
ಬಾರಾಬಂಕಿ (ಉತ್ತರಪ್ರದೇಶ) – ಇಲ್ಲಿಯ ರಾಮಪುರದ ಮದರಸಾದಲ್ಲಿ ಗಣರಾಜ್ಯೋತ್ಸವ ದಿನದಂದು ಇಸ್ಲಾಮಿ ಧ್ವಜ ಹಾರಿಸಲಾಯಿತು. ಗ್ರಾಮಸ್ಥರು ಈ ಮಾಹಿತಿ ಪೊಲೀಸರಿಗೆ ನೀಡಿದಾಗ ಪೊಲೀಸರು ಈ ಧ್ವಜವನ್ನು ಕೆಳಗೆ ಇಳಿಸಿದರು. ಈ ಪ್ರಕರಣದಲ್ಲಿ ಹಾಪೀಜ ಮಹಮ್ಮದ ಸೋಹರಾಬ ಮತ್ತು ಮಹಮ್ಮದ ತರಬೇಜ ನಿಜಾಮುದ್ದೀನ ರಿಜ್ವಾನ ಇವರಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ‘ಅಶ್ರಫುಲ್ ಉಲೂಮ ಇಮಾ ಇಮದಾದಿಯಾ ಸಾಕಿನ’, ಎಂದು ಮದರಸಾದ ಹೆಸರಾಗಿದೆ. ಮದರಸಾ ಮೌಲ್ವಿ, ನಮ್ಮ ಧರ್ಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ. (ಯಾವ ದೇಶದಲ್ಲಿ ಮಾಲ್ವಿಯವರ ಧರ್ಮಾನುಸಾರ ಬಾವುಟ ಹಾರಿಸಲಾಗುತ್ತದೆಯೋ ಆ ದೇಶಕ್ಕೆ ಹೊರಟು ಹೋಗಬೇಕು ಎಂದು ಈಗ ಹೇಳುವ ಸಮಯ ಬಂದಿದೆ.)
ಸಂಪಾದಕೀಯ ನಿಲುವು
|
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ