ಹಿಂದು ದ್ವೇಷಿ ಪತ್ರಕರ್ತೆ ರಾಣ ಆಯ್ಯುಬ್ ಇವರ ಅರ್ಜಿ ರದ್ದು ಪಡಿಸಿದ ಸರ್ವೋಚ್ಚ ನ್ಯಾಯಾಲಯ !

ಹಣದ ದುರುಪಯೋಗ ಮಾಡಿದ ಪ್ರಕರಣ

ನವ ದೆಹಲಿ – ಉತ್ತರಪ್ರದೇಶದ ಗಜಿಯಾಬಾದ್ ನ ನ್ಯಾಯಾಲಯದಲ್ಲಿ ಹಿಂದುದ್ವೇಷಿ ಪತ್ರಕರ್ತೆ ರಾಣ ಅಯ್ಯುಬ್ ಇವರ ವಿರುದ್ಧ ಜಾರಿ ನಿರ್ದೇಶನಾಲಯವು ಮೊಕದ್ದಮೆ ದಾಖಲಿಸಿದೆ. ಈ ಮೊಕ್ಕದಮೆಗೆ ಪ್ರಶ್ನಿಸಿ ಅಯ್ಯುಬ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಳು. ಈ ಅರ್ಜಿಯನ್ನು ನ್ಯಾಯಾಲಯವು ರದ್ದುಪಡಿಸಿದೆ.
ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣ್ಯ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ಡಿವಾಲ ಇವರ ನ್ಯಾಯಪೀಠವು ಗಾಜಿಯಾಬಾದನಲ್ಲಿನ ಸಿಬಿಐದ ವಿಶೇಷ ನ್ಯಾಯಾಲಯದಲ್ಲಿ ಆಯ್ಯುಬಗೆ ಪ್ರಶ್ನಿಸಲು ಅನುಮತಿ ನೀಡಿದೆ. ಕೊರೊನಾ ಮಹಾಮಾರಿಯ ಸಮಯದಲ್ಲಿ ಆಯ್ಯುಬ್ ಇವಳು ರೋಗಿಗಳಿಗೆ ನಿಧಿ ಸಂಗ್ರಹಿಸಿದ್ದಳು. ಆದರೆ ನಿಧಿ ಸಂತ್ರಸ್ತರವರೆಗೆ ತಲುಪದೇ ಅಯ್ಯುಬ್ ಅದನ್ನು ತಮ್ಮ ಹಿತಕ್ಕಾಗಿ ಉಪಯೋಗಿಸಿದಳು, ಎಂದು ಅವಳ ಮೇಲೆ ಆರೋಪವಿದೆ.