|

ಬಲರಾಮಪುರ (ಉತ್ತರಪ್ರದೇಶ) – ಇಲ್ಲಿಯ ಒಂದು ಹಿಂದೂ ಕುಟುಂಬವನ್ನು ಇಸ್ಲಾಂಗೆ ಮತಾಂತರಗೊಳಿಸಲು ಕೆಲವು ಮುಸಲ್ಮಾನರಿಂದ ಪ್ರಯತ್ನವಾಯಿತು ಮತ್ತು ಹಾಗೆ ಮತಾಂತರ ಗೊಳ್ಳದಿದ್ದರೆ ಅವರ ಹತ್ಯೆ ಮಾಡುವ ಬೆದರಿಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ೭ ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಇದರಲ್ಲಿನ ೩ ಜನರನ್ನು ಬಂಧಿಸಲಾಗಿದೆ, `ಇತರ ಆರೋಪಿಗಳನ್ನು ಬೇಗನೆ ಬಂಧಿಸುವೆವು’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
Sahajadi & 2 others arrested for threatening Nishad family to convert to Islam: UP https://t.co/VRzm1Oxua5
— HinduPost (@hindupost) December 29, 2022
೧. ಈ ಕುಟುಂಬದಲ್ಲಿನ ಮಹಿಲ್ ದೀಪಾ ನಿಷಾದ ಈಕೆಯು, ಈ ಪ್ರದೇಶ ಮುಸಲ್ಮಾನ ಬಾಹುಸಂಖ್ಯಾತರಾಗಿದ್ದಾರೆ. ಇಲ್ಲಿ ಮುಸಲ್ಮಾನರು `ಮುಸಲ್ಮಾನರಾಗಿರಿ ಅಥವಾ ಮನೆಯನ್ನು ಮಾರಿ ಗ್ರಾಮ ಬಿಟ್ಟು ಹೋಗಿರಿ ಇಲ್ಲವಾದರೆ ಸಂಪೂರ್ಣ ಕುಟುಂಬವನ್ನು ಹತ್ಯೆ ಮಾಡುವೆವು’ ಎಂದು ಬೆದರಿಕೆ ನೀಡಿದ್ದಾರೆ. ಆ ಸಮಯದಲ್ಲಿ ಅವರು ನಮಗೆ ಥಳಿಸಿದರು. ಹಾಗೂ ಅವರು ನಮ್ಮ ದೇವತೆಗಳ ಚಿತ್ರಗಳ ಮೇಲೆ ಉಗುಳಿದ್ದಾರೆ ಎಂದು ಆರೋಪಿಸಿದರು. ಮುಸಲ್ಮಾನರು, “ಈಗ ನೀವು ಮುಸಲ್ಮಾನರಾಗಿದ್ದೀರಿ, ನಿಮ್ಮ ದೇವಸ್ಥಾನ ಅಪವಿತ್ರವಾಗಿದೆ.” ಅವರ ಅತ್ಯಾಚಾರದಿಂದ ನಾವು ಎರಡು ವರ್ಷದ ಹಿಂದೆ ಮನೆ ಬಿಟ್ಟು ಬೇರೆ ಕಡೆ ವಾಸಿಸಲು ಹೋಗಿದ್ದೆವು. ನಾವು ಹಿಂತಿರುಗಿ ಬಂದ ನಂತರ ಮತ್ತೆ ಮತಾಂತರಕ್ಕಾಗಿ ಬೆದರಿಕೆ ನೀಡಿದ್ದಾರೆ.
೨. ಇದಕ್ಕೆ ಸಂಬಂಧಿಸಿದಂತೆ ೩ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಮುಸಲ್ಮಾನರು ಈ ಹಿಂದೂ ಮಹಿಳೆಯ ಕುಟುಂಬದವರಿಗೆ ನಿಂದಿಸುತ್ತಿರುವುದು, ಕೋಲು, ಇಟ್ಟಿಗೆಯ ಮೂಲಕ ಮನೆಯ ಮೇಲೆ ದಾಳಿ ಮಾಡುವುದು, ಉಗುಳುವುದು ಕಾಣುತ್ತಿದೆ.
ಸಂಪಾದಕೀಯ ನಿಲುವು
|
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.