
ನವದೆಹಲಿ – ದಕ್ಷಿಣ ದೆಹಲಿಯ ಪೊಲೀಸರು ಜನವರಿ ೭ ರಂದು ಮಧ್ಯಾಹ್ನ ಸುಮಾರು ೩ ಗಂಟೆಗೆ ರಾಜು ಪಾರ್ಕ್ ಪರಿಸರದಿಂದ ೩ ಆಫ್ರಿಕರನ್ನು ಬಂಧಿಸಿದ್ದರು. ಅವರ ವೀಸಾದ ಅವಧಿ ಮುಗಿದಿದ್ದರೂ ಅವರು ಭಾರತದಲ್ಲಿ ವಾಸವಾಗಿದ್ದರು. ಆಗ ಆಫ್ರೀಕಿ ವಂಶದ ೧೦೦ ಕ್ಕೂ ಹೆಚ್ಚಿನ ಜನರ ಸಮೂಹದಿಂದ ಪೊಲೀಸರನ್ನು ಸತ್ತುವರೆದು ಅವರನ್ನು ಥಳಿಸಿದರು. ಈ ಘಟನೆಯ ದುರುಪಯೋಗಪಡಿಸಿಕೊಂಡು ಪೊಲೀಸರ ವಶದಲ್ಲಿರುವ ಆರೋಪಿ ಓಡಿ ಹೋದರು; ಆದರೆ ಅದರಲ್ಲಿನ ಒಬ್ಬ ಆರೋಪಿ ಫಿಲಿಪ್ ನನ್ನು ಪೊಲೀಸರು ಮತ್ತೆ ಬಂಧಿಸಿದರು.
Huge Mob Attacks Delhi Cops After 3 Nigerians Detained For Overstaying https://t.co/VZiua86cVj pic.twitter.com/OddxtrYqZL
— NDTV (@ndtv) January 8, 2023
ಈ ಘಟನೆಯ ನಂತರ ಸಂಜೆ ಆರೂವರೆಯ ನಂತರ ಸಂಯುಕ್ತ ತಂಡ ಮತ್ತೆ ರಾಜು ಪಾರ್ಕಿಗೆ ಹೋದರು. ಇಲ್ಲಿಂದ ಅವರು ನೈಜೀರಿಯಾದ ೪ ನಾಗರೀಕರನ್ನು ಬಂದಿಸಿದರು. ಇದರಲ್ಲಿ ಒಬ್ಬ ಮಹಿಳೆಯ ಸಮಾವೇಶ ಕೂಡ ಇದೆ. ನಂತರ ಮತ್ತೆ ಆಫ್ರಿಕಾದ ಗುಂಪು ಪೊಲೀಸರನ್ನು ಸುತ್ತುವರೆದರು. ಈ ಸಮಯದಲ್ಲಿ ಅವರ ಸಂಖ್ಯೆ ಸುಮಾರು ೧೫೦ -೨೦೦ ರಷ್ಟು ಇತ್ತು. ಇವರು ಆರೋಪಿಗಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದರು; ಆದರೆ ಈ ಸಮಯದಲ್ಲಿ ಪೊಲೀಸ ತಂಡ ಜಾಗರೂಕವಾಗಿತ್ತು. ತಂಡವು ಪರಿಸ್ಥಿತಿಯನ್ನು ಹತೋಟಿಗೆ ತಂದು ಆರೋಪಿಯನ್ನು ಪೊಲೀಸ ಠಾಣೆಗೆ ಎಳೆದು ತಂದರು. ಅವರನ್ನು ಗಡಿಪಾರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಸಂಪಾದಕೀಯ ನಿಲುವುಪೊಲೀಸರ ಮೇಲೆ ದಾಳಿ ಮಾಡುವಷ್ಟು ಧೈರ್ಯ ತೋರಿಸುವ ಎಲ್ಲಾ ಆಫ್ರಿಕಿಗಳನ್ನು ದೇಶದಿಂದ ಓಡಿಸಬೇಕು ! ಭಾರತ ಎಂದರೆ ಛತ್ರ ಎಂದು ತಿಳಿದುಕೊಂಡಿದ್ದರಿಂದ ಈ ರೀತಿಯ ಘಟನೆ ನಡೆಯುತ್ತವೆ. ಇದು ಸರಕಾರಿ ವ್ಯವಸ್ಥೆಗೆ ನಾಚಿಕೆಗೆಡು ! ಪೊಲೀಸರು ವಿದೇಶಿಯರಿಂದ ಒದೆ ತಿಂದಿದ್ದರಿಂದ ಜಗತ್ತಿನಾದ್ಯಂತ ಭಾರತೀಯ ಪೊಲೀಸರ ಬಗ್ಗೆ ಯಾವ ಪ್ರತಿಮೆ ನಿರ್ಮಾಣ ಆಗಿರಬಹುದು, ಇದರ ಯೋಚನೆ ಮಾಡದೆ ಇರುವುದು ಒಳಿತು ! |
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ