ಹಣದ ದುರುಪಯೋಗ ಮಾಡಿದ ಪ್ರಕರಣ

ನವ ದೆಹಲಿ – ಉತ್ತರಪ್ರದೇಶದ ಗಜಿಯಾಬಾದ್ ನ ನ್ಯಾಯಾಲಯದಲ್ಲಿ ಹಿಂದುದ್ವೇಷಿ ಪತ್ರಕರ್ತೆ ರಾಣ ಅಯ್ಯುಬ್ ಇವರ ವಿರುದ್ಧ ಜಾರಿ ನಿರ್ದೇಶನಾಲಯವು ಮೊಕದ್ದಮೆ ದಾಖಲಿಸಿದೆ. ಈ ಮೊಕ್ಕದಮೆಗೆ ಪ್ರಶ್ನಿಸಿ ಅಯ್ಯುಬ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಳು. ಈ ಅರ್ಜಿಯನ್ನು ನ್ಯಾಯಾಲಯವು ರದ್ದುಪಡಿಸಿದೆ.
ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣ್ಯ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ಡಿವಾಲ ಇವರ ನ್ಯಾಯಪೀಠವು ಗಾಜಿಯಾಬಾದನಲ್ಲಿನ ಸಿಬಿಐದ ವಿಶೇಷ ನ್ಯಾಯಾಲಯದಲ್ಲಿ ಆಯ್ಯುಬಗೆ ಪ್ರಶ್ನಿಸಲು ಅನುಮತಿ ನೀಡಿದೆ. ಕೊರೊನಾ ಮಹಾಮಾರಿಯ ಸಮಯದಲ್ಲಿ ಆಯ್ಯುಬ್ ಇವಳು ರೋಗಿಗಳಿಗೆ ನಿಧಿ ಸಂಗ್ರಹಿಸಿದ್ದಳು. ಆದರೆ ನಿಧಿ ಸಂತ್ರಸ್ತರವರೆಗೆ ತಲುಪದೇ ಅಯ್ಯುಬ್ ಅದನ್ನು ತಮ್ಮ ಹಿತಕ್ಕಾಗಿ ಉಪಯೋಗಿಸಿದಳು, ಎಂದು ಅವಳ ಮೇಲೆ ಆರೋಪವಿದೆ.
SC dismisses plea of alleged journalist Rana Ayyub challenging summons by Ghaziabad court in money laundering case.
Bibi Ko Jail Pasand Hai! pic.twitter.com/KG0nnk52ht
— The Jaipur Dialogues (@JaipurDialogues) February 7, 2023
ಆಸ್ಪತ್ರೆಯಿಂದಲೇ ಔಷಧಗಳನ್ನು ಖರೀದಿಸುವಂತೆ ಒತ್ತಾಯಿಸಿದರೆ ಕ್ರಮ ಕೈಗೊಳ್ಳಲಾಗುವುದು! – ಮಹಾರಾಷ್ಟ್ರ
ಬಳ್ಳಾರಿ : ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುತ್ತಿರುವುದು ಪತ್ತೆ!
ಸಹಾರನ್ಪುರ (ಉತ್ತರ ಪ್ರದೇಶ) : ‘ಶ್ರೀ ಗೋಗಾ ಮಢಿ’ ತೀರ್ಥಕ್ಷೇತ್ರವನ್ನು ಮನೋರಂಜನೆಯ ಕೇಂದ್ರವನ್ನಾಗಿ ಮಾಡಿದ್ದಕ್ಕೆ ವಿರೋಧ!
ಬಂಗಾಳ ಪೊಲೀಸರಿಂದ ಮಧ್ಯರಾತ್ರಿ ಅಭಿಷೇಕ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ
ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರಿಂದ ರಾಯಚೂರು ಜಿಲ್ಲಾ ಪ್ರವೇಶ ನಿಷೇಧ
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!