
ನವದೆಹಲಿ – ‘ಆಕ್ಸ್ಫಮ’ ಈ ಅಂತರರಾಷ್ಟ್ರೀಯ ಸಂಸ್ಥೆಯು ಪ್ರಸ್ತುತಪಡಿಸಿದ ವರದಿಗನುಸಾರ ಭಾರತದಲ್ಲಿನ ೨೧ ಅಬ್ಜಾಧೀಶರಲ್ಲಿ ದೇಶದ ೭೦ ಕೋಟಿ ಭಾರತೀಯರಿಗಿಂತ ಹೆಚ್ಚು ಸಂಪತ್ತು ಇದೆ. ‘ಸರ್ವಾಯವಲ್ ಆಫ್ ದ ರಿಚೆಸ್ಟ್ : ದ ಇಂಡಿಯಾ ಸ್ಟೋರಿ’ ಎಂಬ ಹೆಸರಿನಲ್ಲಿ ‘ಆಕ್ಸ್ಫಮ’ನ ವರದಿ ಪ್ರಕಾಶಗೊಳಿಸಲಾದೆ. ಈ ವರದಿಗನುಸಾರ ಭಾರತದಲ್ಲಿ ೨೦೨೦ ರಲ್ಲಿ ಅಬ್ಜಾವಧೀಶರ ಸಂಖ್ಯೆ ೧೦೨ ರಷ್ಟಿತ್ತು, ಅದು ಹೆಚ್ಚಾಗಿ ೨೦೨೨ ರಲ್ಲಿ ೧೬೬ ರಷ್ಟಾಗಿದೆ. ಈ ವರದಿಯನ್ನು ಈಗ ಸ್ವಿಝರ್ಲೇಂಡ್ನಲ್ಲಿನ ದಾವೋಸ್ ನಗರದಲ್ಲಿ ನಡೆಯುವ ವಿಶ್ವ ಆರ್ಥಿಕ ಪರಿಷತ್ತಿನಲ್ಲಿ ಮಂಡಿಸಲಾಗುವುದು.
As per Oxfam latest report,the richest 1%in India now own more than 40% of country’s total wealth,while bottom half of the population together share just 3 %of wealth. Further it says by taxing India’s ten-richest at 5 % we can get children back to school. https://t.co/c3EVDkEyU7
— DrA JaganMohanReddy (@Jaganmo05121164) January 16, 2023
೧. ಈ ವರದಿಗನುಸಾರ, ೨೦೨೦ ರಲ್ಲಿ ಕೊರೋನಾ ಮಹಾಮಾರಿ ಆರಂಭವಾದನಂತರ ನವಂಬರ ೨೦೨೧ ರ ವರೆಗೆ ಅನೇಕ ಭಾರತೀಯರಿಗೆ ಉದ್ಯೋಗದ ಸಮಸ್ಯೆ ನಿರ್ಮಾಣವಾಯಿತು. ಕೆಲವರ ಕೆಲಸ ಹೋಯಿತು. ಅನೇಕರಿಗೆ ಅವರ ಉಳಿತಾಯವನ್ನು ಮುಗಿಸಬೇಕಾಯಿತು; ಆದರೆ ಇನ್ನೊಂದೆಡೆ ಭಂಡವಾಳದಾರರ ಸಂಪತ್ತು ಶೇ. ೧೨೧ ರಷ್ಟು ಹೆಚ್ಚಾಯಿತು. ಭಂಡವಾಳದಾರರ ಸಂಪತ್ತು ದಿನಕ್ಕೆ ೩ ಸಾವಿರದ ೬೦೮ ಕೋಟಿ ರೂಪಾಯಿಗಳಷ್ಟು ಹೆಚ್ಚಾಗುತ್ತಿತ್ತು.
೨. ವರದಿಯಲ್ಲಿ, ೨೦೨೧ ರಲ್ಲಿ ಭಾರತದ ಕೇವಲ ಶೇ. ೫ ರಷ್ಟು ಜನರಲ್ಲಿ ದೇಶದಲ್ಲಿನ ಒಟ್ಟು ಶೇ. ೬೨ ರಷ್ಟು ಜನರ ಸಂಪತ್ತು ಸಂಗ್ರಹವಾಗಿತ್ತು ಹಾಗೂ ಇನ್ನೊಂದೆಡೆ ಭಾರತದ ಶೇ. ೫೦ ರಷ್ಟು ಜನರಲ್ಲಿ ದೇಶದ ಕೇವಲ ಶೇ. ೩ ರಷ್ಟು ಸಂಪತ್ತು ಉಳಿದಿತ್ತು.
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC