ಘಜಿನಿ ಸೋಮನಾಥ ದೇವಸ್ಥಾನವನ್ನು ಧ್ವಂಸ ಮಾಡಿ ಯಾವುದೇ ತಪ್ಪು ಮಾಡಿಲ್ಲ ! (ಅಂತೆ) – ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ನ ಅಧ್ಯಕ್ಷ ಮೌಲಾನ ಮಹಮ್ಮದ್ ಸಾಜಿದ್ ರಶೀದಿ

ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ನ ಅಧ್ಯಕ್ಷ ಮೌಲಾನ ಮಹಮ್ಮದ್ ಸಾಜಿದ್ ರಶೀದಿ ಇವರ ಅಸಮಾಧಾನದ ಹೇಳಿಕೆ !

(ಮೌಲಾನ ಎಂದರೇನು ಇಸ್ಲಾಮಿನ ಅಭ್ಯಾಸಕ)

ನವದೆಹಲಿ – ಮಹಮದ್ ಗಝಾನಿ ಬಗ್ಗೆ ಜನರು, ಅವನು ಸೋಮನಾಥ ದೇವಸ್ಥಾನ ಧ್ವಂಸ ಮಾಡಿದನು ಎಂದು ಹೇಳುತ್ತಾರೆ; ಆದರೆ ಇತಿಹಾಸವು, ಇಲ್ಲಿಯ ಕೆಲವು ಜನರು ಶ್ರದ್ಧೆಯ ಹೆಸರಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಗಝನಿಯ ಬಳಿ ದೂರು ನೀಡಿದ್ದರು. ಅದರ ನಂತರ ಗಝನಿ ದೇವಸ್ಥಾನ ಪರಿಸರದ ವೀಕ್ಷಣೆ ಮಾಡಿದನು. ಆಗ ಅವನಿಗೆ ಜನರ ದೂರಿನ ಸತ್ಯಾಸತ್ಯತೆ ತಿಳಿದು ನಂಬಿಕೆ ಬಂದಿತು. ಆಗ ಅವನು ಸೋಮನಾಥ ದೇವಸ್ಥಾನದ ಮೇಲೆ ದಾಳಿ ಮಾಡಿದನು. ಸೋಮನಾಥ ದೇವಸ್ಥಾನ ಧ್ವಂಸಗೊಳಿಸಿದ್ದೂ ಯಾವುದೇ ತಪ್ಪು ಮಾಡಿಲ್ಲ. ಗಝನಿ ಅಲ್ಲಿ ನಡೆಯುವ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಈ ಕೆಲಸ ಮಾಡಿದನು, ಎಂದು ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ನ ಅಧ್ಯಕ್ಷ ಮೌಲಾನ ಮಹಮ್ಮದ್ ಸಾಜಿದ ರಶೀದಿ ಇವರು ಈ ಅಸಮಾಧಾನ ಕಾರಕ ಹೇಳಿಕೆ ನೀಡಿದರು. ‘ಎ.ಎನ್.ಐ.’ ಈ ವಾರ್ತಾ ಸಂಸ್ಥೆಯ ಜೊತೆಗೆ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದರು.

೮೦೦ ವರ್ಷಗಳ ಮೊಘಲ ಸಾಮ್ರಾಜ್ಯದಲ್ಲಿ ಅನೇಕ ಬಾದಷಹಗಳು ಆಗಿ ಹೋದರು. ಅವರ ಇತಿಹಾಸ ಓದಿದರೆ ಅವರಿ ಧರ್ಮದೊಂದೊಗೆ ಯಾವುದೇ ಸಂಬಂಧ ಇರಲಿಲ್ಲ, ಎಂದು ತಿಳಿಯುತ್ತದೆ. ಅವರು ಧರ್ಮದ ಹೆಸರಿನಲ್ಲಿ ಯಾವುದೇ ಕೆಲಸ ಮಾಡಿಲ್ಲ. ಈ ರೀತಿಯ ಅನೇಕ ಉದಾಹರಣೆಗಳು ನೀಡಬಹುದು. (ರಸೀದಿ ಇವರು ಎಷ್ಟೇ ಸುಳ್ಳು ಮಾತನಾಡುವ ಪ್ರಯತ್ನ ಮಾಡಿದರು ಅದು ಎಂದಿಗೂ ನಿಜ ಆಗುವುದಿಲ್ಲ, ಇದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು)

(ಸೌಜನ್ಯ : NEWS NATION)

ರಶೀದಿ ಇವರು ಈ ಹಿಂದೆ, ಶ್ರೀ ರಾಮ ಮಂದಿರ ನೆಲಸಮಗೊಳಿಸಿ ಬಾಬರಿ ಮಸೀದಿ ಕಟ್ಟುವ ಬಗ್ಗೆ ಹೇಳಿಕೆ ನೀಡಿದ್ದರು !

ಇದರಿಂದ ರಶೀದಿ ಅವರ ನಿಜವಾದ ಮಾನಸಿಕತೆ ತಿಳಿಯುತ್ತದೆ !

ಈ ಹಿಂದೆ ರಶೀದಿ ಇವರು ಶ್ರೀರಾಮ ಮಂದಿರದ ಬಗ್ಗೆ ಹೇಳಿಕೆ ನೀಡುವಾಗ, ನಮ್ಮ ಭಾವಿ ಪೀಳಿಗೆ ಶ್ರೀರಾಮ ಮಂದಿರ ನೆಲಸಮ ಮಾಡಿ ಮಸೀದಿ ಕಟ್ಟುವರು. ಮುಸಲ್ಮಾನರು ಇಂದು ಶಾಂತವಾಗಿದ್ದಾರೆ, ಆದರೆ ಮುಂಬರುವ ಕಾಲದಲ್ಲಿ ಇತಿಹಾಸ ಬರೆಯುವುದು. (ಈ ರೀತಿಯ ಹೇಳಿಕೆ ನೀಡುವವರು ಭಾರತದಲ್ಲಿ ಸ್ವತಂತ್ರವಾಗಿ ತಿರುಗುತ್ತಾರೆ ಇದು ಅಸಮಾಧಾನ ಕಾರಕವಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

  • ಇಂತಹ ಮಾನಸಿಕತೆಯ ಮೊಘಲ ವಂಶಜರು ಇಂದಿಗೂ ಕೂಡ ನಮ್ಮ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರ ರಾಕ್ಷಸಿ ಪ್ರವೃತ್ತಿ ನಾಶ ಮಾಡುವುದಕ್ಕೆ ಯಾರಾದರೂ ಚೀನಾದಂತೆ ಶಿಂನಜಿಯಾಂಗ ಪ್ರಾಂತ್ಯದಲ್ಲಿ ನಡೆಸಿರುವ ಅಭಿಯಾನದ ಹಾಗೆ ಅಭಿಯಾನ ನಡೆಸಬೇಕೆಂದು ಆಗ್ರಹಿಸಿದರೆ ಅದರಲ್ಲಿ ತಪ್ಪೇನು ಇಲ್ಲ !

  • ಹಿಂದೂ ಬಹುಸಂಖ್ಯಾತವು ಭಾರತದಲ್ಲಿ ವಾಸವಾಗಿದ್ದು ಹಿಂದೂಗಳ ದೇವಸ್ಥಾನದ ಬಗ್ಗೆ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಮಾಡುತ್ತಾರೆ, ಇದು ಹಿಂದೂಗಳಿಗೆ ನಾಚಿಗೆಡು ! ಪಾಕಿಸ್ತಾನದಲ್ಲಿ ಅಲ್ಲ ಭಾರತದಲ್ಲಿ ಕೂಡ ಇತರ ಧರ್ಮದವರ ಶ್ರದ್ಧಾ ಸ್ಥಳಗಳ ಬಗ್ಗೆ ಯಾರಾದರೂ ಹೇಳಿಕೆ ನೀಡಿದರೆ, ಏನಾಗುವುದು ಇದು ಇಡೀ ಪ್ರಪಂಚಕ್ಕೆ ತಿಳಿದಿದೆ !
  • ಕೇಂದ್ರ ಸರಕಾರವು ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವುದರಿಂದ ರಶೀದಿ ಇವರ ವಿರುದ್ಧ ದೂರು ದಾಖಲಿಸಿ ಅವರನ್ನು ಜೈಲಿಗಟ್ಟ ಬೇಕು !