇಳಿದರು.
Lucknow can be soon renamed as ‘Lakshman Nagari’: UP Dy CM Brajesh Pathak#Lucknow https://t.co/2LLBIBCEzr
— Catch News (@CatchNews) February 8, 2023
ಭಾಜಪದ ಸಂಸದ ಸಂಗಮ ಗುಪ್ತಾ ಇವರು ಕೇಂದ್ರೀಯ ಗೃಹ ಸಚಿವ ಅಮೀತ್ ಶಾಹ ಇವರಿಗೆ ಪತ್ರ ಬರೆದು ಲಖ್ನೌ ಈ ಹೆಸರನ್ನು ಬದಲಾಯಿಸುವ ಬಗ್ಗೆ ವಿನಂತಿಸಿದ್ದಾರೆ. ಲಖ್ನೌ ನಗರವನ್ನು ತ್ರೇತಾಯುಗದಲ್ಲಿ ಭಗವಾನ ರಾಮನು ತನ್ನ ಸಹೋದರ ಲಕ್ಷ್ಮಣನಿಗೆ ಉಡುಗೊರೆಯಾಗಿ ಕೊಟ್ಟಿದ್ದರಿಂದ ಅದನ್ನು ‘ಲಖನಪುರ’ ಅಥವಾ ‘ಲಕ್ಷ್ಮಣಪುರ’ ಎಂದು ಗುರುತಿಸಲಾಗುತ್ತಿತ್ತು. ೧೮ ನೇ ಶತಮಾನದಲ್ಲಿ ನವಾಬ ಅಸಫ್-ಉದ್-ದೌಲಾ ಇವನು ಆ ಹೆಸರನ್ನು ಬದಲಾಯಿಸಿ ‘ಲಖ್ನೌ’ ಎಂದು ಮಾಡಿದ್ದನು ಎಂದು ಹೇಳಿದರು.
ಹೈದ್ರಾಬಾದನ್ನು ಭಾಗ್ಯನಗರ ಮಾಡಬೇಕೆಂಬ ಬೇಡಿಕೆ ಆರಂಭವಾಗಿದೆ !
ತೆಲಂಗಾಣದ ರಾಜಧಾನಿ ಹೈದ್ರಾಬಾದ್ ಹೆಸರನ್ನು ಬದಲಾಯಿಸಿ ಭಾಗ್ಯನಗರ ಮಾಡಬೇಕೆಂಬ ಬೇಡಿಕೆಯೂ ಕಳೆದ ಹಲವಾರು ವರ್ಷಗಳಿಂದ ಬರುತ್ತಿದೆ. ಜುಲೈ ೨೦೨೨ ರಲ್ಲಿ ಭಾಜಪದ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಂಬೋಧಿಸುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆಲಂಗಾಣದ ರಾಜಧಾನಿಯನ್ನು ‘ಭಾಗ್ಯನಗರ’ ಎಂದು ಉಲ್ಲೇಖಿಸಿದ್ದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ