
ಬಾರಾಬಂಕಿ (ಉತ್ತರಪ್ರದೇಶ) – ಇಲ್ಲಿಯ ರಾಮಪುರದ ಮದರಸಾದಲ್ಲಿ ಗಣರಾಜ್ಯೋತ್ಸವ ದಿನದಂದು ಇಸ್ಲಾಮಿ ಧ್ವಜ ಹಾರಿಸಲಾಯಿತು. ಗ್ರಾಮಸ್ಥರು ಈ ಮಾಹಿತಿ ಪೊಲೀಸರಿಗೆ ನೀಡಿದಾಗ ಪೊಲೀಸರು ಈ ಧ್ವಜವನ್ನು ಕೆಳಗೆ ಇಳಿಸಿದರು. ಈ ಪ್ರಕರಣದಲ್ಲಿ ಹಾಪೀಜ ಮಹಮ್ಮದ ಸೋಹರಾಬ ಮತ್ತು ಮಹಮ್ಮದ ತರಬೇಜ ನಿಜಾಮುದ್ದೀನ ರಿಜ್ವಾನ ಇವರಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ‘ಅಶ್ರಫುಲ್ ಉಲೂಮ ಇಮಾ ಇಮದಾದಿಯಾ ಸಾಕಿನ’, ಎಂದು ಮದರಸಾದ ಹೆಸರಾಗಿದೆ. ಮದರಸಾ ಮೌಲ್ವಿ, ನಮ್ಮ ಧರ್ಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ. (ಯಾವ ದೇಶದಲ್ಲಿ ಮಾಲ್ವಿಯವರ ಧರ್ಮಾನುಸಾರ ಬಾವುಟ ಹಾರಿಸಲಾಗುತ್ತದೆಯೋ ಆ ದೇಶಕ್ಕೆ ಹೊರಟು ಹೋಗಬೇಕು ಎಂದು ಈಗ ಹೇಳುವ ಸಮಯ ಬಂದಿದೆ.)
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !