-
ಮಧ್ಯಪ್ರದೇಶದ ಇಂದೂರನಲ್ಲಿ ಮತಾಂಧ ಮುಸಲ್ಮಾನರಿಂದ ಬೆದರಿಕೆ
-
ಹಿಂದುಗಳಿಗೆ ‘ಹಂದಿ’ ಹೇಳಿದರು !

ಇಂದೂರ (ಮಧ್ಯಪ್ರದೇಶ) – ಇಲ್ಲಿಯ ಕೆಲವು ಮತಾಂಧ ಮುಸಲ್ಮಾನರು ಹಿಂದೂಗಳ ವಿರುದ್ಧ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ‘ಸರ್ ತನ್ ಸೇ ಜೂದಾ’ (ದೇಹದಿಂದ ರುಂಡ ಬೇರೆ ಮಾಡುವುದು) ಹೆಸರಿನ ಗುಂಪಿನಿಂದ ಈ ಘೋಷಣೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ‘ಸಂಪೂರ್ಣ ಇಂದೂರ ನಗರಕ್ಕೆ ಬೆಂಕಿ ಹಚ್ಚುವೆವು’, ಎಂದು ಓರ್ವ ಮುಸಲ್ಮಾನನು ಹೇಳುವುದು ಕಾಣುತ್ತಿದೆ. ಹಾಗೂ ಇನ್ನೊಬ್ಬ ‘ಈ ಕೃತ್ಯ ಶುಕ್ರವಾರದ ನಮಾಜ್ ನಂತರ ಮಾಡುವುದು’, ಎಂದು ಹೇಳಿದ್ದಾನೆ. ಉಪಸ್ಥಿತ ಮುಸಲ್ಮಾನರು ಅವರ ಹೇಳಿಕೆ ಬೆಂಬಲಿಸುತ್ತಾ ಹಿಂದುಗಳನ್ನು ‘ಹಂದಿ’ ಎಂದು ಹೇಳಿರುವುದು ಇದರಲ್ಲಿ ಕಾಣುತ್ತಿದೆ.
आदरणीय @drnarottammisra जी,
देखिए ये जिहादी किस तरह खुल्लमखुल्ला मुस्लिम समुदाय को हिन्दुओं के विरुद्ध भड़का कर इंदौर को जलाने और जुमे के दिन जामा मस्जिद से हमले की घोषणा कर रहे हैं..
रासुका में बंद कर कठोरतम कार्यवाही अपेक्षित है। pic.twitter.com/SQYbXZet5e— विनोद बंसल Vinod Bansal (@vinod_bansal) January 29, 2023
ಈ ಕುರಿತು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರರಾದ ವಿನೋದ್ ಬನ್ಸಲ್ ಇವರು ಒಂದು ವಿಡಿಯೋ ಟ್ವೀಟ್ ಮಾಡಿ ಸಂಬಂಧ ಪಟ್ಟವರನ್ನು ಬಂಧಿಸಲು ಒತ್ತಾಯಿಸಿದ್ದಾರೆ. ಟ್ವೀಟ್ ನಲ್ಲಿ ಬನ್ಸಲ್ ಇವರು ರಾಜ್ಯದ ಗೃಹ ಸಚಿವ ಡಾ. ನರೋತ್ತಮ ಮಿಶ್ರ ಇವರನ್ನು ಟ್ಯಾಗ್ ಮಾಡಿ (ಉದ್ದೇಶಿಸಿ) ಸಂಬಂಧಪಟ್ಟ ಜನರ ವಿರುದ್ಧ ರಾಷ್ಟ್ರೀಯ ಸುರಕ್ಷಾ ಕಾನೂನು ಜಾರಿಗೊಳಿಸಲು ಒತ್ತಾಯಿಸಿದ್ದಾರೆ. ಪೊಲೀಸರು ಸಂಬಂಧ ಪಟ್ಟ ವಿಡಿಯೋ ಗಮನಕ್ಕೆ ತೆಗೆದುಕೊಂಡು ಇಬ್ಬರು ಮುಸಲ್ಮಾನರ ವಿರುದ್ಧ ದೂರು ದಾಖಲಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದು ಒಬ್ಬನು ರಾಜಸ್ಥಾನದ ಅಜಮೇರದಲ್ಲಿ ಹಾಗೂ ಇನ್ನೊಬ್ಬ ಮಧ್ಯಪ್ರದೇಶದ ರತಲಾಮದಲ್ಲಿ ಇರುವುದೆಂದು ಹೇಳಿದ್ದಾರೆ.
ಏನಿದು ಪ್ರಕರಣ ?
ಶಾಹಾರುಖ್ ಖಾನ್ ನ ಪಠಾಣ ಚಲನಚಿತ್ರದ ವಿರುದ್ಧ ಜನವರಿ ೨೫ ರಂದು ಇಂದೂರದಲ್ಲಿ ಹಿಂದುತ್ವನಿಷ್ಠ ಸಂಘಟನೆಯಿಂದ ವಿರೋಧ ವ್ಯಕ್ತಪಡಿಸಿದ್ದರು. ಆಗ ಒಬ್ಬ ಹಿಂದು ಮಹಮ್ಮದ್ ಪೈಗಂಬರನ ವಿರುದ್ಧ ತಥಾ ಕಥಿತ ಘೋಷಣೆ ನೀಡಿದರು ಎಂದು ಆರೋಪಿಸುತ್ತಾ ಸ್ಥಳೀಯ ಮುಸಲ್ಮಾನರಿಂದ ಪೊಲೀಸರಿಗೆ ದೂರು ನೀಡಿದರು. ಇದರಿಂದ ೭ ಹಿಂದುತ್ವನಿಷ್ಠರನ್ನು ಬಂಧಿಸಿದರು. ಈ ಪ್ರಕರಣದಲ್ಲಿ ರಾಜ್ಯದಲ್ಲಿ ಮುಸಲ್ಮಾನರಿಂದ ಹಿಂಸಾಕ ಆಂದೋಲನ ಆಗಿತ್ತು.
ಸಂಪಾದಕೀಯ ನಿಲುವು
|
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ಉತ್ತರ ಪ್ರದೇಶ: ಶ್ರೀ ಚಾಮುಂಡಾ ದೇವಸ್ಥಾನದ ಜಾಗದಲ್ಲಿದ್ದ ಧಾರ್ಮಿಕ ಸ್ಥಳದ ಅತಿಕ್ರಮಣ ತೆರವು!
ಸಹಾರನ್ಪುರ (ಉತ್ತರ ಪ್ರದೇಶ) : ‘ಶ್ರೀ ಗೋಗಾ ಮಢಿ’ ತೀರ್ಥಕ್ಷೇತ್ರವನ್ನು ಮನೋರಂಜನೆಯ ಕೇಂದ್ರವನ್ನಾಗಿ ಮಾಡಿದ್ದಕ್ಕೆ ವಿರೋಧ!
ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರಿಂದ ರಾಯಚೂರು ಜಿಲ್ಲಾ ಪ್ರವೇಶ ನಿಷೇಧ
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!