ಮಸೀದಿ ಮೇಲಿನ ಬೋಂಗಾದಿಂದಾಗುವ ಶಬ್ದ ಮಾಲಿನ್ಯದ ಪ್ರಕರಣ

ಹರಿದ್ವಾರ (ಉತ್ತರಾಖಂಡ) – ಇಲ್ಲಿಯ ೭ ಮಸೀದಿಗಳಿಗೆ ಭೊಂಗಾದಿಂದುಂಟಾಗುವ ಧ್ವನಿ ಮಾಲಿನ್ಯ ಪ್ರಕರಣದಿಂದಾಗಿ ೩೫ ಸಾವಿರ ರೂಪಾಯಿಯ ದಂಡ ವಿಧಿಸಿದೆ. ಉಪಜಿಲ್ಲಾಧಿಕಾರಿ ಪೂರಣ ಸಿಂಹ ರಾಣ ಇವರು ಈ ಕ್ರಮ ಕೈಗೊಂಡಿದ್ದಾರೆ. ನೈನಿತಾಲ್ ಉಚ್ಚ ನ್ಯಾಯಾಲಯ ಮತ್ತು ಸರಕಾರದಿಂದ ನೀಡಿರುವ ಆದೇಶದ ಮೂಲಕ ಕೆಲವು ಷರತ್ತುಗಳೊಂದಿಗೆ ಮಸೀದಿ ಮೇಲೆ ಭೊಂಗಾ ಹಾಕುವ ಅನುಮತಿ ನೀಡಿತ್ತು. ಅದನ್ನು ಉಲ್ಲಂಘಿಸಿ ಶಬ್ದ ಮಾಲಿನ್ಯ ಮಾಡಲಾಗಿತ್ತು. ವಿಚಾರಣೆಯಿಂದ ಸ್ಪಷ್ಟವಾದ ನಂತರ ಈ ದಂಡ ವಿಧಿಸಿದೆ. ಪಥರಿ ಪೊಲೀಸ್ ಠಾಣೆ ಮತ್ತು ಮಾಲಿನ್ಯ ನಿಯಂತ್ರಣ ಬೋರ್ಡ್ (ರೂಡಕಿ) ಇವರ ವಿಚಾರಣೆಯ ವರದಿಯ ಆಧಾರದಲ್ಲಿ ಈ ಮಸೀದಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಅವುಗಳಿಂದ ಸಮಾಧಾನಕಾರಕ ಉತ್ತರ ಬರದೇ ಇದ್ದರಿಂದ ಈ ಮಸೀದಿಗಳಿಗೆ ಪ್ರತಿಯೊಂದಕ್ಕೆ ೫ ಸಾವಿರ ರೂಪಾಯಿಯಂತೆ ದಂಡ ವಿಧಿಸಿದೆ. ಭೊಂಗದ ಅನುಮತಿ ಪಡೆದವರಿಗೆ ದಂಡ ಜಮೆ ಮಾಡಲು ಹೇಳಿದೆ.
Uttarakhand: Haridwar administration fined seven mosques for using loudspeakers that exceeded the permissible decibel levelshttps://t.co/sc3y2Vl6vX
— OpIndia.com (@OpIndia_com) January 20, 2023
ಸಂಪಾದಕರ ನಿಲುವುಪ್ರತಿಯೊಂದು ಸಲ ಈ ಮಸೀದಿ ಮೇಲಿನ ಬೋಂಗಾದ ಮೇಲೆ ನಿಗಾವಿಡುವ ಬದಲು ಮಸೀದಿಗಳ ಮೇಲಿನ ಬೋಂಗದ ಅನುಮತಿ ರದ್ದು ಪಡಿಸುವುದು ಅಗತ್ಯ ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!