
ನವದೆಹಲಿ – ದಕ್ಷಿಣ ದೆಹಲಿಯ ಪೊಲೀಸರು ಜನವರಿ ೭ ರಂದು ಮಧ್ಯಾಹ್ನ ಸುಮಾರು ೩ ಗಂಟೆಗೆ ರಾಜು ಪಾರ್ಕ್ ಪರಿಸರದಿಂದ ೩ ಆಫ್ರಿಕರನ್ನು ಬಂಧಿಸಿದ್ದರು. ಅವರ ವೀಸಾದ ಅವಧಿ ಮುಗಿದಿದ್ದರೂ ಅವರು ಭಾರತದಲ್ಲಿ ವಾಸವಾಗಿದ್ದರು. ಆಗ ಆಫ್ರೀಕಿ ವಂಶದ ೧೦೦ ಕ್ಕೂ ಹೆಚ್ಚಿನ ಜನರ ಸಮೂಹದಿಂದ ಪೊಲೀಸರನ್ನು ಸತ್ತುವರೆದು ಅವರನ್ನು ಥಳಿಸಿದರು. ಈ ಘಟನೆಯ ದುರುಪಯೋಗಪಡಿಸಿಕೊಂಡು ಪೊಲೀಸರ ವಶದಲ್ಲಿರುವ ಆರೋಪಿ ಓಡಿ ಹೋದರು; ಆದರೆ ಅದರಲ್ಲಿನ ಒಬ್ಬ ಆರೋಪಿ ಫಿಲಿಪ್ ನನ್ನು ಪೊಲೀಸರು ಮತ್ತೆ ಬಂಧಿಸಿದರು.
Huge Mob Attacks Delhi Cops After 3 Nigerians Detained For Overstaying https://t.co/VZiua86cVj pic.twitter.com/OddxtrYqZL
— NDTV (@ndtv) January 8, 2023
ಈ ಘಟನೆಯ ನಂತರ ಸಂಜೆ ಆರೂವರೆಯ ನಂತರ ಸಂಯುಕ್ತ ತಂಡ ಮತ್ತೆ ರಾಜು ಪಾರ್ಕಿಗೆ ಹೋದರು. ಇಲ್ಲಿಂದ ಅವರು ನೈಜೀರಿಯಾದ ೪ ನಾಗರೀಕರನ್ನು ಬಂದಿಸಿದರು. ಇದರಲ್ಲಿ ಒಬ್ಬ ಮಹಿಳೆಯ ಸಮಾವೇಶ ಕೂಡ ಇದೆ. ನಂತರ ಮತ್ತೆ ಆಫ್ರಿಕಾದ ಗುಂಪು ಪೊಲೀಸರನ್ನು ಸುತ್ತುವರೆದರು. ಈ ಸಮಯದಲ್ಲಿ ಅವರ ಸಂಖ್ಯೆ ಸುಮಾರು ೧೫೦ -೨೦೦ ರಷ್ಟು ಇತ್ತು. ಇವರು ಆರೋಪಿಗಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದರು; ಆದರೆ ಈ ಸಮಯದಲ್ಲಿ ಪೊಲೀಸ ತಂಡ ಜಾಗರೂಕವಾಗಿತ್ತು. ತಂಡವು ಪರಿಸ್ಥಿತಿಯನ್ನು ಹತೋಟಿಗೆ ತಂದು ಆರೋಪಿಯನ್ನು ಪೊಲೀಸ ಠಾಣೆಗೆ ಎಳೆದು ತಂದರು. ಅವರನ್ನು ಗಡಿಪಾರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಸಂಪಾದಕೀಯ ನಿಲುವುಪೊಲೀಸರ ಮೇಲೆ ದಾಳಿ ಮಾಡುವಷ್ಟು ಧೈರ್ಯ ತೋರಿಸುವ ಎಲ್ಲಾ ಆಫ್ರಿಕಿಗಳನ್ನು ದೇಶದಿಂದ ಓಡಿಸಬೇಕು ! ಭಾರತ ಎಂದರೆ ಛತ್ರ ಎಂದು ತಿಳಿದುಕೊಂಡಿದ್ದರಿಂದ ಈ ರೀತಿಯ ಘಟನೆ ನಡೆಯುತ್ತವೆ. ಇದು ಸರಕಾರಿ ವ್ಯವಸ್ಥೆಗೆ ನಾಚಿಕೆಗೆಡು ! ಪೊಲೀಸರು ವಿದೇಶಿಯರಿಂದ ಒದೆ ತಿಂದಿದ್ದರಿಂದ ಜಗತ್ತಿನಾದ್ಯಂತ ಭಾರತೀಯ ಪೊಲೀಸರ ಬಗ್ಗೆ ಯಾವ ಪ್ರತಿಮೆ ನಿರ್ಮಾಣ ಆಗಿರಬಹುದು, ಇದರ ಯೋಚನೆ ಮಾಡದೆ ಇರುವುದು ಒಳಿತು ! |
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!