ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದ `ಲವ್ ಜಿಹಾದ್’ ನ ಹೊಸ/ನೂತನ ಪ್ರಕರಣ ಬಹಿರಂಗ !

ಫತೆಹಪೂರ (ಉತ್ತರಪ್ರದೇಶ) – ಇಲ್ಲಿಯ ಸಲಿಮ ಎಂಬ ಮುಸಲ್ಮಾನ ಯುವಕನು ಒಬ್ಬ ವಿವಾಹಿತ ಹಿಂದೂ ಮಹಿಳೆಯನ್ನು ಅಪಹರಿಸಿ ಆಕೆಯ ಮೇಲೆ ಬಲಲಾತ್ಕಾರ ಮಾಡಿದ್ದಾನೆ ಮಾಡಿದನು. ಸಲಿಮನು ಇವನು ‘ಸೋನು ಸಿಂಹ’ ಎಂದು ಹಿಂದೂ ಹೆಸರು ಹೇಳಿ ಹೆಸರನ್ನು ಧರಿಸಿ ಸಂತ್ರಸ್ತ ಮಹಿಳೆಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ್ದದನು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ಸಲಿಮನನ್ನ ಬಂಧಿಸಿದ್ದಾರೆ.
Fatehpur: धर्म छिपाकर युवती को प्रेम जाल में फंसाया, फिर किडनैप कर 3 दिनों तक किया रेप #fatehpur #uttarpradesh https://t.co/YJuq6kbNi7
— Oneindia Hindi (@oneindiaHindi) December 18, 2022
೧. ಒಂದು ವಾರ್ತಾ ಸಂಸ್ಥೆಯಯು ಇಂದ ನೀಡಲಾದ ನೀಡಿರುವ ವಾರ್ತೆಯ ಪ್ರಕಾರ, ಸಂತ್ರಸ್ತೇ ಸಂತ್ರಸ್ತ ಹಿಂದೂ ಮಹಿಳೆಯ ವಿವಾಹವು ೩ 3 ವರ್ಷಗಳ ಹಿಂದೆ ನಡೆದಿತ್ತು . ಆಕೆಗೆ ೨ 2 ವರ್ಷದ ಮಗನೂನು ಸಹ ಇದ್ದಾನೆ. ಅತ್ತೆಯ ಮನೆಯಲ್ಲಿನ ಕೆಲವು ವಾದ ವಿವಾದದಿಂದದಾಗಿ ಆಕೆಯು ತವರಲ್ಲಿರು ಮನೆಯಲ್ಲಿ ವಾಸವಾಗಿದ್ದಳು. ಸಂತ್ರಸ್ತಗೆ ಸಲಿಮನ ಪರಿಚಯ ಸಂಚಾರ ವಾಣಿಯ ಮೂಲಕ ಸಲೀಮನು ಪರಿಚಯವಾಯಿತು. ಸಂತ್ರಸ್ತೇ ಯುವತಿಗೆ ಆಗಿತ್ತು. ಸಲಿಮನು ಸೋನು ಸಿಂಹ ಎಂಬ ಹೆಸರಿನಿಂದ ತನ್ನ ಪರಿಚಯವನ್ನು ಸೋನು ಸಿಂಹ ಎಂಬ ಹೆಸರಿನಿಂದ ಮಾಡಿಕೊಂಡನುಡಿದ್ದನು.
೨. ಡಿಸೆಂಬರ್ ೧೪ 14 ರಂದು ಸಲಿಮನು ಆ ಮಹಿಳೆಯನ್ನು ಒಂದು ಸ್ಥಳಕ್ಕೆ ಕರೆಸಿಕೊಂಡನು. ಸಲಿಮನು ಆಕೆಯನ್ನು ಕರೆದುಕೊಂಡು ಒಂದು ಮನೆಗೆ ಕರೆದುಕೊಂಡು ಹೋದನು. ಅಲ್ಲಿ ಸಂತ್ರಸ್ತೆಗೆ ಯುವತಿಗೆ ಇವನು ’ಸೋನ’ವು ‘ಸಲೀಮ’ ಎಂಬುದು ತಿಳಿಯಿತು. ು ಅಲ್ಲ ಸಲಿಮನೆಂಬ ಮಾಹಿತಿ ದೊರೆಯಿತು. ಸಂತ್ರಸ್ತೆಸ್ತೇ ಯುವತಿ ಮನೆಯಿಂದ ಹೊರಗೆ ಹೋಗುವಗಲು ಪ್ರಯತ್ನತ್ನಿಸಿ ಮಾಡಿದಳು; ಆದರೆ ಸಲಿಮನು ಆಕೆಯನ್ನು ಒತ್ತೆಯಾಗಿರಿಸಿಕೊಂಡನು ಮತ್ತು ಆಕೆಯ ಮೇಲೆ ಬಲಾತ್ಕಾರ ಮಾಡಿದನು.
೩. ಸಲಿಮನು ಆ ಯುವತಿಯ ಮೇಲೆ ವಿವಾಹ ಮಾಡಿಕೊಳ್ಳಲು ಮತ್ತು ಮತಾಂತರಕಾಕ್ಕಾಗಿ ಒತ್ತಡ ಹೇರಿದ್ದದನ್ನು. ಸಂತ್ರಸ್ತೆಯ ಸ್ತೇ ಹುಡುಗಿಯ ಕುಟುಂಬದವರು, ಹುಡುಗಿಯು ಕೆಲವು ದಿನಗಳಿಂದ ನಾಪತ್ತೆ ಆಗಿರುವ ದೂರುರನ್ನು ಪೊಲೀಸರಿಗೆ ನೀಡಿದ್ದದರು. ಪೊಲೀಸರು ಯುವತಿಯ ಶೋಧ ಕಾರ್ಯ ಶುರು ಮಾಡಿಪ್ರಾರಂಭಿಸಿದರು. ಅನೇಕ ಹಲವೆಡೆ ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಕೊನೆಗೆ ಸಂತ್ರಸ್ತೆ ಪೊಲೀಸರಿಗೆ ಸಂತ್ರಸ್ತೇ ಯುವತಿ ದೊರೆತಳು. ಪೊಲೀಸರು ಹುಡುಗಿಯನ್ನು ಆಕೆಯ ಕುಟುಂಬದವರ ಬಳಿ ಕೈಗೆ ಒಪ್ಪಿಸಿದ್ದಾರೆದರು.
ಸಂಪಾದಕೀಯ ನಿಲುವುಇಂತಹವರ ವಿರುದ್ಧ ತ್ವರಿತ ಗತಿಯಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲು ಸರಕಾರ ಪ್ರಯತ್ನ ಮಾಡುವುದು ಅವಶ್ಯಕ ! |
ಆಸ್ಪತ್ರೆಯಿಂದಲೇ ಔಷಧಗಳನ್ನು ಖರೀದಿಸುವಂತೆ ಒತ್ತಾಯಿಸಿದರೆ ಕ್ರಮ ಕೈಗೊಳ್ಳಲಾಗುವುದು! – ಮಹಾರಾಷ್ಟ್ರ
ಬಳ್ಳಾರಿ : ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುತ್ತಿರುವುದು ಪತ್ತೆ!
ಸಹಾರನ್ಪುರ (ಉತ್ತರ ಪ್ರದೇಶ) : ‘ಶ್ರೀ ಗೋಗಾ ಮಢಿ’ ತೀರ್ಥಕ್ಷೇತ್ರವನ್ನು ಮನೋರಂಜನೆಯ ಕೇಂದ್ರವನ್ನಾಗಿ ಮಾಡಿದ್ದಕ್ಕೆ ವಿರೋಧ!
ಬಂಗಾಳ ಪೊಲೀಸರಿಂದ ಮಧ್ಯರಾತ್ರಿ ಅಭಿಷೇಕ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ
ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರಿಂದ ರಾಯಚೂರು ಜಿಲ್ಲಾ ಪ್ರವೇಶ ನಿಷೇಧ
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!