ಇಂದೋರದಲ್ಲಿ ಹಿಂದೂ ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ನಡೆಸಿ ಮತಾಂತರಕ್ಕಾಗಿ ಒತ್ತಡ ಹೇರಿರುವ ಮತಾಂಧನ ಬಂಧನ

ಇಂದೋರ  (ಮಧ್ಯಪ್ರದೇಶ) – ಇಲ್ಲಿಯ ಅನ್ವರ್ ಖಾನ್ ಇವನು ಸ್ವತಃ ಹಿಂದೂ ಆಗಿದ್ದೇನೆಂದು ಹೇಳಿ ಒಬ್ಬ ಹಿಂದೂ ವಿದ್ಯಾರ್ಥಿನಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ್ದನು. ಅದರ ನಂತರ ಸಮಯ ನೋಡಿ ಆಕೆಯ ಮೇಲೆ ಬಲಾತ್ಕಾರ ನಡೆಸಿ ನಂತರ ಮತಾಂಂತರಕ್ಕಾಗಿ ಆಕೆಯ ಮೇಲೆ ಒತ್ತಡ ಹೇರುತ್ತಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಅನ್ವರನನ್ನು ಬಂಧಿಸಿದ್ದಾರೆ.

ಪ್ರಸಾರ ಮಾಧ್ಯಮಗಳು ಪ್ರಸಾರಗೊಳಿಸಿರುವ ವಾರ್ತೆಯ ಪ್ರಕಾರ, ಸಂತ್ರಸ್ತ ವಿದ್ಯಾರ್ಥಿನಿಗೆ ೮ ವರ್ಷಗಳ ಹಿಂದೆ ಅನ್ವರ್ ಖಾನ್ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹವಾಗಿತ್ತು. ಅನ್ವರ ಖಾನನು ತನ್ನ ಹೆಸರು ಅನ್ನು ಎಂದು ಆ ಹುಡುಗಿಗೆ ಹೇಳಿದ್ದನು. ಸಂಪರ್ಕಕ್ಕೆ ಬಂದ ನಂತರ ಇಬ್ಬರಲ್ಲಿ ಆತ್ಮೀಯತೆ ಬೆಳೆದಿತ್ತು. ಅನ್ನುನ ಹೆಸರು ಅನ್ವರ  ಖಾನ್  ಎಂದು ತಿಳಿದ ನಂತರ ಸಂತ್ರಸ್ತೆ ಅವನ ಜೊತೆಗಿನ ಸ್ನೇಹವನ್ನು ಮುರಿದು ಬಿಟ್ಟಿದ್ದಳು. ಆಕೆಯು ಅವನ ಜೊತೆ ಮಾತನಾಡುವುನ್ನುು ನಿಲ್ಲಿಸಿದಳು. ಆದರೆ ಅನ್ವರ ನಿಲ್ಲಲಿಲ್ಲ. ಹುಡುಗಿಯ ಮದುವೆ ನಿಶ್ಚಯವಾಗಿರುವ ಮಾಹಿತಿ ದೊರೆಯುತ್ತಲೇ ಅವನು ಆಕೆಯನ್ನು ಬೆದರಿಸುತ್ತಿದ್ದನು. ವಿದ್ಯಾರ್ಥಿನಿಯ ಮನೆಗೆ ಹೋಗಿ ಆಕೆಯ ವಿವಾಹ ನಿಲ್ಲಿಸಲು ಬೆದರಿಸಿದನು. ಇದರ ಜೊತೆಗೆ ಇಸ್ಲಾಂ ಧರ್ಮ ಸ್ವೀಕರಿಸಿ ತನ್ನ ಜೊತೆಗೆ ವಿವಾಹ ಮಾಡಿಕೊಳ್ಳಲು ಆಕೆಯ ಮೇಲೆ ಒತ್ತಡ ಹೇರಿದನು. ಇದೇ ಸಮಯದಲ್ಲಿ ಅನ್ವರ ಖಾನನು ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ಕೂಡ ಮಾಡಿದನು. ಸಂತ್ರಸ್ತ ಹುಡುಗಿ ಅನ್ವವರನ ದುಷ್ಕೃತ್ಯದ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದಳು. ಇದರ ನಂತರ ಸಂಬಂಧಿಕರು ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದರು ಮತ್ತು ಹಿಂದುತ್ವವಾದಿ ಸಂಘಟನೆಗಳನ್ನು ಸಂಪರ್ಕಿಸಿ ಸಹಾಯ ಕೋರಿದರು.

ಸಂಪಾದಕೀಯ ನಿಲುವು

  • ಇಲ್ಲಿಯವರೆಗೆ ದೇಶಾದ್ಯಂತ ಒಬ್ಬನೇ ಒಬ್ಬ ಲವ್ ಜಿಹಾದಿಗೆ ಕಠಿಣದಲ್ಲಿ ಕಠಿಣ ಶಿಕ್ಷೆ ಆಗಿರುವುದು ಕೇಳಲು ಸಿಗುವುದಿಲ್ಲ. ಆದ್ದರಿಂದಲೇ ಅವರು ಮೇಲಿಂದ ಮೇಲೆ ಲವ್ ಜಿಹಾದ್ ನಡೆಸುತ್ತಾರೆ. ಇದು ಸರಕಾರಿ ವ್ಯವಸ್ಥೆಗೆ ಲಜ್ಜಾಸ್ಪದ ,!
  • ಯಾವ ಘಟನೆಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸಂದರ್ಭದಲ್ಲಿ ನಡೆಯುತ್ತದೆ, ಅದೇ ಘಟನೆಗಳು ಭಾರತದಲ್ಲಿ ಕೂಡ ಘಟಿಸುತ್ತಿವೆ ಎಂದಾದರೆ ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರರಾಗಿದ್ದು ಏನು ಉಪಯೋಗ ? ಇದು ಹಿಂದೂಗಳಿಗೆ ಲಜ್ಜಾಸ್ಪದ ! ಈ ಚಿತ್ರಣ ಬದಲಾಯಿಸಲು ಹಿಂದೂ ರಾಷ್ಟ್ರ ಸ್ಥಾಪಿಸಿರಿ !
  • ಲವ್ ಜಿಹಾದದಿಂದಾಗಿ ಸಾವಿರಾರು ಹಿಂದೂ ಹೆಣ್ಣು ಮಕ್ಕಳ ಜೀವನ ಹಾಳಾಗಿದ್ದರೂ ಯಾವುದೇ ಸರಕಾರ ಲವ್ ಜಿಹಾದ್  ತಡೆಯಲು ಪ್ರಯತ್ನ ಮಾಡುವುದಂತೂ ಬಿಡಿ, ಅದರ ಬಗ್ಗೆ ಚಕಾರ ಶಬ್ದವು ಕೂಡ ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಬೇಕು !