`ಮುಸಲ್ಮಾನೇತರರು ಅಲ್ಲಾನ ಶತ್ರುಗಳಾಗಿರುವುದರಿಂದ ಅವರೂ ನಿಮಗೂ ಶತ್ರುಗಳೇ. !’

ಕೆನಡಾದ ಇಮಾಮ್ ಶೇಖ ಯುನೂಸ ಕಥರಾಡಾ ಇವರಿಂದ ಮುಸಲ್ಮಾನರಿಗೆ ದ್ವೇಷಪೂರಿತ ಕರೆ !

(ಇಮಾಮ ಎಂದರೆ ಮಸೀದಿಯಲ್ಲಿ ಪ್ರಾರ್ಥನೆಯನ್ನು ಮಾಡಿಸಿಕೊಳ್ಳುವವ)

ಓಟಾವಾ (ಕೆನಡಾ) – ಮುಸಲ್ಮಾನೇತರರಲ್ಲಿ ಕ್ರೈಸ್ತರು, ಜ್ಯೂಗಳು ಮತ್ತು ಇತರೆ ನಾಸ್ತಿಕರು ಸಹಭಾಗಿಗಳಾಗಿದ್ದಾರೆ, ಅವರು ಅಲ್ಲಾನ ಶತ್ರುಗಳಾಗಿದ್ದರೇ ನಿಮ್ಮ ಮಿತ್ರರಾಗಿರಲು ಹೇಗೆ ಸಾಧ್ಯ ? ನಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ತಿಳಿಸಿ ಹೇಳಬೇಕು ಎಂದು ನನಗೆ ಅನಿಸುತ್ತದೆ. ಅವರು ಅಲ್ಲಾನ ಶತ್ರುಗಳಾಗಿದ್ದರೆ, ಅವರು ನಿಮ್ಮ ಶತ್ರುಗಳೇ ಆಗಿದ್ದಾರೆ. ಇದರಲ್ಲಿ ಕೆಲವು ಮುಸಲ್ಮಾನೇತರರಿಗೆ ಅಲ್ಲಾನ ಅಸ್ತಿತ್ವದ ಮೇಲೆಯೇ ವಿಶ್ವಾಸವಿಲ್ಲ. ನೀವು ಇಂತಹವರನ್ನು ನಿಮ್ಮ ಮಿತ್ರರನ್ನಾಗಿ ಮಾಡಿಕೊಳ್ಳಬಹುದೇ ? ಈ ರೀತಿಯಲ್ಲಿ ದ್ವೇಷಪೂರಿತ ಹೇಳಿಕೆಯನ್ನು ಕೆನಡಾದ ಇಮಾಮ ಶೇಖ ಯುನೂಸ ಕಥರಾಡಾ ಇವರು ನೀಡಿದ್ದಾರೆ. ಅವರ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಅಮೇರಿಕಾದ `ಮಿಡಿಲ್ ಈಸ್ಟ ಮೀಡಿಯಾ ರಿಸರ್ಚ ಇನ್ಸಟಿಟ್ಯೂಟ’ನ ಟ್ವಿಟರ ಖಾತೆಯ `ಮೆಮರಿ’ ಮೇಲೆ ಈ ವಿಡಿಯೋ ಪ್ರಸಾರ ಮಾಡಲಾಗಿದೆ. ಯುನೂಸನ ಇಂತಹ ಅನೇಕ ವಿಡಿಯೋ ಅವರ ಸಾಮಾಜಿಕ ಮಾಧ್ಯಮಗಳ ಖಾತೆಯಿಂದ ಪ್ರಸಾರವಾಗಿದೆ; ಆದರೆ ಅದರ ಮೇಲೆ ಇದುವರೆಗೂ ಕ್ರಮ ಕೈಗೊಂಡಿಲ್ಲ.
ಈ ವಿಡಿಯೋದ ಕೊನೆಯಲ್ಲಿ ಯುನೂಸ, `ಅಲ್ಲಾ, ಇಸ್ಲಾಂ ಮತ್ತು ಮುಸಲ್ಮಾನರಿಗೆ ಶಕ್ತಿಯನ್ನು ನೀಡು, ಕಾಫೀರ (ಮೂರ್ತಿ ಪೂಜಿಸುವವರು) ಮತ್ತು ದೇವತೆಗಳ ಪೂಜೆಯನ್ನು ಮಾಡುವವರ ಅಪಮಾನ ಮಾಡಿರಿ. ಇಸ್ಲಾಂನ ಶತ್ರುಗಳು ಮತ್ತು ಕಾಫಿರರನ್ನು ನಾಶಗೊಳಿಸಿರಿ’, ಎಂದು ಪ್ರಾರ್ಥನೆ ಮಾಡುತ್ತಿರುವುದು ಕಂಡು ಬರುತ್ತಿದೆ.

ಸಂಪಾದಕೀಯ ನಿಲುವು

ಮತಾಂಧರ ಧರ್ಮಗುರು ಯಾವ ರೀತಿ ಮಾರ್ಗದರ್ಶನ ನೀಡುತ್ತಾರೆ ಮತ್ತು ಬಳಿಕ ಮತಾಂಧರು ಯಾವ ರೀತಿ ಹಿಂಸಾಚಾರ ಮಾಡುತ್ತಾರೆ, ಎನ್ನುವುದನ್ನು ಈಗ ಗಮನಕ್ಕೆ ತೆಗೆದುಕೊಳ್ಳುವ ಆವಶ್ಯಕತೆಯಿದೆ !

`ವಸುದೈವ ಕುಟುಂಬಕಮ್ !’ (ಸಂಪೂರ್ಣ ಪೃಥ್ವಿಯೇ ಕುಟುಂಬವಾಗಿದೆ) ಎಂದು ಪಾಠ ಕಲಿಸುವ ಹಿಂದೂ ಧರ್ಮ ಮತ್ತು ಅವರ ಧರ್ಮಾಚಾರ್ಯರು, ಸಂತರು ಹೀಗೆ ಎಂದಿಗೂ ಹೇಳುವುದಿಲ್ಲ, ಆದರೂ ಸರ್ವಧರ್ಮ ಸಮಭಾವದ ಉಪದೇಶವನ್ನು ಮತಾಂಧರಿಗಲ್ಲ, ಹಿಂದೂಗಳಿಗೆ ನೀಡಲು ಪ್ರಯತ್ನಿಸುವ ಕಪಟ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ)ಪರರು ಮಾಡುತ್ತಿರುತ್ತಾರೆ, ಎಂಬುದು ಗಮನದಲ್ಲಿಟ್ಟುಕೊಳ್ಳಬೇಕು !